ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟ ಧನ್ಯಾ: RCB ಹೈದನಿಗೆ ಕ್ಲೀನ್ ಬೌಲ್ಡ್ ಆದ್ರಾ ದೊಡ್ಮನೆ ಹುಡ್ಗಿ?

ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟ ಧನ್ಯಾ: RCB ಹೈದನಿಗೆ ಕ್ಲೀನ್ ಬೌಲ್ಡ್ ಆದ್ರಾ ದೊಡ್ಮನೆ ಹುಡ್ಗಿ?

Published : May 01, 2025, 05:39 PM ISTUpdated : May 01, 2025, 06:04 PM IST

ಧನ್ಯಾ ರಾಮ್​ಕುಮಾರ್ ಆರ್​ಸಿಬಿಯ ಕಟ್ಟಾ ಅಭಿಮಾನಿ. ಅದ್ರಲ್ಲೂ ಒಬ್ಬ ಆರ್​ಸಿಬಿ ಹೈದನಿಗೆ ಧನ್ಯಾ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋ ಗುಸು ಗುಸು ಎಲ್ಲಾ ಕಡೆ ಹರಿದಾಡ್ತಾ ಇದೆ.

ಸದ್ಯ ಎಲ್ಲೆಲ್ಲೂ ಐಪಿಎಲ್ ಭರಾಟೆ.  ಸ್ಯಾಂಡಲ್​ವುಡ್ ತಾರೆಯರು ಕೂಡ ಐಪಿಎಲ್ ಅಖಾಡದಲ್ಲಿರೋ ನಮ್ಮ ಆರ್​ಸಿಬಿ ಟೀಂನ ಬೆಂಬಲಿಸ್ತಾ ಇದ್ದಾರೆ. ದೊಡ್ಮನೆ ಹುಡ್ಗಿ, ಧನ್ಯಾ ರಾಮ್​ಕುಮಾರ್ ಆರ್​ಸಿಬಿಯ ಕಟ್ಟಾ ಅಭಿಮಾನಿ. ಅದ್ರಲ್ಲೂ ಒಬ್ಬ ಆರ್​ಸಿಬಿ ಹೈದನಿಗೆ ಧನ್ಯಾ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋ ಗುಸು ಗುಸು ಎಲ್ಲಾ ಕಡೆ ಹರಿದಾಡ್ತಾ ಇದೆ. ಈಗ ಎಲ್ಲೆಲ್ಲೂ ಐಪಿಎಲ್ ಭರಾಟೆ.. ಅದ್ರಲ್ಲೂ ನಮ್ಮ ಆರ್​ಸಿಬಿ ಟೀಂ ಈ ಸಾರಿ ಭರ್ಜರಿ ಪ್ರದರ್ಶನ ತೋರ್ತಾ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸೋ ವಿಜಯಶಾಲಿಯಾಗಿ ಮುನ್ನುಗ್ತಾ ಇರೋ ಆರ್​ಸಿಬಿ ತಂಡವನ್ನ ಎಲ್ಲರೂ ಚೀಯರ್ ಅಪ್ ಮಾಡ್ತಾ ಇದ್ದಾರೆ. ಇತ್ತೀಚಿಗೆ ದೊಡ್ಮನೆ ಹುಡ್ಗಿ, ಧನ್ಯಾ ರಾಮ್​ ಕುಮಾರ್ ಕೂಡ ಮ್ಯಾಚ್​ಗೆ ಹೋಗಿ ಆರ್​ಸಿಬಿ ಟೀಂನ ಹುರಿದುಂಬಿಸಿದ್ದಾರೆ. 

ಈ ನಡುವೆ ಧನ್ಯಾ, ಆರ್​ಸಿಬಿಯ ಸ್ಟಾರ್ ಅಟಗಾರ ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಪಡಿಕ್ಕಲ್ ಆರ್​ಸಿಬಿ ತಂಡದಲ್ಲಿರೋ ಕನ್ನಡದ ಹುಡ್ಗ. ಅದ್ರಲ್ಲೂ ಈ ಸಾರಿ ಸಖತ್ ಫಾರ್ಮ್​​ನಲ್ಲಿದ್ದಾರೆ. ಸೋ ಧನ್ಯಾ RCB ಹೈದನಿಗೆ ಕ್ಲೀನ್ ಬೌಲ್ಡ್  ಆಗಿದ್ದಾರೆ. ಈ ನಡುವೆ ಕೆಲವರು ಧನ್ಯಾ ದೇವದತ್​ಗೆ ಬರೀ ಫ್ಯಾನಾ ಇಲ್ಲಾ ಜಾನಾ ಅಂತ ಕೂಡ ಪ್ರಶ್ನೆ ಮಾಡ್ತಾ ಇದ್ದಾರೆ. ಎಷ್ಟಂದ್ರೂ ಪಡಿಕ್ಕಲ್ ಕನ್ನಡದ ಹುಡ್ಗ. ಧನ್ಯಾ ದೊಡ್ಮನೆಯ ಕುಡಿ. ಇವರಿಬ್ಬರ ನಡುವೆ ಏನಾದ್ರೂ ಕುಚ್ ಕುಚ್ ನಡೀತಾ ಇದೆ ಅಂತ ಗಾಸಿಪ್ ಶುರುವಾಗಿದೆ. ಸದ್ಯಕ್ಕಂತೂ ಇದು ಗಾಸಿಪ್ ಮಾತ್ರ..! ಜೆರ್ಸಿಯಿಂದ ಶುರುವಾದ ಗಾಸಿಪ್ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೋ ಕಾದುನೋಡಬೇಕಿದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more