ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

ಬಳ್ಳಾರಿ ಜೈಲು ಸೇರಿದ ದರ್ಶನ್ ಬಗ್ಗೆ ಕಿಚ್ಚನ ಕಿಚ್ಚಿನ ಮಾತು, ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..!

Published : Sep 01, 2024, 11:48 AM ISTUpdated : Sep 05, 2024, 01:26 PM IST

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅಂದರ್ ಆಗಿರೋ ನಟ ದರ್ಶನ್, ಈಗ ಒಬ್ಬೊಂಟಿಯಾಗಿದ್ದಾನೆ.. ಆಹಾರ ಸ್ವೀಕರಿಸದೆ ಮೌನವಾಗಿದಾರೆ ಅಂತ ಕೆಲವು ವರದಿಗಳು ಹೇಳ್ತಿದ್ದಾವೆ.. ಇದರ ಮಧ್ಯೆನೇ, ದರ್ಶನ್​ನ ಮಾತಾಡಿಸೋಕೆ ಆತನ ಪತ್ನಿ ಧಾವಿಸಿ ಬಂದಿದ್ರು..

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಇದೀಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರೋ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಸೂರ್ಯ ಚಂದ್ರರು ಯಾವತ್ತಾದ್ರೂ ಒಟ್ಟಿಗೇ ಇರೋದನ್ನು ನೋಡಿದ್ದೀರಾ..? ನಾನೂ ಸರಿಯಲ್ಲ, ಅವ್ರೂ ಸರಿಯಲ್ಲ.. ನಾವಿಬ್ರೂ ಸರಿಯಿಲ್ಲ ಅಂತಾನೇ ಹೇಳ್ತೀನಿ.. 'ಎಂದಿದ್ದಾರೆ ನಟ ಸುದೀಪ್.

ತಮ್ಮಿಬ್ಬರ ಹಲೇ ಕುಚಿಕೂ ಸ್ನೇಹ ಜಗತ್ತಿಗೇ ಗೊತ್ತು ಎಂದು ಅರಿತಿರುವ ನಟ ಸುದೀಪ್ ಅವರು 'ನಮ್ಮ ನಮ್ಮ ದಾರಿ ನಮಗೆ. ನಮ್ಮ ಅಭಿಮಾನಿಗಳು ಏನಾದ್ರೂ ತಪ್ಪು ಮಾಡಿದ್ರೆ ನಾನು ಹೇಳಿ ಸರಿ ಮಾಡಬಹುದು. ಆದರೆ, ಮತ್ತೊಬ್ಬರ ಫ್ಯಾನ್ಸ್‌ ಬಗ್ಗೆ ನಾನು ಹೇಳೋದು ಹೇಗೆ' ಎಂದಿದ್ದಾರೆ. 

ಏನೋ ಘಟನೆ ಆಗಿದೆ. ನಾವು ಕಾನೂನನ್ನು ನಂಬಬೇಕು. ಕೇಸ್ ತನಿಖೆ ಹಂತದಲ್ಲಿದೆ. ಆದ್ದರಿಂದ ಯಾರನ್ನೂ ಯಾರೂ ಈ ಬಗ್ಗೆ ಪ್ರಶ್ನಿಸಬಾರದು' ಎಂದಿದ್ದಾರೆ ನಟ ಕಿಚ್ಚ ಸುದೀಪ್. ಜೊತೆಗೆ, ನಾವು ಏನೋ ಹೇಳೋದು, ಆಮೇಲೆ ಅದು ರಾಂಗ್ ಆಗೋದು, ಇವೆಲ್ಲಾ ಬೇಕಾ? ತನಿಖೆ ನಡಿತಾ ಇದೆ, ಕಾನೂನು ನಂಬಿ ನಾವು ರಿಪೋರ್ಟ್ ಬರೋ ತನಕ ಕಾಯ್ಬೇಕು' ಎಂದಿದ್ದಾರೆ ನಟ ಸುದೀಪ್. 

ಏನಿದು ಕಿಚ್ಚ ಸುದೀಪ್ ಆಡಿದ ಕಿಚ್ಚಿನ ಮಾತು..? ಜೈಲು ಸೇರಿದ ತಮ್ಮ ಮಾಜಿ ಕುಚಿಕೂ ಫ್ರೆಂಡ್ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸ್ಫೋಟಕ ಸತ್ಯ..! ತಮ್ಮಿಬ್ಬರ ಸಂಬಂಧವನ್ನು ಸೂರ್ಯ-ಚಂದ್ರರಿಗೆ ಹೋಲಿಸಿದ್ದೇಕೆ ಅಭಿನಯ ಚಕ್ರವರ್ತಿ..? ಅದೊಂದು ಪತ್ರ, ದಾಸನ ಹಳೇ ಕಥೆ.. ಚರಿತ್ರೆ ಕೆದಕಿದ್ದೇಕೆ ಸ್ಯಾಂಡಲ್ವುಡ್ ಬಾದ್'ಷಾ..? ಇದೇ ಈ ಹೊತ್ತಿನ ವಿಶೇಷ, ದಚ್ಚು- ಕಿಚ್ಚನ ಕಿಚ್ಚು.

ಜೈಲಿನಲ್ಲಿರೋ ದರ್ಶನ್ ಬಗ್ಗೆ ಕಿಚ್ಚನ ಖಡಕ್ ಮಾತುಗಳಿವು.. ತಮ್ಮ ಒಂದು ಕಾಲದ ಕುಚಿಕೂ ದೋಸ್ತ್ ಬಗ್ಗೆ ಕಿಚ್ಚ ಖಡಕ್ಕಾಗೇ ಮಾತಾಡಿದ್ದಾರೆ. ಅತ್ತ ಬಳ್ಳಾರಿ ಜೈಲಿನಲ್ಲಿರೋ ಕಿಲ್ಲಿಂಗ್ ಸ್ಟಾರ್ ದರ್ಶನ್ ಕಥೆ ಏನಾಗಿದೆ..? ಡಿ ಗ್ಯಾಂಗ್ ಸಲ್ಲಿಸಿದ್ದ ಜಾಮೀನು ಅರ್ಜಿಯ ಕಥೆ ಏನು..? ತೋರಿಸ್ತೀವಿ, ಪುಟ್ಟ ಬ್ರೇಕ್'ನ ನಂತ್ರ.

ರೇಣುಕಸ್ವಾಮಿ ಮರ್ಡರ್ ಕೇಸಲ್ಲಿ ಅಂದರ್ ಆಗಿರೋ ಡೆವಿಲ್ ಸ್ಟಾರ್ಗೆ, ಈಗಲೂ ಕಂಟಕಗಳು ಕಾಡ್ತಲೇ ಇದಾವೆ.. ಹೀಗಿರುವಾಗ್ಲೇನೇ ಇನ್ನೂ ದೊಡ್ಡದೊಂದು ಸಮಸ್ಯೆ ಎದುರಾದ ಹಾಗೆ ಕಾಣ್ತಾ ಇದೆ.. ಹಾಗಾದ್ರೆ ಆ ಚಾರ್ಜ್​ಶೀಟಲ್ಲಿ ಏನಿರದಲಿದೆ? ಏನೇನು ಸಂಗತಿಗಳು ದರ್ಶನ್​ಗೆ ಸಮಸ್ಯೆ ತಂದೊಡ್ಡೋ ಸಾಧ್ಯತೆ ಇದೆ? ಅಸಲಿಗೆ  ಡಿ ಗ್ಯಾಂಗ್ ಭವಿಷ್ಯ ಏನಾಗಲಿದೆ? 

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಅಂದರ್ ಆಗಿರೋ ನಟ ದರ್ಶನ್, ಈಗ ಒಬ್ಬೊಂಟಿಯಾಗಿದ್ದಾನೆ.. ಆಹಾರ ಸ್ವೀಕರಿಸದೆ ಮೌನವಾಗಿದಾರೆ ಅಂತ ಕೆಲವು ವರದಿಗಳು ಹೇಳ್ತಿದ್ದಾವೆ.. ಇದರ ಮಧ್ಯೆನೇ, ದರ್ಶನ್​ನ ಮಾತಾಡಿಸೋಕೆ ಆತನ ಪತ್ನಿ ಧಾವಿಸಿ ಬಂದಿದ್ರು..ನೋಡಿದ್ರಲ್ಲಾ, ಡೆವಿಲ್ ಹೀರೋ ಸುತ್ತಲೂ ಹುಟ್ಟಿಕೊಂಡಿರೋ ಕತೆ ಹೇಗಿದೆ ಅಂತ.. ಇನ್ನು ಚಾರ್ಜ್ ಶೀಟ್ ಸಲ್ಲಿಕೆಯಾದ ಮೇಲೆ ಆದೇನಾಗಿತ್ತೋ ಕಾದುನೋಡ್ಬೇಕು.. 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more