ನಿಖಿಲ್‌ ನಿಶ್ಛಿತಾರ್ಥ: ಡಿ ಬಾಸ್‌, ಯಶ್, ಸುಮಲತಾ ಬರ್ತಾರಾ?

ನಿಖಿಲ್‌ ನಿಶ್ಛಿತಾರ್ಥ: ಡಿ ಬಾಸ್‌, ಯಶ್, ಸುಮಲತಾ ಬರ್ತಾರಾ?

Suvarna News   | Asianet News
Published : Feb 10, 2020, 10:08 AM ISTUpdated : Feb 10, 2020, 10:12 AM IST

ಚಂದನವನದ ಹ್ಯಾಂಡ್ಸಂ ಹೀರೋ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಸಿದ್ಧತೆ ನಡುವೆಯೂ, ಸುವರ್ಣ ನ್ಯೂಸ್‌ ಜೊತೆ exclusive ಆಗಿ ಮಾತನಾಡಿದ್ದಾರೆ. ಅಷ್ಟಕ್ಕೂ ನಿಶ್ಚಿತಾರ್ಥಕ್ಕೆ ಮಂಡ್ಯ ಎಂಪಿ ಸುಮಲತಾ, ಯಶ್ ಹಾಗೂ ದರ್ಶನ್‌ಗೆ ಇದ್ಯಾ ಕರೆ?

ಲೋಕಸಭಾ ಚುನಾವಣೆಯಲ್ಲಿ ಮಂಡ್ಯವೇ ಇಡೀ ಭಾರತದಲ್ಲಿ ಕೇಂದ್ರ ಬಿಂದುವಾಗಿದ್ದು, ಆಗಿನ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧಿಸಿದ್ದರು. ಸುಮಲತಾಗೆ ಬೆನ್ನೆಲುವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇದ್ದರು. ಚುನಾವಣೆಯ ಪ್ರಚಾರದ ಭರಾಟೆ ಹೆಚ್ಚಾದಂತೆ ವೈಯಕ್ತಿಕ ನಿಂದನೆಯೂ ಹೆಚ್ಚಾಗಿತ್ತು. ನಿಖಿಲ್ ಸೋತಿದ್ದು ಇದೀಗ ಇತಿಹಾಸ. ನಿಖಿಲ್ ನಿಶ್ಚಿತಾರ್ಥ ನಡೆಯುತ್ತಿದೆ. ಹಳೇ ದ್ವೇಷ ಮರೆತು, ಸ್ಯಾಂಡಲ್‌ವುಡ್‌ ದಿಗ್ಗಜರಾದ ಯಶ್, ದರ್ಶನ್ ಹಾಗೂ ಸುಮಲತಾರನ್ನು ಆಹ್ವಾನಿಸಿದ್ದಾರಾ? ನಿಖಿಲ್ ಈ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ?

ಚಂದನವನದ ಹ್ಯಾಂಡ್ಸಂ ಹೀರೋ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಸಿದ್ಧತೆ ನಡುವೆಯೂ, ಸುವರ್ಣ ನ್ಯೂಸ್‌ ಜೊತೆ exclusive ಆಗಿ ಮಾತನಾಡಿದ್ದಾರೆ. ಅಷ್ಟಕ್ಕೂ ನಿಶ್ಚಿತಾರ್ಥಕ್ಕೆ ಮಂಡ್ಯ ಎಂಪಿ ಸುಮಲತಾ, ಯಶ್ ಹಾಗೂ ದರ್ಶನ್‌ಗೆ ಇದ್ಯಾ ಕರೆ?

ಲೋಕಸಭಾ ಚುನಾವಣೆಯಲ್ಲಿ ಮಂಡ್ಯವೇ ಇಡೀ ಭಾರತದಲ್ಲಿ ಕೇಂದ್ರ ಬಿಂದುವಾಗಿದ್ದು, ಆಗಿನ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ವಿರುದ್ಧ ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧಿಸಿದ್ದರು. ಸುಮಲತಾಗೆ ಬೆನ್ನೆಲುವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇದ್ದರು. ಚುನಾವಣೆಯ ಪ್ರಚಾರದ ಭರಾಟೆ ಹೆಚ್ಚಾದಂತೆ ವೈಯಕ್ತಿಕ ನಿಂದನೆಯೂ ಹೆಚ್ಚಾಗಿತ್ತು. ನಿಖಿಲ್ ಸೋತಿದ್ದು ಇದೀಗ ಇತಿಹಾಸ. ನಿಖಿಲ್ ನಿಶ್ಚಿತಾರ್ಥ ನಡೆಯುತ್ತಿದೆ. ಹಳೇ ದ್ವೇಷ ಮರೆತು, ಸ್ಯಾಂಡಲ್‌ವುಡ್‌ ದಿಗ್ಗಜರಾದ ಯಶ್, ದರ್ಶನ್ ಹಾಗೂ ಸುಮಲತಾರನ್ನು ಆಹ್ವಾನಿಸಿದ್ದಾರಾ? ನಿಖಿಲ್ ಈ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ?

04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ