ಜನತಾ ಕರ್ಫ್ಯೂಗೆ ಜೈ ಎಂದ ಬೆಂಗಳೂರು ಜನತೆ..!

Mar 20, 2020, 9:35 PM IST

ಬೆಂಗಳೂರು(ಮಾ.20): ಇಡೀ ಜಗತ್ತಿಗೆ ಕಂಠಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ತಡೆಯಲು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಮೋದಿ ಕರೆಗೆ ಬೆಂಗಳೂರಿನ ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜನತಾ ಕರ್ಫ್ಯೂ; ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಶೇಷ ಮನವಿ!

ಕೊರೋನಾ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾರ್ಚ್ 22ರಂದು ಬೆಳಗ್ಗೆ 07ರಿಂದ ಸಂಜೆ 9ರ ವರೆಗೆ ದೇಶಾದ್ಯಂತ 'ಜನತಾ ಕರ್ಫ್ಯೂ' ಎನ್ನುವ ಆಂದೋಲನ ಘೋಷಣೆ ಮಾಡಿದ್ದಾರೆ.

"

ಭಾನುವಾರ ಜನತಾ ಕರ್ಫ್ಯೂ : ಎಲ್ಲಾ ಹೋಟೆಲ್ ಬಂದ್, ಚಿನ್ನದಂಗಡಿಗಳ ಸಪೋರ್ಟ್

ಕೊರೋನಾದಿಂದ ನಾವೂ ಬಚಾವ್ ಆಗೋಣ, ದೇಶವನ್ನೂ ಪಾರು ಮಾಡೋಣ ಎಂದು ಪ್ರಧಾನಿ ದೇಶದ ಜನಗೆ ಕರೆಕೊಟ್ಟಿದ್ದಾರೆ. ಮೋದಿ ಕರೆಗೆ ಬೆಂಗಳೂರಿನ ಮಂದಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.