ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

ಶಿವಾಜಿ v/s ಪುಲಕೇಶಿ.. ರಿಷಬ್​ಗೆ ನಾಡದ್ರೋಹಿ ಅಂದಿದ್ಯಾರು? ಮರಾಠಿ ದೊರೆಯ ಪಾತ್ರ ಮಾಡ್ಬಾರ್ದಾ?

Published : Dec 07, 2024, 01:05 PM ISTUpdated : Dec 07, 2024, 01:06 PM IST

ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ರಿಷಬ್ ಶೆಟ್ಟಿ ನಟನೆ. ಛತ್ರಪತಿ ಅಂದ್ರೆ ಉರಿ .. ರಿಷಬ್ ವಿರುದ್ದ ಪ್ರತಿಭಟನೆಯ ಕಿಡಿ.ಮರಾಠಿ ದೊರೆ ಬದಲು ಪುಲಕೇಶಿ ಪಾತ್ರ ಎಂಬ ಮಾಡಿ ಒತ್ತಾಯ.
 

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚಿಗಷ್ಟೇ ಛತ್ರಪತಿ ಶಿವಾಜಿ ಮಹಾರಾಜರ ಬಯೋಪಿಕ್​ನಲ್ಲಿ ನಟಿಸ್ತಾ ಇರೋ ಸಂಗತಿ ಸದ್ದು ಮಾಡಿತ್ತು. ಈ ವಿಷ್ಯ ರಿಷಬ್ ಅಭಿಮಾನಿಗಳಿಗೆ ಖುಷಿ ತಂದ್ರೆ ಒಂದಷ್ಟು ಜನರು ಇದರ ವಿರುದ್ದ ಗರಂ ಆಗಿದ್ದಾರೆ. ಕನ್ನಡಿಗ ರಿಷಬ್, ಮರಾಠಿ ದೊರೆಯ ಪಾತ್ರವನ್ಯಾಕೆ ಮಾಡಬೇಕು ಅಂತ ಕ್ಯಾತೆ ತೆಗೆದಿದ್ದಾರೆ. ರಿಷಬ್​ನ ನಾಡದ್ರೋಹಿ ಅಂತ ನಿಂದಿಸ್ತಾ ಇದ್ದಾರೆ. ಹಾಗಾದ್ರೆ ಏನಿದು ಶಿವಾಜಿ ವಿವಾದ? ಛತ್ರಪತಿ ಶಿವಾಜಿ ಮಹಾರಾಜರ ಕಥೆಯುಳ್ಳ ಹಿಸ್ಟಾರಿಕಲ್ ಸಿನಿಮಾವನ್ನು ರಿಷಬ್ ಮಾಡೋ ವಿಷ್ಯ ರಿವೀಲ್ ಆಗಿತ್ತು. ಸಹಜವಾಗೇ ಇದು ರಿಷಬ್ ಶೆಟ್ಟರ ಅಭಿಮಾನಿಗಳು ಖುಷ್ ಆಗುವಂತೆ ಮಾಡಿತ್ತು. ಕಾಂತಾರ-1, ಜೈ ಹನುಮಾನ್ ನಂತರ ರಿಷಬ್ ಮಾಡಲಿರೋ ಈ ಸಿನಿಮಾ ಅವ್ರನ್ನ ಮತ್ತೊಂದು ಲೆವೆಲ್ ಗೆ ಕರೆದೊಯ್ಯುತ್ತೆ ಅಂತ ಎಲ್ಲರೂ ಭವಿಷ್ಯ ನುಡಿದಿದ್ದರು.

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more