Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!

Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!

Published : Mar 23, 2024, 10:04 AM ISTUpdated : Mar 23, 2024, 10:05 AM IST

ಐಪಿಎಲ್ ಸೀಸನ್ 17 ಕಿಕ್ ಸ್ಟಾರ್ಟ್ ಆಗಿದೆ. ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡಗಳು ಸೆಣಸಾಡಿವೆ. ಆದ್ರೆ ಅದಕ್ಕೂ ಮೊದಲೇ ನಮ್ ಸ್ಯಾಂಡಲ್‌ವುಡ್‌ನನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಡೈಹಾರ್ಡ್ ಫ್ಯಾನ್ಸ್ ಮುಖಾಮುಖಿ ಆಗಿದ್ದಾರೆ. 
 

ಧ್ರುವ ಸರ್ಜಾ ಸ್ಪೋಟ್ಸ್ಟ್ ಪರ್ಸನ್. ಧ್ರುವ ಬರೀ ಜಿಮ್ ಮಾಡಿಕೊಂಡು ನಟನೆ ಮಾತ್ರ ಮಾಡಲ್ಲ. ಕ್ರಿಕೆಟ್‌ನಲ್ಲೂ ಧ್ರುವನಿಗೆ ಕ್ರೇಜ್ ಇದೆ. ಕ್ರಿಕೆಟ್ ಮ್ಯಾಚ್ ಇದ್ರೆ ಧ್ರುವ ಟಿವಿ ಮುಂದೆ ಕುಂತು ಬಿಡ್ತಾರೆ. ಹೀಗಾಗಿ ಈ ಭಾರಿ ಐಪಿಎಲ್(IPL) ಕಿಕ್ ಹೆಚ್ಚಿಸೋಕೆ ಅದ್ಧೂರಿ ಹುಡುಗ ಆರ್‌ಸಿಬಿಗಾಗಿ ಸಾಂಗ್ ಹಾಡಿದ್ದಾರೆ. ಜಿಂಗಲ ಜಿಂಗಲ ಜೈ ಆರ್‌ಸಿಬಿ(RCB) ಎಂದಿದ್ದಾರೆ. ವಿಶೇಷ ಅಂದ್ರೆ ಇದು ಯೋಗರಾಜ್ ಭಟ್(Yogaraj Bhat) ಬರೆದಿರೋ ಹಾಡು. ಧ್ರುವ ಸರ್ಜಾ(Druva Sarja) ಸಿಂಗರ್ ಅಲ್ಲ. ಆದ್ರೆ ಈಗ ಧ್ರುವ ಹಾಡಿದ್ದನ್ನ ನೋಡಿದ್ರೆ ಯಾವ ಪ್ರೊಪೇಷನಲ್ ಸಿಂಗರ್‌ಗೂ ಧ್ರುವ ಕಮ್ಮಿ ಇಲ್ಲ ಅನ್ನಿಸುತ್ತೆ. ಇದೇ ಮೊದಲ ಭಾರಿಗೆ ಧ್ರುವ ಮೈಕ್ ಮುಂದೆ ನಿಂತು ಗಾನ ಬಜಾನ ಮಾಡಿದ್ದಾರೆ. ಯೋಗರಾಬ್ ಭಟ್ರ ಲಿರಿಕ್ಸ್ ಧ್ರುವನ ವಾಯ್ಸ್ ಮಿಕ್ಸ್ ಆಗಿ ಆರ್ಸಿಬಿಯೆನ್ಸ್ಗೆ ಹೊಸ ಕಿಕ್ ಕೊಡುತ್ತಿದೆ.ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದುಕೊಟ್ಟಿದೆ. ಆದ್ರೆ ಕಳೆದ 16 ವರ್ಷದಿಂದ ಆರ್ಸಿಬಿ ಬಾಯ್ಸ್ ಟ್ರೋಫಿಗೆ ಮುತ್ತಿಟ್ಟಿಲ್ಲ. ಈ ಒಂದು ಕ್ಷಣಕ್ಕಾಗಿ ಇಡೀ ಆರ್ಸಿಬಿಯೆನ್ಸ್ ಕಾಯುತ್ತಿದ್ದಾರೆ. ಆ ಅಧ್ಬುತ ಕ್ಷಣ ಈ ಭಾರಿ ನಡೆದೇ ನಡೆಯುತ್ತೆ ಅಂತ ಆರ್ಸಿಬಿ ಅಭಿಮಾನಿ ಧ್ರುವ ಸರ್ಜಾ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರ ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more