Acid Attack: ಅಕ್ಕನ ಮದುವೆಯೇ ತಂಗಿಗೆ ಮುಳುವು,  ಆ್ಯಸಿಡ್ ದಾಳಿಗೆ ಕಾರಣವೇನು?

Acid Attack: ಅಕ್ಕನ ಮದುವೆಯೇ ತಂಗಿಗೆ ಮುಳುವು, ಆ್ಯಸಿಡ್ ದಾಳಿಗೆ ಕಾರಣವೇನು?

Published : May 01, 2022, 11:57 AM ISTUpdated : May 01, 2022, 11:58 AM IST

ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ  ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು

ಬೆಂಗಳೂರು (ಮೇ.01): ಸೈಕೋ ಪ್ರೇಮಿ, ತಾನು ಪ್ರೀತಿಸಿದ ಯುವತಿ ಮೇಲೆ  ಆ್ಯಸಿಡ್ ದಾಳಿ (Accid Attack) ಮಾಡೋಕೆ ಕಾರಣವೇನು ಎಂದು ನೋಡಿದಾಗ, ಮೇ. 07 ಕ್ಕೆ ಸಂತ್ರಸ್ತ ಯುವತಿಯ ಅಕ್ಕನ ಮದುವೆ ನಿಗದಿಯಾಗಿತ್ತು. ಅಕ್ಕನ ಮದುವೆ ಕಾರ್ಯಗಳಲ್ಲಿ ತಂಗಿಯನ್ನು ನೋಡಿ ಸಂಬಂಧಿಕರು ಮೆಚ್ಚಿಕೊಂಡಿದ್ದರು.

ಮದುವೆಯ ಪ್ರಸ್ತಾಪವನ್ನೂ ಮಾಡಿದ್ದರು. ಅಕ್ಕನ ಮದುವೆ ಬಳಿಕ ತಂಗಿಯ ಮದುವೆ ಮಾಡುತ್ತೇವೆಂದಿದ್ದರು. ಈ ವಿಚಾರ ತಿಳಿದು ನಾಗೇಶ್ ಹುಚ್ಚನಂತಾಗಿದ್ದ. ಯುವತಿಯ ಪೋಷಕರ ಬಳಿ ಬಂದು ತಾನು ಪ್ರೀತಿಸುತ್ತಿರುವ ವಿಚಾರ ಹೇಳಿದ್ದ, ಇದಕ್ಕೆ ಪೋಷಕರು ಒಪ್ಪಿರಲಿಲ್ಲ. ತನಗೆ ಸಿಗದವಳು ಯಾರಿಗೂ ಸಿಗಬಾರದೆಂದು ಆ್ಯಸಿಡ್ ದಾಳಿ ನಡೆಸಿದ್ದಾನೆ. 

27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
Read more