ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!

ಸಿನಿಮಾ, ರಾಜಕೀಯ ಎಲ್ಲ ಬಿಟ್ಟು ವೇದಾಂತ ಕಡೆ ತಿರುಗಿದ್ದಾರೆ ರಮ್ಯಾ..!

Suvarna News   | Asianet News
Published : Aug 22, 2020, 02:15 PM ISTUpdated : Aug 22, 2020, 05:53 PM IST

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕು...? ಇಲ್ಲಿ ನೋಡಿ ವಿಡಿಯೋ

ಹಲವು ವರ್ಷಗಳ ಅಜ್ಞಾತವಾಸ ನಂತರ ಮಾತನಾಡಿದ್ರು ಸ್ಯಾಂಡಲ್‌ವುಡ್ ನಟಿ ರಮ್ಯಾ. ಸಿನಿಮಾ ಬೇಡ, ರಾಜಕೀಯ ಬೇಡ ಎಂದ ರಮ್ಯಾ ಬಾಯಲ್ಲಿ ವೇದಾಂತದ ಮಾತು ಬಂದಿದ್ದೇಕೆ..?

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬ್ಯುಸಿನೆಸ್‌ಗೆ ಸಾಥ್‌ ಕೊಟ್ಟ ರಮ್ಯಾ!

ರಮ್ಯಾ ಬದುಕು ಬದಲಿಸಿದ ಆ ಪುಸ್ತಕ ಯಾವುದು ಗೊತ್ತಾ..? ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಬಿಟ್ಟು ಹೇಗಿದ್ರು ರಮ್ಯಾ..? ಮುಂದೇನು ಮಾಡ್ತಾರೆ..? ಸ್ಯಾಂಡಲ್‌ವುಡ್‌ನ ಚಂದದ ನಟಿ ವೇದಾಂತದ ಕಡೆ ಆಸಕ್ತರಾಗಿದ್ದೇಕು...? ಇಲ್ಲಿ ನೋಡಿ ವಿಡಿಯೋ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!