'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನು ರೈತರಿಗೆ ಬರೆದು ಕೊಡುತ್ತಿದ್ದೆ'

Feb 10, 2021, 3:56 PM IST

ಬೆಂಗಳೂರು(ಫೆ. 10)  'ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ..ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನು ಬರೆದುಕೊಟ್ಟು ಬಿಡುತ್ತಿದ್ದೆ'  ಹೀಗೆಂದು ಹೇಳಿದ್ದು  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.

ಗಣರಾಜ್ಯದ ದಿನ ಕುಚೇಷ್ಟೆ ತೋರಿದ್ದ ಸಿಧು ಕೊನೆಗೂ ಬಂಧನ

ರೈತರ ಹೋರಾಟದ ಬಗ್ಗೆ ಸೆಂಚುರಿ ಸ್ಟಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವೆಲ್ಲರೂ ಏನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ.