ಅತ್ತ ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟ, ಇತ್ತ ರಾಜಕೀಯ ಪಗಡೆಯಾಟ!  ಡಿಕೆಶಿ Vs ದಳಪತಿ ಡಿಶುಂ ಡಿಶುಂ!

ಅತ್ತ ಪ್ರಜ್ವಲ್ ಕಣ್ಣಾಮುಚ್ಚಾಲೆ ಆಟ, ಇತ್ತ ರಾಜಕೀಯ ಪಗಡೆಯಾಟ! ಡಿಕೆಶಿ Vs ದಳಪತಿ ಡಿಶುಂ ಡಿಶುಂ!

Published : May 22, 2024, 11:53 AM IST

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಬೆಂಗಳೂರು(ಮೇ.22):  ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್ ಆಗಿ 25 ದಿನ.. ಬೆನ್ನು ಬಿದ್ದ ಎಸ್ಐಟಿ, ಹಾಸನ ಸಂಸದನ ಕಣ್ಣಾಮುಚ್ಚಾಲೆ..! ಎಲ್ಲಿದ್ದರೂ ಬಾರಪ್ಪಾ ಎನ್ನುತ್ತಿದ್ದಾರೆ ಅಪ್ಪ-ಮಗ..! ಆಟವಾಡಿಸುತ್ತಿರುವ ಪ್ರಜ್ವಲ್'ಗೆ ರಾಜತಾಂತ್ರಿಕ ಪಾಸ್'ಪೋರ್ಟೇ ಶ್ರೀರಕ್ಷೆ.. ಪ್ರಜ್ವಲ್ ಪಾಸ್’ಪೋರ್ಟ್ ರದ್ದು ಮಾಡಲು ಮೋದಿಗೆ ಸಿದ್ದರಾಮಯ್ಯ ಪತ್ರ..! ಜಾರಿಯಾಗಿದೆ ಅರೆಸ್ಟ್ ವಾರಂಟ್, ವಾಪಸ್ ಬರ್ತಾನಾ ಹಾಸನದ ಪೆನ್'ಡ್ರೈವ್ ವೀರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಬಾರಪ್ಪಾ ಪ್ರಜ್ವಲ್..!

ಪ್ರಜ್ವಲ್ ರೇವಣ್ಣ ಪೆನ್'ಡ್ರೈವ್ ಪ್ರಕರಣ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸ್ತ್ರವಾದ್ರೆ, ಜೆಡಿಎಸ್'ಗೆ ಅದೇ ಶಾಪ. ಇದೇ ಪ್ರಕರಣ ಮತ್ತೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿ ಬಿಟ್ಟಿದೆ. 

ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಸಿಬಿಐ ಹೆಗಲಿಗೆ ಬೀಳುತ್ತಾ? ಹೈಕೋರ್ಟ್‌ ಮೊರೆ ಹೋಗಲು ಹೆಚ್‌ಡಿಕೆ ಚಿಂತನೆ?

ಪ್ರಜ್ವಲ್ ರೇವಣ್ಣ ಯಾವಾಗ ವಾಪಸ್ ಬರ್ತಾರೆ ಅನ್ನೋ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಪೆನ್'ಡ್ರೈವ್ ವೀರನ ಕಣ್ಣಾಮುಚ್ಚಾಲೆ ಆಟ ನೋಡಿ ಸುಸ್ತಾದ ದಳಪತಿಗಳೇ ಈಗ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ. ಮತ್ತೊಂದ್ಕಡೆ, ಪ್ರಜ್ವಲ್ ಪೆನ್'ಡ್ರೈವ್ ಪ್ರಕರಣದಲ್ಲಿ ಮತ್ತೆ ರಾಜಕೀಯ ಪಗಡೆಯಾಟ ಶುರುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ದೊಡ್ಡ ಜಟಾಪಟಿಯೇ ನಡೆದು ಬಿಟ್ಟಿದೆ.

ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ ಪೆನ್'ಡ್ರೈವ್ ವೀರ. ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ. ಅಷ್ಟಕ್ಕೂ ಏನದು ಶಾಕ್..? 

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆ ಕುಟುಂಬಕ್ಕೂ ಮುಜುಗರ, ಪಕ್ಷಕ್ಕೂ ಮುಜುಗರ. ಹೀಗಾಗಿ ಎಲ್ಲಿದ್ರೂ ಬಾರಪ್ಪಾ ಪ್ರಜ್ವಲ್ ಅಂತಿದ್ದಾರೆ ಕುಮಾರಸ್ವಾಮಿ. ಆದ್ರೆ ಫಾರಿನ್'ನಲ್ಲೇ ಸೆಟ್ಲಾಗಿರೋ ಪೆನ್'ಡ್ರೈವ್ ವೀರ ಮಾತ್ರ ಜಪ್ಪಯ್ಯ ಅಂದ್ರೂ ವಾಪಸ್ ಬರ್ತಿಲ್ಲ . ಈ ಮಧ್ಯೆ ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್"ಗೆ ಮತ್ತೊಂದು ಶಾಕ್ ಕೊಡಲು ಎಸ್ಐಟಿ ಮಾಸ್ಟರ್ ಪ್ಲಾನ್ ಮಾಡ್ತಾ ಇದೆ. 

25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
Read more