ಸಪ್ತಮಿ ಗೌಡ ತಂದೆ ಬಳಿ ಕತೆ ಹೇಳಿದ ಡೈರೆಕ್ಟರ್: ಏನಿದು ಯಂಗ್‌ ಡೈರೆಕ್ಟರ್‌ ಕಿಕ್ ಸ್ಟೋರಿ?

ಸಪ್ತಮಿ ಗೌಡ ತಂದೆ ಬಳಿ ಕತೆ ಹೇಳಿದ ಡೈರೆಕ್ಟರ್: ಏನಿದು ಯಂಗ್‌ ಡೈರೆಕ್ಟರ್‌ ಕಿಕ್ ಸ್ಟೋರಿ?

Published : Jan 07, 2023, 03:01 PM ISTUpdated : Jan 07, 2023, 03:32 PM IST

ಸುವರ್ಣ ನ್ಯೂಸ್‌ನಲ್ಲಿ ಯಂಗ್‌ ಡೈರೆಕ್ಟರ್‌ ಅಜಿತ್‌ ಬೊಪ್ಪನಳ್ಳಿ, ಸಪ್ತಮಿ ಗೌಡ ತಂದೆಯ ಬಳಿ ಕಥೆ ಹೇಳಿದ್ದಾರೆ. ಏನಿದು? ಇಲ್ಲಿದೆ ಡಿಟೇಲ್ಸ್.

ಡೈರೆಕ್ಟರ್‌ ಹೀರೊಯಿನ್‌ ಬಳಿ ಬಂದು ಕಥೆ ಹೇಳೊದು, ನಂತರ ಒಪ್ಪಿಗೆ ಆದ್ಮೇಲೆ ಸಿನಿಮಾ ಮಾಡುವುದು ಕಾಮನ್‌. ಆದ್ರೆ ಸುವರ್ಣ ನ್ಯೂಸ್‌ನಲ್ಲಿ ಯಂಗ್‌ ಡೈರೆಕ್ಟರ್‌ ಅಜಿತ್‌ ಬೊಪ್ಪನಳ್ಳಿ, ಸಪ್ತಮಿ ಗೌಡ ತಂದೆಯ ಬಳಿ ಕಥೆ ಹೇಳಿದ್ದಾರೆ. ಅವರು ಡಿಸೈಡ್‌ ಮಾಡುವಂತೆ ಹೇಳಿದ್ದಾರೆ. ಅವರು ಹೇಳಿರುವ ಕಥೆ ಯಾವುದು? ಈ ಕಥೆಯನ್ನು ಸಪ್ತಮಿ ಗೌಡ ಒಪ್ಪಿಕೊಂಡ್ರಾ ಎಂದು ತಿಳಿಯಲು ಈ ವಿಡಿಯೋ ನೋಡಿ. ಕಾರ್ಯಕ್ರಮದ ಕೊನೆಯಲ್ಲಿ ಅಜಿತ್‌ ಬೊಪ್ಪನಳ್ಳಿ ಕಿಕ್‌. ಹಾಗೆ 2023ರಲ್ಲಿ ಕೆಲಸದಲ್ಲಿ ಬ್ಯೂಸಿ ಇದ್ದು, ಕೆಲಸ ಮಾಡುವಲ್ಲಿ ಎಲ್ಲಾ ಗಮನವಿರಲಿ ಎಂದು ಸಪ್ತಮಿ ಗೌಡ ಹೇಳಿದ್ದಾರೆ.

ಕಾಂತಾರ ಸಕ್ಸಸ್‌ನಿಂದ ಸಪ್ತಮಿಗೆ ಗೌಡಗೆ ಹೆಚ್ಚಿದ ಬೇಡಿಕೆ: 'ಸಿಂಗಾರ ಸಿರಿ'ಗೆ ಬಂದ ಆಫರ್ಸ್‌ ಎಷ್ಟು?

 

24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?