ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು?

Oct 8, 2024, 5:05 PM IST

ಸಿದ್ದರಾಮಯ್ಯನವರ ಧರ್ಮ ಪತ್ನಿ, ಕಳಂಕ ತಂದ ಆ 14 ಸೈಟುಗಳನ್ನ ವಾಪಾಸ್ ಕೊಟ್ಟಿದ್ದಾರೆ. ಇದರಿಂದ ಕೇಸ್ ಇಲ್ಲಿಯೇ ಮುಕ್ತಾಯ ಆಯ್ತು ಅನ್ನೋದು ಕಾಂಗ್ರೆಸ್ ನಾಯಕರ ವಾದ. ಆದ್ರೆ ಮುಡಾ ಕೇಸ್ ಬಗ್ಗೆ ಮೈಸೂರಿನ ಜನರು ಏನು ಹೇಳುತ್ತಾರೆ ಎಂಬುದರ ಕುರಿತ ಗ್ರೌಂಡ್ ರಿಪೋರ್ಟ್ ಇಲ್ಲಿದೆ.