ರಾಬರ್ಟ್ ರಿಲೀಸ್‌ಗೂ ಮುನ್ನ ತಿಮ್ಮಪ್ಪನಿಗೆ ಅಡ್ಡಬಿದ್ದು ನಮಸ್ಕರಿಸಿದ ಡಿಬಾಸ್

Feb 11, 2021, 3:07 PM IST

ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದಿದ್ದಾರೆ ಡಿ ಬಾಸ್ ದರ್ಶನ್. ರಾಬರ್ಟ್ ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್ ತಿರುಪತಿಗೆ ಹೋಗಿದ್ಯಾಕೆ..? ಇದರ ಹಿಂದಿನ ಕಾರಣವೇನು..? ಇಲ್ಲಿ ನೋಡಿ ವಿಡಿಯೋ

ಕ್ರೇಜಿ ಸ್ಟಾರ್ ಸಿನಿಮಾಗೆ ಶಿವಣ್ಣ ಹಾಡು: ಇಲ್ನೋಡಿ ವಿಡಿಯೋ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಿರುಪತಿಗೆ ಭೇಟಿ ಕೊಟ್ಟಿದ್ದಾರೆ. ಸಿನಿಮಾ ಪ್ರಮೋಷನ್‌ಗೂ ಮುನ್ನ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸಿನಿಮಾ ತೆಲುಗಿನಲ್ಲಿಯೂ ತೆರೆ ಕಾಣುತ್ತಿದ್ದು, ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದೆ.