ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್, ಆಗಿದ್ದು ಚಿತ್ರರಂಗದ ಶೋ ಮ್ಯಾನ್: ‘ಪ್ರಚಂಡ ಕುಳ್ಳನಿಗೆ’ ಕರುನಾಡದ ಸಂತಾಪ..!

Published : Apr 17, 2024, 09:44 AM IST

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..?

ಕಾಫಿ ಕುಡಿದು ಮಲಗಿದವರು ಎದ್ದೇಳಲಿಲ್ಲ.. ದ್ವಾರಕೀಶ್ಗೆ ಬೆಳಗ್ಗೆ ಏನಾಯ್ತು..? ಓದಿದ್ದು ಮೆಕ್ಯಾನಿಕಲ್ ಇಂಜಿನಿಯ್.. ಆಗಿದ್ದು ಚಿತ್ರರಂಗದ ಶೋ ಮ್ಯಾನ್..! ಡಾ.ರಾಜ್..ವಿಷ್ಣು..ಅಂಬಿ.. ಸುದೀಪ್..ರವಿಚಂದ್ರನ್.. ರಜನಿಕಾಂತ್.. ಯಾರೆಲ್ಲ ಹೀರೋಗಳು ಗೊತ್ತಾ..? ಇದೇ ಈ ಕ್ಷಣದ ವಿಶೇಷ ಮರೆಯಾದ  ‘ಪ್ರಚಂಡ ಕುಳ್ಳ’. ಡಾ. ರಾಜ್ಕುಮಾರ್, ವಿಷ್ಣು, ಅಂಬಿ ಹೀಗೆ ದಿಜ್ಜಜರೊಂದಿಗೆ ನಟಿಸಿದ್ರು ದ್ವಾರಕೀಶ್. ಹಾಗಾದ್ರೆ ಯಾವೇಲ್ಲಾ ಸಿನಿಮಾಗಳಲ್ಲಿ ಯಾರೆಲ್ಲಾ ದಿಗ್ಗಜರೊಂದಿಗೆ ದ್ವಾರಕೀಶ್ ತೆರೆ ಹಂಚಿಕೊಂಡಿದ್ರು ಗೊತ್ತಾ. ದ್ವಾರಕೀಶ್ ಅವರು ಡಾ. ರಾಜ್ಕುಮಾರ್ರಿಂದ ಹಿಡಿದು ಎಲ್ಲಾ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದ್ರಲ್ಲೂ ರಜನಿಕಾಂತ್ ಸಿನಿಮಾ ನಿರ್ಮಾಣ ಮಾಡಿದ್ರು. ಇನ್ನು ದ್ವಾರಕೀಶ್ ಅಗಲಿಕೆ ಸುದ್ದಿ ಕೇಳಿ ಇಡಿ ಸ್ಯಾಂಡಲ್ವುಡ್ ಸಂತಾಪ ಸೂಚಿಸಿದೆ. ದ್ವಾರಕೀಶ್ ಅಗಲಿಕೆಯಿಂದ ಸಿನಿರಂಗಕ್ಕೆ ದೊಡ್ಡ ಆಘಾತವಾಗಿದೆ. 
 

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more