vuukle one pixel image

ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟ ವಿಶೇಷ ಚೇತನ ಅಭಿಮಾನಿ!

Suvarna News  | Published: Jun 8, 2020, 5:05 PM IST

ಸ್ಯಾಂಡಲ್‌ವುಡ್‌ ಸಿಂಪಲ್ ಹಾಗೂ ಹಂಬಲ್ ನಟ ಚಿರಂಜೀವಿ ಸರ್ಜಾ ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಸಾವಿರಾರು. ನೆಚ್ಚಿನ ನಟ ಇನ್ನಿಲ್ಲ ಎಂದು ಕಣ್ಣೀರಿಟ್ಟವರು ಹಲವರು.

ಚಿರು ಬಗ್ಗೆ ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ಮಾತು

ಚಿರು ನೆಚ್ಚಿನ ವಿಶೇಷ ಚೇತನ ಅಭಿಮಾನಿ ವೀಲ್‌ ಚೇರ್‌ನಲ್ಲಿ ಬಂದು ದರ್ಶನ ಪಡೆದು, ಕಣ್ಣೀರಿಟಿದ್ದಾರೆ....

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Chiranjeevi sarja