ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?

Published : Dec 28, 2024, 11:22 AM ISTUpdated : Dec 28, 2024, 12:20 PM IST

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 
 

ರಕ್ತ ಹಂಚಿಕೊಂಡು ಹುಟ್ಟಿದವೇ ದೂರಾಗ್ತಾರೆ. ಇನ್ನು ಸ್ನೇಹಿತರು ದೂರ ಆಗದೇ ಇರ್ತಾರೆ. ಕುಚಿಗುಗಳಾಗಿದ್ದ ನಟ ದರ್ಶನ್ ಕಿಚ್ಚ ಸುದೀಪ್ ಫ್ರೆಂಡ್​ಶಿಪ್​ ಬ್ರೇಕಪ್ ಆಗಿರೋದು ಗೊತ್ತೇ ಇದೆ. ಆದ್ರೆ ಹಳೇ ಸ್ನೇಹಿತರು ಮತ್ತೆ ಯಾವಾಗ ಒಂದಾಗ್ತಾರೆ ಅಂತ ಕಾಯ್ತಿರೋರಿಗೆ ಆ ದಿನ ಬಂದೇ ಬರುತ್ತೆ ಅಂತ ಜ್ಯೋತಿಷಿ ಒಬ್ರು ಟೈಮ್, ಡೇಟ್​, ಮತ್ತು ವರ್ಷವನ್ನ ಫಿಕ್ಸ್​​ ಮಾಡಿದ್ದಾರೆ. ಹಾಗಾದ್ರೆ ಕಿಚ್ಚ ದಚ್ಚು ಒಂದಾಗೋದು ಯಾವ ವರ್ಷ..? ಇಲ್ಲಿದೆ ನೋಡಿ ಜ್ಯೋತಿಷ್ಯ ಶಾಸ್ತ್ರದ ಎಕ್ಸ್​​ಕ್ಲ್ಯೂಸೀವ್ ರಿಪೋರ್ಟ್... 

ದರ್ಶನ್ ಹಾಗು ಸುದೀಪ್ ಸ್ನೇಹ ಈಗ ಸವಿ ಸವಿ ನೆನಪಷ್ಟೆ. ಒಂದೇ ಜೀವ ಎರಡು ದೇಹ ಅನ್ನೋ ಹಾಗಿದ್ದ ಸುದೀಪ್​ ಹಾಗೂ ದರ್ಶನ್ ದೂರಾಗಿ ಏಳೆಂಟು ವರ್ಷಗಳಾಗಿದೆ. ಈ ಸ್ನೇಹ ಗಟ್ಟಿ ಮಾಡಿಕೊಳ್ಳಬೇಕು ಅಂತ ಇಬ್ಬರು ಪ್ರಯತ್ನ ಪಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಚಿತ್ರರಂಗದ ಕೆಲವರಂತು ಇವರಿಬ್ಬರನ್ನ ಒಂದು ಮಾಡೋಕೆ ಶತಪ್ರಯತ್ನ ಪಟ್ಟಿದ್ದಾರೆ... 

ಸ್ನೇಹ ಒಡೆದು ಚೂರು ಮಾಡಿಕೊಂಡಿರೋ ಸುದೀಪ್ - ದರ್ಶನ್​​​ ರನ್ನ ಒಂದು ಮಾಡೋಕೆ ಇದುವರೆಗೂ ಯಾರಿಂದಲೂ ಆಗಿಲ್ಲ. ಆದ್ರೆ ಪ್ರೊಡ್ಯೂಸರ್ ರಾಕ್​ಲೈನ್ ವೆಂಕಟೇಶ್ ಅದಕ್ಕೊಂದು ವೇದಿಕೆ ಮಾಡಿದ್ದಂತು ನಿಜ. ಸುಮಲತಾ ಅಂಬರೀಶ್ ಹುಟ್ಟುಹಬ್ಬದಲ್ಲಿ ಇಬ್ಬರನ್ನು ಮುಖಾಮುಖಿ ಮಾಡಿಸಿದ್ರು ರಾಕ್​ಲೈನ್. ಆದ್ರೆ ಅದು ಕೆಲಸ ಮಾಡಿರಲಿಲ್ಲ. 

ಸುದೀಪ್ ದರ್ಶನ್ ಮಧ್ಯೆ ಸ್ನೇಹ ಎಂದೂ ಸರಿ ಹೋಗಲ್ಲ ಅನ್ನೊ ವರ್ಗ ಒಂದಿದೆ. ಇವರಿಬ್ಬರು ಒಂದಾಗೋಕೆ ಟ್ರೈ ಮಾಡಿದ್ರೂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದರ್ಶನ್ ಸುತ್ತ ಇರೋ ಒಂದಿಷ್ಟು ಫ್ಯಾನ್ಸ್​ ಅದಕ್ಕೆ ಅವಕಾಶ ಕೊಡಲ್ಲ. ಯಾಕಂದ್ರೆ ಇಬ್ಬರ ಮಧ್ಯೆ ಬೆಂಕಿ ಹಚ್ಚೋದೇ ಅವರ ಕೆಲಸ.

ಯಾರು ಏನೇ ಮಾಡ್ಕೊಳ್ಳಲಿ ಸುದೀಪ್ ದರ್ಶನ್ ಒಂದಾಗೋ ಟೈಮ್ ಬಂದೇ ಬರುತ್ತೆ ಅಂತ ಭವಿಷ್ಯ ಒಂದು ಹೊರ ಬಿದ್ದಿದೆ. ಜ್ಯೋತಿಷಿ ಒಬ್ರು ಈ ಮಾಜಿ ಕುಚಿಕುಗಳು ಒಂದಾಗೋಕೆ ಇನ್ನೊಂದು ವರ್ಷ ಬೇಕು ಎಂದಿದ್ದಾರೆ. ಯೆಸ್, ಜ್ಯೋತಿಷಿ ಪ್ರಶಾಂತ್ ಕಿಣಿ, ಕಿಚ್ಚ ಸುದೀಪ್ ಹಾಗು ದರ್ಶನ್​ ಸ್ನೇಹ 2026ಕ್ಕೆ ಸರಿ ಹೋಗುತ್ತೆ. ಇಬ್ಬರು ಒಂದಾಗುತ್ತಾರೆ ಎಂದಿದ್ದಾರೆ.

ಜ್ಯೋತಿಷಿ ಪ್ರಶಾಂತ್ ಕಿಣಿ ಈ ಹಿಂದೆ ದರ್ಶನ್ ಜೈಲಿನಲ್ಲಿದ್ದಾಗ ಭವಿಷ್ಯ ಹೇಳಿದ್ರು. 2027ಕ್ಕೆ ದರ್ಶನ್ ರಾಜಕೀಯಕ್ಕೆ ಬರುವುದು ಖಚಿತ ಎಂದಿದ್ದಾರೆ. ಈಗ ಫೆಬ್ರವರಿ 2026ಕ್ಕೆ ಕಿಚ್ಚ ದಚ್ಚು ಸ್ನೇಹ ಸರಿ ಹೋಗುತ್ತೆ ಎಂದಿದ್ದಾರೆ. ಈ ವಿಚಾರ ಕೇಳಿ ಇಬ್ಬರ ಅಸಂಖ್ಯಾತ-ಅಗಣಿತ ಅಭಿಮಾನಿಗಳು ಈ ಪವಾಡ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!