7 ವರ್ಷಗಳ ಪ್ರಯತ್ನ, ವಿಶೇಷಚೇತನನಿಂದ ವಿಶಿಷ್ಟ ಟವರ್ ಕ್ಲಾಕ್, ಸಾಧನೆಗಿರಲಿ ಶಹಬ್ಬಾಸ್..!

7 ವರ್ಷಗಳ ಪ್ರಯತ್ನ, ವಿಶೇಷಚೇತನನಿಂದ ವಿಶಿಷ್ಟ ಟವರ್ ಕ್ಲಾಕ್, ಸಾಧನೆಗಿರಲಿ ಶಹಬ್ಬಾಸ್..!

Published : Sep 08, 2021, 03:15 PM ISTUpdated : Sep 08, 2021, 03:22 PM IST

- ಏಳು ವರ್ಷಗಳ ಅವಿರತ ಪ್ರಯತ್ನದಿಂದ  ಡ್ರೀಮ್ ಟವರ್ ಕ್ಲಾಕ್ ನಿರ್ಮಾಣ

- ಸಮಸ್ಯೆಗಳನ್ನು ಮೆಟ್ಟಿ ನಿಂತು, ಸಾಧನೆ ಮಾಡಿದ ಕಾಫಿನಾಡಿನ ವ್ಯಕ್ತಿಯ ಕಥೆ

- 25 ವರ್ಷಗಳಿಂದ ವಾಚ್-ಗಡಿಯಾರ ರಿಪೇರಿ ವೃತ್ತಿ ಮಾಡಿಕೊಂಡಿರುವ ವಿಜಯ್

ಚಿಕ್ಕಮಗಳೂರು (ಸೆ. 08): ಇಲ್ಲಿನ ದಂಟರಮಕ್ಕಿ ನಿವಾಸಿ ವಿಜಯ್‌ಗೆ ಹುಟ್ಟಿನಿಂದ ಮಾತು ಬರಲ್ಲ. 25 ವರ್ಷಗಳಿಂದ ವಾಚ್-ಗಡಿಯಾರ ರಿಪೇರಿಯ ವೃತ್ತಿ ಜೊತೆ ಹಲವು ರೀತಿಯ ಗಡಿಯಾರಗಳ ಆವಿಷ್ಕಾರ ಮಾಡೋದು ಇವರ ಹವ್ಯಾಸ. ನೀರಲ್ಲಿ ಓಡೋ ಗಡಿಯಾರ, ಮರಳಿನ ಗಡಿಯಾರ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ, ಅವುಗಳನ್ನು ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡರು. 

ಇವರಿಗೆ ಟವರ್ ಕ್ಲಾಕ್ ಮಾಡ್ಬೇಕು ಅನ್ನೋದು ಲೈಫ್ ಟೈಂ ಡ್ರೀಮ್. ಅದಕ್ಕಾಗಿ ಏಳು ವರ್ಷಗಳಿಂದ ಗೂಗಲ್, ಯೂಟ್ಯೂಬ್‌ಗಳಲ್ಲಿ ಹುಡುಕಿ ಅಲ್ಲಿ ನೋಡಿದಂತೆ ಸ್ಕೆಚ್ ಹಾಕಿಕೊಂಡು ಇಂದು ಅದೇ ರೀತಿ ತಯಾರಿಸಿದ್ದಾರೆ. ಕಾರು, ಬೈಕ್, ಸೈಕಲ್, ಲಾರಿಯ ವೇಸ್ಟ್ ಪಾರ್ಟ್ಸ್, ಬೋರ್‌ವೆಲ್ ಪೈಪ್, ಸ್ಟೀಲ್ ಪಾತ್ರೆ ಸೇರಿದಂತೆ ಸುಮಾರು 50-60 ಕೆ.ಜಿಯ ಕಬ್ಬಿಣದಿಂದ ಟವರ್ ಕ್ಲಾಕ್ ನಿರ್ಮಿಸಿ ಸೈ ಎನ್ನಿಸಿಕೊಂಡಿದ್ದಾರೆ. ದಿನಕ್ಕೊಮ್ಮೆ ಕೀ ಕೊಟ್ರೆ ಗಂಟೆಗೊಮ್ಮೆ ಅಲರಾಮ್ ಕೂಡ ಬಾರಿಸುತ್ತೆ..! ಈ ಟವರ್ ಕ್ಲಾಕ್‌ನ ಧರ್ಮಸ್ಥಳಕ್ಕೆ ಕೊಡ್ಬೇಕು ಅನ್ನೋದು ವಿಜಯ್ ಆಸೆ. 

 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!