ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!

Aug 22, 2020, 2:15 PM IST

ಹಲವು ವರ್ಷಗಳ ಅಜ್ಞಾತವಾಸ ನಂತರ ಮಾತನಾಡಿದ್ರು ಸ್ಯಾಂಡಲ್‌ವುಡ್ ನಟಿ ರಮ್ಯಾ. ಸಿನಿಮಾ ಬೇಡ, ರಾಜಕೀಯ ಬೇಡ ಎಂದ ರಮ್ಯಾ ಬಾಯಲ್ಲಿ ವೇದಾಂತದ ಮಾತು ಬಂದಿದ್ದೇಕೆ..?

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬ್ಯುಸಿನೆಸ್‌ಗೆ ಸಾಥ್‌ ಕೊಟ್ಟ ರಮ್ಯಾ!

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕು...? ಇಲ್ಲಿ ನೋಡಿ ವಿಡಿಯೋ