ಅಧಿಕಾರಿಗಳ ಮುಂದೆ ಆರ್ಯನ ಸ್ಫೋಟಕ ಮಾಹಿತಿ, ಬೆಂಗಳೂರಿಗರ ಮೇಲೆ NCB ಕಣ್ಣು

ಅಧಿಕಾರಿಗಳ ಮುಂದೆ ಆರ್ಯನ ಸ್ಫೋಟಕ ಮಾಹಿತಿ, ಬೆಂಗಳೂರಿಗರ ಮೇಲೆ NCB ಕಣ್ಣು

Suvarna News   | Asianet News
Published : Oct 05, 2021, 01:52 PM ISTUpdated : Oct 05, 2021, 01:59 PM IST

ರೇವ್‌ ಪಾರ್ಟಿ ವೇಳೆ ಡ್ರಗ್ಸ್‌ ಸೇವನೆ ಆರೋ​ಪ​ದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾ​ಲ​ಯವು ಎನ್‌​ಸಿಬಿ ವಶಕ್ಕೆ ಒಪ್ಪಿ​ಸಿ​ದೆ.
 

ಬೆಂಗಳೂರು (ಅ. 05): ರೇವ್‌ ಪಾರ್ಟಿ ವೇಳೆ ಡ್ರಗ್ಸ್‌ ಸೇವನೆ ಆರೋ​ಪ​ದಲ್ಲಿ ಸಿಕ್ಕಿಬಿದ್ದಿರುವ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಮತ್ತು ಇತರ ಇಬ್ಬರನ್ನು ಅ.7ರವರೆಗೆ ಮುಂಬೈ ಸ್ಥಳೀಯ ನ್ಯಾಯಾ​ಲ​ಯವು ಎನ್‌​ಸಿಬಿ ವಶಕ್ಕೆ ಒಪ್ಪಿ​ಸಿ​ದೆ.

ಆರ್ಯನ್ ಕೊಟ್ಟ ಮಾಹಿತಿ ಮೇರೆಗೆ 11 ಆರೋಪಿಗಳನ್ನು ಬಂಧಿಸಲಾಗಿದೆ. ಈ 11 ಮಂದಿಯಲ್ಲಿ ಬೆಂಗಳೂರಿನವರೂ ಇರುವ ಶಂಕೆಯಿದೆ. ಮುಂಬೈ ಡ್ರಗ್ಸ್ ಪಾರ್ಟಿಗೂ, ಬೆಂಗಳೂರಿಗೂ ಇರುವ ನಂಟಿನ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಂ ಪ್ರತಿಕ್ರಿಯಿಸಿದ್ದಾರೆ. 
 

23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
26:49ಪೆಟ್ರೋಲ್ ಕರಗುತ್ತಿದೆ.. ಗ್ಯಾಸ್ ಉರಿಯುತ್ತಿದೆ.. ಜನರ ಜೇಬು ಖಾಲಿ.. ಖಾಲಿ: ಸಿಲಿಂಡರ್​​ ಬಾಂಬ್!
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
20:08ಪ್ರತಿ ಮಂತ್ರಿಗಿರಿ ಹಿಂದೆ ನೂರೆಂಟು ಲೆಕ್ಕಾಚಾರ... ಯಾರಿಗೆ ಪಟ್ಟ..? ಯಾಕೆ ಪಟ್ಟ..? ಏನಿದರ ಗುಟ್ಟು?
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!