ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

Published : Dec 07, 2024, 01:05 PM ISTUpdated : Dec 07, 2024, 01:06 PM IST

ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ರಿಷಬ್ ಶೆಟ್ಟಿ ನಟನೆ. ಛತ್ರಪತಿ ಅಂದ್ರೆ ಉರಿ .. ರಿಷಬ್ ವಿರುದ್ದ ಪ್ರತಿಭಟನೆಯ ಕಿಡಿ.ಮರಾಠಿ ದೊರೆ ಬದಲು ಪುಲಕೇಶಿ ಪಾತ್ರ ಎಂಬ ಮಾಡಿ ಒತ್ತಾಯ.
 

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚಿಗಷ್ಟೇ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ನಟಿಸ್ತಾ ಇರೋ ಸಂಗತಿ ಸದ್ದು ಮಾಡಿತ್ತು. ಈ ವಿಷ್ಯ ರಿಷಬ್ ಅಭಿಮಾನಿಗಳಿಗೆ ಖುಷಿ ತಂದ್ರೆ ಒಂದಷ್ಟು ಜನರು ಇದರ ವಿರುದ್ದ ಗರಂ ಆಗಿದ್ದಾರೆ. ಕನ್ನಡಿಗ ರಿಷಬ್, ಮರಾಠಿ ದೊರೆಯ ಪಾತ್ರವನ್ಯಾಕೆ ಮಾಡಬೇಕು ಅಂತ ಕ್ಯಾತೆ ತೆಗೆದಿದ್ದಾರೆ. ರಿಷಬ್​ನ ನಾಡದ್ರೋಹಿ ಅಂತ ನಿಂದಿಸ್ತಾ ಇದ್ದಾರೆ. ಹಾಗಾದ್ರೆ ಏನಿದು ಶಿವಾಜಿ ವಿವಾದ? ಛತ್ರಪತಿ ಶಿವಾಜಿ ಮಹಾರಾಜರ ಕಥೆಯುಳ್ಳ ಹಿಸ್ಟಾರಿಕಲ್ ಸಿನಿಮಾವನ್ನು ರಿಷಬ್ ಮಾಡೋ ವಿಷ್ಯ ರಿವೀಲ್ ಆಗಿತ್ತು. ಸಹಜವಾಗೇ ಇದು ರಿಷಬ್ ಶೆಟ್ಟರ ಅಭಿಮಾನಿಗಳು ಖುಷ್ ಆಗುವಂತೆ ಮಾಡಿತ್ತು. ಕಾಂತಾರ-1, ಜೈ ಹನುಮಾನ್ ನಂತರ ರಿಷಬ್ ಮಾಡಲಿರೋ ಈ ಸಿನಿಮಾ ಅವ್ರನ್ನ ಮತ್ತೊಂದು ಲೆವೆಲ್ ಗೆ ಕರೆದೊಯ್ಯುತ್ತೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ದರು.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more