ಅಧಿಕಾರಿಗಳ ಮುಂದೆ ಆರ್ಯನ ಸ್ಫೋಟಕ ಮಾಹಿತಿ, ಬೆಂಗಳೂರಿಗರ ಮೇಲೆ NCB ಕಣ್ಣು

ಅಧಿಕಾರಿಗಳ ಮುಂದೆ ಆರ್ಯನ ಸ್ಫೋಟಕ ಮಾಹಿತಿ, ಬೆಂಗಳೂರಿಗರ ಮೇಲೆ NCB ಕಣ್ಣು

Suvarna News   | Asianet News
Published : Oct 05, 2021, 01:52 PM ISTUpdated : Oct 05, 2021, 01:59 PM IST

ರೇವ್‌ ಪಾರ್ಟಿ ವೇಳೆ ಡ್ರಗ್ಸ್‌ ಸೇವನೆ ಆರೋ​ಪ​ದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾ​ಲ​ಯವು ಎನ್‌​ಸಿಬಿ ವಶಕ್ಕೆ ಒಪ್ಪಿ​ಸಿ​ದೆ.
 

ಬೆಂಗಳೂರು (ಅ. 05): ರೇವ್‌ ಪಾರ್ಟಿ ವೇಳೆ ಡ್ರಗ್ಸ್‌ ಸೇವನೆ ಆರೋ​ಪ​ದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾ​ಲ​ಯವು ಎನ್‌​ಸಿಬಿ ವಶಕ್ಕೆ ಒಪ್ಪಿ​ಸಿ​ದೆ.

ಆರ್ಯನ್ ಕೊಟ್ಟ ಮಾಹಿತಿ ಮೇರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಈ 11 ಮಂದಿಯಲ್ಲಿ ಬೆಂಗಳೂರಿನವರೂ ಇರುವ ಶಂಕೆಯಿದೆ. ಮುಂಬೈ ಡ್ರಗ್ಸ್ ಪಾರ್ಟಿಗೂ, ಬೆಂಗಳೂರಿಗೂ ಇರುವ ನಂಟಿನ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಪ್ರತಿಕ್ರಿಯಿಸಿದ್ದಾರೆ. 
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!