Acid Attack: ಅಕ್ಕನ ಮದುವೆಯೇ ತಂಗಿಗೆ ಮುಳುವು,  ಆ್ಯಸಿಡ್ ದಾಳಿಗೆ ಕಾರಣವೇನು?

Acid Attack: ಅಕ್ಕನ ಮದುವೆಯೇ ತಂಗಿಗೆ ಮುಳುವು, ಆ್ಯಸಿಡ್ ದಾಳಿಗೆ ಕಾರಣವೇನು?

Published : May 01, 2022, 11:57 AM ISTUpdated : May 01, 2022, 11:58 AM IST

ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ  ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು

ಬೆಂಗಳೂರು (ಮೇ.01): ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ  ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು.

ಮದುವೆಯ ಪ್ರಸ್ತಾಪವನ್ನೂ ಮಾಡಿದ್ದರು. ಅಕ್ಕನ ಮದುವೆ ಬಳಿಕ ತಂಗಿಯ ಮದುವೆ ಮಾಡುತ್ತೇವೆಂದಿದ್ದರು. ಈ ವಿಚಾರ ತಿಳಿದು ನಾಗೇಶ್ ಹುಚ್ಚನಂತಾಗಿದ್ದ. ಯುವತಿಯ ಪೋಷಕರ ಬಳಿ ಬಂದು ತಾನು ಪ್ರೀತಿಸುತ್ತಿರುವ ವಿಚಾರ ಹೇಳಿದ್ದ, ಇದಕ್ಕೆ ಪೋಷಕರು ಒಪ್ಪಿರಲಿಲ್ಲ. ತನಗೆ ಸಿಗದವಳು ಯಾರಿಗೂ ಸಿಗಬಾರದೆಂದು ಆ್ಯಸಿಡ್ ದಾಳಿ ನಡೆಸಿದ್ದಾನೆ. 

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more