ವಯನಾಡು ಅಖಾಡಕ್ಕೆ ನೆಹರು ಕುಟುಂಬದ ಮತ್ತೊಂದು ಕುಡಿ: ಕೈ ಪಕ್ಷದಲ್ಲಿ ಆರಂಭವಾಗುತ್ತಾ ಪ್ರಿಯಾಂಕಾ ಪರ್ವ.?

ವಯನಾಡು ಅಖಾಡಕ್ಕೆ ನೆಹರು ಕುಟುಂಬದ ಮತ್ತೊಂದು ಕುಡಿ: ಕೈ ಪಕ್ಷದಲ್ಲಿ ಆರಂಭವಾಗುತ್ತಾ ಪ್ರಿಯಾಂಕಾ ಪರ್ವ.?

Published : Oct 17, 2024, 01:45 PM IST

ಪ್ರಿಯಾಂಕಾ ಗಾಂಧಿ ಕಡೆಗೂ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ. ಈಗವರು ವಯನಾಡಿನಲ್ಲಿ ಈಜಬೇಕು, ಈಜಿ ಜಯಿಸಬೇಕು. ಆದ್ರೆ ಅದು ಅಷ್ಟು ಸುಲಭಾನಾ..?  ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ.
 

ಕಾಂಗ್ರೆಸ್‌ನ ಅದೆಷ್ಟೋ ಕಾರ್ಯಕರ್ತರು 2 ದಶಕಗಳಿಂದ ಕಾದು ಕೂತಿದ್ದ ಆ ಟೈಮ್ ಈಗ ಬಂದಿದೆ. ಅಣ್ಣ ಬಿಟ್ಟು ಹೋದ ಕ್ಷೇತ್ರದಲ್ಲಿ ಹೊಸ ಕಿಚ್ಚು ಹಚ್ಚೋದಕ್ಕೆ ತಂಗಿಯ ಎಂಟ್ರಿಯಾಗಿದೆ. ನೆಹರು ಕುಟುಂಬದ ಮತ್ತೊಂದು ಕುಡಿ ಅಗ್ನಿಪರೀಕ್ಷೆಗೆ ಇಳಿದಿದೆ. ಉತ್ತರಕ್ಕೆ ಅಣ್ಣ, ದಕ್ಷಿಣಕ್ಕೆ ತಂಗಿ, ಮುಂಬರುವ ಚುನಾವಣೆಗಳಲ್ಲಿ ಮೋಡಿ ಮಾಡುತ್ತಾ ಈ ಜೋಡಿ..? ರಾಜಕೀಯ ಕುಟುಂಬದಿಂದಲೇ ಬಂದು, ರಾಜಕೀಯದಲ್ಲಿಯೇ ಇದ್ರೂ ಚುನಾವಣೆಯಲ್ಲಿ ಸ್ಪರ್ಧೆ ಅಂದ್ರೆ ಮಾರು ದೂರ ಇರ್ತಿದ್ದ ಪ್ರಿಯಾಂಕಾ ಕಡೆಗೂ ಮನಸ್ಸು ಮಾಡಿದ್ದಾರೆ. ಮೊದಲ ಯುದ್ಧ ಎದುರಿಸೋಕೆ ವಯನಾಡಿನಲ್ಲಿ ರಣರಂಗ ಸಜ್ಜಾಗಿದೆ. ಇದೇ ಇವತ್ತಿನ ಸುವರ್ಣ ಫೋಕಸ್ ವಯನಾಡಿಗೆ ಬಾ ತಂಗಿ..

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more