ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

Published : Nov 17, 2024, 12:27 PM IST

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು(ನ.17):  ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ  ಜಮೀರ್…ಇಂದು ದೋಸ್ತ್ ನಹೀ ದುಷ್ಮನ್.. ಕೆರಳಿದ ಕುಮಾರ. ಅಂದು, ಆ ನಾಲ್ವರ ತಂಡಕ್ಕೆ ಕುಮಾರಣ್ಣನೇ ಕ್ಯಾಪ್ಟನ್. ಇಂದು ನೀವೊಂದು ತೀರ.. ನಾನೊಂದು ತೀರ.. ಮುರಿದ ಸ್ನೇಹ..! ಕೊಚ್ಚೆ.. ಪಂಚರ್ ಶಾಪ್.. ದಳಪತಿ ಹೀಗಂದಿದ್ದೇಕೆ..? ಕರಿಯ ಎಂದು ಕರೆದ ಜಮೀರ್ಗೆ ಹೇಗಿತ್ತು ಕುಮಾರಸ್ವಾಮಿಯ ಮೊದಲ ಕೌಂಟರ್.? ಜಮೀರ್ ಜೊತೆಗೆ ಮತ್ತೊಂದಿಷ್ಟು ಮಂದಿಯನ್ನ ಜಾಡಿಸಿದ್ದೇಕೆ ಎಚ್ಡಿಕೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕರಾಳ ದುಷ್ಮನಿ.

ಕರಿಯ-ಕುಳ್ಳ ಗಲಾಟೆ ಮಧ್ಯೆ, ಚನ್ನಪಟ್ಟಣದ ಸೈನಿಕನಿಗೆ ಸೋಲಿನ ಭಯ ಕಾಡ್ತಿದ್ಯಾ..? ಅಥವಾ ಸಿ.ಪಿ.ಯೋಗೇಶ್ವರ್ ಆಡಿರುವ ಆತಂಕದ ಮಾತುಗಳ ಹಿಂದಿನ ಅಸಲಿಯತ್ತೇ ಬೇರೆ ಇದ್ಯಾ.?.  ಫಲಿತಾಂಶಕ್ಕೂ ಮೊದಲೇ ಸಿ.ಪಿ.ಯೋಗೇಶ್ವರ್ ಸೋಲೊಪ್ಪಿಕೊಂಡು ಬಿಟ್ರಾ..? ಇಂಥಹದೊಂದು ಪ್ರಶ್ನೆಗೆ ಕಾರಣವಾಗಿರೋದು ಯೋಗೇಶ್ವರ್ ಅವರ ನಡೆ ಹಾಗೂ ನುಡಿ. ಆದ್ರಿಲ್ಲಿ ಯೋಗೇಶ್ವರ್ ಬೇರೆಯದ್ದೇ ಆಟ ಕಟ್ಟಿದ್ದಾರೆ ಅನ್ನೋ ಮಾತುಗಳು ಈಗ ಕೇಳಿ ಬರ್ತಿವೆ. ಕೈ ನಾಯಕರೇ ಆ ಮಾತುಗಳನ್ನ ಆಡ್ತಿದ್ದಾರೆ.  

ಜಮೀರ್ ವಿವಾದಿತ ಹೇಳಿಕೆಗೆ ಚುನಾವಣೆ ಮುಗಿದ ಬಳಿಕ ಹೆಚ್‌ಡಿಕೆ ತಿರುಗೇಟು!

23ಕ್ಕೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತೆ ಅನ್ನೋದೇನೋ ಹೌದು, ಆದ್ರೆ, ಈ ಮಧ್ಯೆ ಜಮೀರ್ ಕೊಟ್ಟ ಕರಿಯಾ ಹೇಳಿಕೆ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಅನ್ನೋ ಗಂಭೀರ ಆರೋಪವನ್ನ ಕೈ ಶಾಸಕರೇ ಒಬ್ರು ಮಾಡಿದ್ದಾರೆ. ಹಾಗಿದ್ರೆ ಯಾರಾ ಶಾಸಕರು..? ಅವರು ಹೇಳಿದ್ದೇನು.? ಅಂತ ತೋರಿಸ್ತೀವಿ. 

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
Read more