ಹೊರ  ಬಂದ ಪವಿತ್ರಾ ಗೌಡ, ವಿಜಯಲಕ್ಷ್ಮೀಗೆ ಆತಂಕ! ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ‘ಪವಿತ್ರ’ ನಾರಿ?

ಹೊರ ಬಂದ ಪವಿತ್ರಾ ಗೌಡ, ವಿಜಯಲಕ್ಷ್ಮೀಗೆ ಆತಂಕ! ಪತಿ-ಪತ್ನಿಯ ನಡುವೆ ಮತ್ತೆ ಬರ್ತಾಳಾ ‘ಪವಿತ್ರ’ ನಾರಿ?

Published : Dec 17, 2024, 05:43 PM IST

ಜಾಮೀನು ಪಡೆದು ಹೊರಬಂದ ಎ-1 ಪವಿತ್ರಾ, ಎ-2 ದರ್ಶನ್. ಸುಬ್ಬಿಗೆ ಬಿಡುಗಡೆ ಭಾಗ್ಯ.. ಮತ್ತೆ ಸೇರುತ್ತಾ ಕೇ‘ಡಿ’ ಜೋಡಿ? 6 ತಿಂಗಳ ಬಳಿಕ ಬೇಲ್ ಪಡೆದು ಹೊರಬಂದ ಪವಿತ್ರಾ.
 

ರೆಗ್ಯೂಲರ್ ಬೇಲ್ ಮಂಜೂರಾದ ಮೇಲೆ ದರ್ಶನ್ ಇವತ್ತು ಕೋರ್ಟ್​ಗೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾನೆ. ಅತ್ತ ಪವಿತ್ರಾ ಗೌಡ ಕೂಡ ಬೇಲ್ ಪಡೆದು ಮನೆಗೆ ಮರಳಿದ್ದಾಳೆ. ಹಾಗಾದ್ರೆ ಈ ಕೇಡಿ ಮತ್ತೆ ಒಂದಾಗುತ್ತಾ..? ಇಷ್ಟು ದಿನ ಪತ್ನಿ ಜೊತೆಗಿದ್ದ ದರ್ಶನ್ ಮತ್ತೆ ಸುಬ್ಬಿ ಹಿಂದೆ ಹೋಗ್ತಾನಾ..?  ಈ ಪತಿ-ಪತ್ನಿ & ಪವಿತ್ರಾಳ ಟ್ರಯಾಂಗಲ್ ಕಹಾನಿಯಲ್ಲಿ ಮುಂದೇನಾಗಲಿದೆ? ಇದೀಗ ಈ ಪ್ರಕರಣದ ಕೇಂದ್ರಬಿಂದು ಪವಿತ್ರಾ ಗೌಡ ರಿಲೀಸ್ ಆಗಿದ್ದಾಳೆ. ದರ್ಶನ್ ಗೂ ರೆಗ್ಯೂಲರ್ ಬೇಲ್ ಸಿಕ್ಕಾಗಿದೆ. ಆದ್ರೆ ದರ್ಶನ್ ಕೇಸ್​​ನಲ್ಲಿ ಒಳಹೋದ ಮೇಲಿಂದ ಪತಿಯ ಬೆಂಬಲಕ್ಕೆ ನಿಂತುಕೊಂಡಿದ್ದು ವಿಜಯಲಕ್ಷ್ಮೀ ದರ್ಶನ್. ಬಹುಶಃ ಯಾವ ಪತ್ನಿಯೇ ಆದ್ರೂ ಪತಿ ಮಾಡಿದ ಕೆಲಸಕ್ಕೆ ಆತನನ್ನ ಕ್ಷಮಿಸ್ತಾ ಇರಲಿಲ್ಲ. ಆದ್ರೆ ವಿಜಯಲಕ್ಷ್ಮೀ ಮಾತ್ರ ಪತಿಯ ತಪ್ಪನ್ನ ಮನ್ನಿಸಿದ್ರು. ಜಾಮೀನು ಕೊಡಿಸೋದಕ್ಕೆ ವಕೀಲರ ಮನೆಗೆ ಅಲೆಯುತ್ತಾ ಶತಪ್ರಯತ್ನ ಮಾಡಿದ್ದರು. 

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
Read more