ಸೀಡಿ ಲೇಡಿ ಮನೆಗೆ ವಾಲ್ಮೀಕಿ ಶ್ರೀ ಭೇಟಿ, ಸೀಡಿ ಲೇಡಿ ಆರೋಪಕ್ಕೆ ಮತ್ತಷ್ಟು ಪುಷ್ಠಿ.?

Mar 30, 2021, 11:09 AM IST

ಬೆಂಗಳೂರು (ಮಾ. 30): ಸೀಡಿ ಲೇಡಿ ಕುಟುಂಬದ ಬೆನ್ನಿಗೆ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನಿಂತಿದ್ದಾರೆ. ಸೀಡಿ ಲೇಡಿ ಕುಟುಂಬ ವಾಸವಿದ್ದ ನಿವಾಸಕ್ಕೆ ದಾವಣಗೆರೆ ಜಿಲ್ಲೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ ಭೇಟಿ ನೀಡಿದ್ದಾರೆ. ಈ ಹಿಂದೆ ಜಾರಕಿಹೊಳಿ ನಿವಾಸಕ್ಕೂ ಭೇಟಿ ನೀಡಿದ್ದರು. ಹಾಗಾಗಿ ಈ ಭೇಟಿ ಬೇರೆ ಅರ್ಥವನ್ನೇ ಪಡೆದುಕೊಂಡಿದೆ. 

ಸೀಡಿ ಲೇಡಿ ಜಡ್ಜ್ ಮುಂದೆ ಹಾಜರಾದ್ರೆ ಜಾರಕಿಹೊಳಿಗೆ ತಪ್ಪಿದ್ದಲ್ಲ ಸಂಕಷ್ಟ