ಜೋಡೆತ್ತುಗಳು ರಚಿಸಿದ ಅಭೇದ್ಯ ಪದ್ಮವ್ಯೂಹ: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದೇವೇಂದ್ರ ರಹಸ್ಯ

ಜೋಡೆತ್ತುಗಳು ರಚಿಸಿದ ಅಭೇದ್ಯ ಪದ್ಮವ್ಯೂಹ: ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದೇವೇಂದ್ರ ರಹಸ್ಯ

Published : Nov 27, 2024, 11:30 AM IST

ಮಹಾರಾಷ್ಟ್ರದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಹಿಂದಿನ ರಹಸ್ಯವೇನು? ಫಡ್ನವಿಸ್ ಮತ್ತು ಶಿಂಧೆಯ ರಣತಂತ್ರದ ಕುತೂಹಲಕಾರಿ ವಿಶ್ಲೇಷಣೆ.

ಮಹಾರಾಷ್ಟ್ರದಲ್ಲಿ ಕೇಸರಿ ಪಾಳಯ ನಿರೀಕ್ಷೆಗೂ ಮೀರಿದ ಗೆಲುವು ಸಾಧಿಸಿದೆ.. ಈ ಗೆಲುವಿಗೆ ಹಲವಾರು ಕಾರಣಗಳಿವೆ. ಮಹಾರಾಷ್ಟ್ರದ ಫಲಿತಾಂಶದ ಬಗ್ಗೆ ದೇಶದಲ್ಲಿ ಇನ್ನಷ್ಟು ಕಾಲ ಚರ್ಚೆಯಾಗೋದಂತೂ ಪಕ್ಕಾ.. ಯಾಕಂದ್ರೆ, ಅಲ್ಲಿ ಮಹಾಯುತಿ ಸಾಧಿಸಿರೋ ಗೆಲುವು ಅಂಥದ್ದು.. ಆ ಮಹಾವಿಜಯದ ಹಿಂದೆ, ಆ ಇಬ್ಬರು ಪ್ರಚಂಡ ರಣಕಲಿಗಳ ರಣತಂತ್ರ ಇದೆ.. ಮಹಾರಾಷ್ಟ್ರದ ಜೋಡೆತ್ತುಗಳು ರಚಿಸಿದ ಅಭೇದ್ಯ ಪದ್ಮವ್ಯೂಹ  ಎದುರಾಳಿನಾ ಮಣಿಸಿವೆ. ಅಷ್ಟಕ್ಕೂ ದೇವೇಂದ್ರ ಫಡ್ನವಿಸ್ ಅದೆಂಥಾ ವ್ಯೂಹ ರಚಿಸಿ, ಬಿಜೆಪಿಯ ಅತ್ಯದ್ಭುತ ಗೆಲುವಿಗೆ ಕಾರಣವಾದ್ರು? ಅದ್ಯಾವ ರಣತಂತ್ರ ಕಾಂಗ್ರೆಸ್ ಪಾಳಯಕ್ಕೆ ಸಿಡಿಲಿನ ಆಘಾತ ಕೊಟ್ಟಿತ್ತು? ಜೊತೆಗೆ ಬಾಳ್ ಠಾಕ್ರೆ ಮಗನ ಕೋಟೆಯನ್ನೇ ಧ್ವಂಸಗೊಳಿಸಿದ ಏಕನಾಥ ಶಿಂಧೆ ಕತೆ ಏನು? ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ದೇವೇಂದ್ರ ರಹಸ್ಯ ಏನು? ಅದೆಲ್ಲದರ ರೋಚಕ ಕಥಾನಕ ಇಲ್ಲಿದೆ ನೋಡಿ.. 

19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
21:37ಬಂಡೆ ಬ್ರದರ್ಸ್ ವಚನ ವಜ್ರಾಯುಧ: ಡಿಕೆ–ಸಿದ್ದರಾಮಯ್ಯ ಪವರ್ ಪಾಲಿಟಿಕ್ಸ್ ನಿರ್ಣಾಯಕ ಹಂತಕ್ಕೆ!
Read more