Nov 3, 2020, 4:27 PM IST
ಆರ್ಆರ್ ನಗರ ಎಲೆಕ್ಷನ್ನಲ್ಲಿ ನಿರ್ಮಾಪಕ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಪ್ರಚಾರ ಮಾಡಿ, ಮತ ಬೇಡಿದ ದರ್ಶನ್ಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಅರೇ ಪ್ರಚಾರ ಮಾಡಿದರೆ ಏನ್ ಆಯ್ತು? ಯಾವ ಕಾರಣಕ್ಕೆ ದೂರು? ಡಿ-ಬಾಸ್ ಏನು ಮಾಡಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ದರ್ಶನ್ ವಿರುದ್ಧ ನೀಡಲಾಗಿರುವ ದೂರೇನು? ಇಲ್ಲಿದೆ ನೋಡಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment