ಅತ್ತ ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟ, ಇತ್ತ ರಾಜಕೀಯ ಪಗಡೆಯಾಟ!  ಡಿಕೆಶಿ Vs ದಳಪತಿ ಡಿಶುಂ ಡಿಶುಂ!

ಅತ್ತ ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟ, ಇತ್ತ ರಾಜಕೀಯ ಪಗಡೆಯಾಟ! ಡಿಕೆಶಿ Vs ದಳಪತಿ ಡಿಶುಂ ಡಿಶುಂ!

Published : May 22, 2024, 11:53 AM IST

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಬೆಂಗಳೂರು(ಮೇ.22):  ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್ ಆಗಿ 25 ದಿನ.. ಬೆನ್ನು ಬಿದ್ದ ಎಸ್ಐಟಿ, ಹಾಸನ ಸಂಸದನ ಕಣ್ಣಾಮುಚ್ಚಾಲೆ..! ಎಲ್ಲಿದ್ದರೂ ಬಾರಪ್ಪಾ ಎನ್ನುತ್ತಿದ್ದಾರೆ ಅಪ್ಪ-ಮಗ..! ಆಟವಾಡಿಸುತ್ತಿರುವ ಪ್ರಜ್ವಲ್'ಗೆ ರಾಜತಾಂತ್ರಿಕ ಪಾಸ್'ಪೋರ್ಟೇ ಶ್ರೀರಕ್ಷೆ.. ಪ್ರಜ್ವಲ್ ಪಾಸ್’ಪೋರ್ಟ್ ರದ್ದು ಮಾಡಲು ಮೋದಿಗೆ ಸಿದ್ದರಾಮಯ್ಯ ಪತ್ರ..! ಜಾರಿಯಾಗಿದೆ ಅರೆಸ್ಟ್ ವಾರಂಟ್, ವಾಪಸ್ ಬರ್ತಾನಾ ಹಾಸನದ ಪೆನ್'ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಾರಪ್ಪಾ ಪ್ರಜ್ವಲ್..!

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್‌ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?

ಪ್ರಜ್ವಲ್ ರೇವಣ್ಣ ಯಾವಾಗ ವಾಪಸ್ ಬರ್ತಾರೆ ಅನ್ನೋ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಪೆನ್'ಡ್ರೈವ್ ವೀರನ ಕಣ್ಣಾಮುಚ್ಚಾಲೆ ಆಟ ನೋಡಿ ಸುಸ್ತಾದ ದಳಪತಿಗಳೇ ಈಗ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ. ಮತ್ತೊಂದ್ಕಡೆ, ಪ್ರಜ್ವಲ್ ಪೆನ್'ಡ್ರೈವ್ ಪ್ರಕರಣದಲ್ಲಿ ಮತ್ತೆ ರಾಜಕೀಯ ಪಗಡೆಯಾಟ ಶುರುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೊಡ್ಡ ಜಟಾಪಟಿಯೇ ನಡೆದು ಬಿಟ್ಟಿದೆ.

ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ ಪೆನ್'ಡ್ರೈವ್ ವೀರ. ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ. ಅಷ್ಟಕ್ಕೂ ಏನದು ಶಾಕ್..? 

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆ ಕುಟುಂಬಕ್ಕೂ ಮುಜುಗರ, ಪಕ್ಷಕ್ಕೂ ಮುಜುಗರ. ಹೀಗಾಗಿ ಎಲ್ಲಿದ್ರೂ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಆದ್ರೆ ಫಾರಿನ್'ನಲ್ಲೇ ಸೆಟ್ಲಾಗಿರೋ ಪೆನ್'ಡ್ರೈವ್ ವೀರ ಮಾತ್ರ ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ . ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
Read more