‘ದರ್ಶನ್ & ಫಿ-ಮೇಲ್’ ಪಿಎಚ್‌ಡಿ... ಪವಿತ್ರಾ ಶಪಥ: ಇದು ಬೇಲ್ ಮೇಲೆ ಹೊರ ಬಂದ ಪಟ್ಟಣಗೆರೆ ಪರಮವೀರನ ಸಾಹಸ!

‘ದರ್ಶನ್ & ಫಿ-ಮೇಲ್’ ಪಿಎಚ್‌ಡಿ... ಪವಿತ್ರಾ ಶಪಥ: ಇದು ಬೇಲ್ ಮೇಲೆ ಹೊರ ಬಂದ ಪಟ್ಟಣಗೆರೆ ಪರಮವೀರನ ಸಾಹಸ!

Published : Nov 01, 2024, 01:01 PM IST

ದರ್ಶನ್ ದೇವತಾ ಮನುಷ್ಯ. ಕನ್ನಡ ಚಿತ್ರರಂಗದ ಹೆಗ್ಗುರುತು. ಅದೇ ಕಾರಣಕ್ಕೆ ರಕ್ತ ಹೀರಿ ಬಂದರೂ ಕೆಲವರು ಮೆರವಣಿಗೆ ಮಾಡುತ್ತಿದ್ದಾರೆ. ಅಭೂತಪೂರ್ವ ಸ್ವಾಗತಕ್ಕೆ ಖುದ್ದು ದರ್ಶನ್ ಬೆಚ್ಚಿ ಬಿದ್ದಿದ್ದಾನೆ.

ದರ್ಶನ್ ದೇವತಾ ಮನುಷ್ಯ. ಕನ್ನಡ ಚಿತ್ರರಂಗದ ಹೆಗ್ಗುರುತು. ಅದೇ ಕಾರಣಕ್ಕೆ ರಕ್ತ ಹೀರಿ ಬಂದರೂ ಕೆಲವರು ಮೆರವಣಿಗೆ ಮಾಡುತ್ತಿದ್ದಾರೆ. ಅಭೂತಪೂರ್ವ ಸ್ವಾಗತಕ್ಕೆ ಖುದ್ದು ದರ್ಶನ್ ಬೆಚ್ಚಿ ಬಿದ್ದಿದ್ದಾನೆ. ಅನ್ನದಾನ ಮಾಡು, ಯಾರನ್ನಾದರೂ ಹೊಡಿ, ನಾಲ್ಕು ಆಟೋ ಕೊಡಿಸು. ಬಾಯಿಗೆ ಬಂದಂತೆ ಬೈಯಿ. ಬಾರಾ ಖೂನ್ ಮಾಫ್ ಎನ್ನುತ್ತಿದೆ ಒಂದು ವರ್ಗ. ದರ್ಶನ್ ಇಷ್ಟೆಲ್ಲ ನಾಲಿಗೆ ಕೈ ಅಲ್ಲಾಡಿಸಿದರೂ ಯಾಕೆ ಹೀಗಾಗುತ್ತಿದೆ ? ಇದೇ ಇವತ್ತಿನ ಸುವರ್ಣ ಫೋಕಸ್, ಪಟ್ಟಣಗೆರೆ ಪರಮವೀರ. ಹಲವು ದಿನಗಳ ಕಾಲ ಬೇಲ್ ಮೇಲೆ ಹೊರ ಬಂದಿರೋ ದಾಸನಿಗೆ ಕಂಟಕವಾಗಿದ್ದು ಒಂದು ಹೆಣ್ಣು. ಅಷ್ಟಕ್ಕೂ ದರ್ಶನ್ ಸಕಲ ಮಹಿಳಾ ಮಣಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ?

ಕಂಠದಲ್ಲಿ ಒಂದೇ ಒಂದು ಶಬ್ದ ಅವಾಚ್ಯ ಶಬ್ದಗಳನ್ನು ಬಳಸದೆ ಯಾವ ರೀತಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ?. ಅದೆಷ್ಟು ಜನ್ಮದ ಪುಣ್ಯವೋ ನಮ್ಮದು. ಅದರಲ್ಲೂ ದರ್ಶನ್ ಮಹಿಳಾ ಅಭಿಮಾನಿಗಳದ್ದು ? ಮಹಾ ಅಚ್ಚರಿ. ದರ್ಶನ್ ಸಕಲ ಮಹಿಳಾ ಮಣಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ? ಕಂಠದಲ್ಲಿ ಒಂದೇ ಒಂದು ಶಬ್ದ ಅವಾಚ್ಯ ಶಬ್ದಗಳನ್ನು ಬಳಸದೆ ಯಾವ ರೀತಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ? ಆ ಕರುಳು ಹಿಂಡುವ ಕಥನ ಇಲ್ಲಿದೆ. ಕನ್ನಡ ಚಿತ್ರರಂಗದ ಅನೇಕ ನಟಿಯರು ದರ್ಶನ್ ಪರ ಉಗ್ರ ಹೋರಾಟ ಮಾಡಲು ಸಜ್ಜಾಗಿದ್ದಾರೆ. ‘ಎಲ್ಲರನ್ನೂ ಅಮ್ಮ..ಚೆನ್ನಾಗಿದ್ದೀರಾ...’ ಹೀಗೆ ಮಾತಾಡಿಸುವ ದಾಸನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕೆಂಡ ಕಾರುತ್ತಿದ್ದಾರೆ. ಏನಿದು ಧಮಾಕಾ ? ವಾಚ್ ದಿಸ್ ಸ್ಟೋರಿ.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more