ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ ಜಮೀರ್: ಇಂದು ದೋಸ್ತ್ ನಹೀ ದುಷ್ಮನ್, ಕೆರಳಿದ ಕುಮಾರ!

Published : Nov 17, 2024, 12:27 PM IST

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

ಬೆಂಗಳೂರು(ನ.17):  ಅಂದು ಕುಮಾರಣ್ಣನಿಗಾಗಿ ಬಸ್ ಓಡಿಸಿದ್ದ  ಜಮೀರ್…ಇಂದು ದೋಸ್ತ್ ನಹೀ ದುಷ್ಮನ್.. ಕೆರಳಿದ ಕುಮಾರ. ಅಂದು, ಆ ನಾಲ್ವರ ತಂಡಕ್ಕೆ ಕುಮಾರಣ್ಣನೇ ಕ್ಯಾಪ್ಟನ್. ಇಂದು ನೀವೊಂದು ತೀರ.. ನಾನೊಂದು ತೀರ.. ಮುರಿದ ಸ್ನೇಹ..! ಕೊಚ್ಚೆ.. ಪಂಚರ್ ಶಾಪ್.. ದಳಪತಿ ಹೀಗಂದಿದ್ದೇಕೆ..? ಕರಿಯ ಎಂದು ಕರೆದ ಜಮೀರ್ಗೆ ಹೇಗಿತ್ತು ಕುಮಾರಸ್ವಾಮಿಯ ಮೊದಲ ಕೌಂಟರ್.? ಜಮೀರ್ ಜೊತೆಗೆ ಮತ್ತೊಂದಿಷ್ಟು ಮಂದಿಯನ್ನ ಜಾಡಿಸಿದ್ದೇಕೆ ಎಚ್ಡಿಕೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಕರಾಳ ದುಷ್ಮನಿ.

ಕರಿಯ-ಕುಳ್ಳ ಗಲಾಟೆ ಮಧ್ಯೆ, ಚನ್ನಪಟ್ಟಣದ ಸೈನಿಕನಿಗೆ ಸೋಲಿನ ಭಯ ಕಾಡ್ತಿದ್ಯಾ..? ಅಥವಾ ಸಿ.ಪಿ.ಯೋಗೇಶ್ವರ್ ಆಡಿರುವ ಆತಂಕದ ಮಾತುಗಳ ಹಿಂದಿನ ಅಸಲಿಯತ್ತೇ ಬೇರೆ ಇದ್ಯಾ.?.  ಫಲಿತಾಂಶಕ್ಕೂ ಮೊದಲೇ ಸಿ.ಪಿ.ಯೋಗೇಶ್ವರ್ ಸೋಲೊಪ್ಪಿಕೊಂಡು ಬಿಟ್ರಾ..? ಇಂಥಹದೊಂದು ಪ್ರಶ್ನೆಗೆ ಕಾರಣವಾಗಿರೋದು ಯೋಗೇಶ್ವರ್ ಅವರ ನಡೆ ಹಾಗೂ ನುಡಿ. ಆದ್ರಿಲ್ಲಿ ಯೋಗೇಶ್ವರ್ ಬೇರೆಯದ್ದೇ ಆಟ ಕಟ್ಟಿದ್ದಾರೆ ಅನ್ನೋ ಮಾತುಗಳು ಈಗ ಕೇಳಿ ಬರ್ತಿವೆ. ಕೈ ನಾಯಕರೇ ಆ ಮಾತುಗಳನ್ನ ಆಡ್ತಿದ್ದಾರೆ.  

ಜಮೀರ್ ವಿವಾದಿತ ಹೇಳಿಕೆಗೆ ಚುನಾವಣೆ ಮುಗಿದ ಬಳಿಕ ಹೆಚ್‌ಡಿಕೆ ತಿರುಗೇಟು!

23ಕ್ಕೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುತ್ತೆ ಅನ್ನೋದೇನೋ ಹೌದು, ಆದ್ರೆ, ಈ ಮಧ್ಯೆ ಜಮೀರ್ ಕೊಟ್ಟ ಕರಿಯಾ ಹೇಳಿಕೆ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಅನ್ನೋ ಗಂಭೀರ ಆರೋಪವನ್ನ ಕೈ ಶಾಸಕರೇ ಒಬ್ರು ಮಾಡಿದ್ದಾರೆ. ಹಾಗಿದ್ರೆ ಯಾರಾ ಶಾಸಕರು..? ಅವರು ಹೇಳಿದ್ದೇನು.? ಅಂತ ತೋರಿಸ್ತೀವಿ. 

ಎಚ್ಡಿಕೆ ವಿರುದ್ಧ ಜಮೀರ್ ಕೊಟ್ಟ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರೇ ಒಬ್ರು ಹೊಸ ಬಾಂಬ್ ಸಿಡಿಸಿದ್ದಾರೆ. ಜಮೀರ್ ಕೊಟ್ಟಂತಹ ಹೇಳಿಕೆಯ ಹಿಂದೆ ಕುಮಾರಸ್ವಾಮಿ ಅವರೇ ಇದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more