ಚಿರು ಬಗ್ಗೆ ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ಮಾತು

ಚಿರು ಬಗ್ಗೆ ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ಮಾತು

Suvarna News   | Asianet News
Published : Jun 08, 2020, 04:56 PM IST

ತಮ್ಮ ಪಾತ್ರಕ್ಕೆ ನ್ಯಾಯ ತುಂಬುವಂತೆ ಕೆಲಸ ಮಾಡುವಂತಹ ನಟರಾಗಿದ್ದರು. ಹೀಗಾಗಿ ಅವರೊಂದಿಗೆ ನಾಲ್ಕು ಸಿನೆಮಾಗಳನ್ನು ಮಾಡಲು ಸಾಧ್ಯವಾಗಿದ್ದು. ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ಆಘಾತ ತಂದಿದೆ ಎಂದಿದ್ದಾರೆ ಆಟಗಾರರ ಸಿನಿಮಾ ನಿರ್ದೇಶಕ ಚೈತನ್ಯ. 

ಬೆಂಗಳೂರು(ಜೂ.08): ಚಿರಂಜೀವಿ ಸರ್ಜಾ ತುಂಬಾ ಸ್ನೇಹಜೀವಿಯಾಗಿದ್ದರು. ಅವರು ವೃತ್ತಿಪರ ಹಾಗೂ ಕಠಿಣ ಶ್ರಮ ಪಡುವಂತಹ ನಟರಾಗಿದ್ದರು ಎಂದು ಆಟಗಾರ ಸಿನೆಮಾ ನಿರ್ದೇಶಕ ಚೈತನ್ಯ ತಮ್ಮ ಹಾಗೂ ಚಿರು ನಡುವಿನ ಒಡನಾಟವನ್ನು ಸುವರ್ಣ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಪಾತ್ರಕ್ಕೆ ನ್ಯಾಯ ತುಂಬುವಂತೆ ಕೆಲಸ ಮಾಡುವಂತಹ ನಟರಾಗಿದ್ದರು. ಹೀಗಾಗಿ ಅವರೊಂದಿಗೆ ನಾಲ್ಕು ಸಿನೆಮಾಗಳನ್ನು ಮಾಡಲು ಸಾಧ್ಯವಾಗಿದ್ದು. ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ಆಘಾತ ತಂದಿದೆ.

ಅವರು ಯಾವಾಗಲೂ ಜಾಲಿಯಾಗಿರುತ್ತಿದ್ದರು. ಮತ್ತೆ ತಮ್ಮ ಸುತ್ತಲು ಇರುವವರಿಗೆ Positiveness ತುಂಬುತ್ತಿದ್ದಂತಹ ನಟರಾಗಿದ್ದರು. ತಾವು ಖುಷಿಯಾಗಿರುವುದು ಮಾತ್ರವಲ್ಲ, ಇತರರು ಖುಷಿಯಾಗಿರುವಂತೆ ಮಾಡುತ್ತಿದ್ದರು ಎಂದು ನಟ ಚೈತನ್ಯ ಹೇಳಿದ್ದಾರೆ.

ಹೆಚ್ಚಿನ ವಿಡಿಯೋಗಳನ್ನು ನೋಡಲು ಕ್ಲಿಕ್ಕಿಸಿ Chiranjeevi Sarja
 

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!