Jul 15, 2021, 3:19 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 24 ಕೋಟಿ ಮೋಸ ಮಾಡಿರೋ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಇದರ ಬಗ್ಗೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಏನು ಹೇಳಿದ್ದಾರೆ ಗೊತ್ತಾ ?
ಇಂದ್ರಜಿತ್ ಲಂಕೇಶ್ ಚಾಲೆಂಜ್ಗೆ ದರ್ಶನ್ ಕೊಟ್ಟ ಖಡಕ್ ಉತ್ತರ
ದರ್ಶನ್ ವಂಚನೆ ಪ್ರಕರಣದ ಬಗ್ಗೆ ನಿಖಿಲ್ ರಿಯಾಕ್ಷನ್ ಕೊಟ್ಟಿದ್ದಾರೆ. ದರ್ಶನ್ ಶಕ್ತಿಯುತ. ಅವರು ಈ ವಿವಾದ ಪರಿಹರಿಸ್ಕೊಳ್ತಾರೆ ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.