suvarna special: ಗೌಡರ ಕುಟುಂಬ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿದೆ  ರೋಚಕ ಚರಿತ್ರೆ..!

suvarna special: ಗೌಡರ ಕುಟುಂಬ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿದೆ ರೋಚಕ ಚರಿತ್ರೆ..!

Published : Mar 15, 2023, 07:11 PM IST

ರಾಜ್ಯದಲ್ಲಿ ಮಂಡ್ಯ ಆಯ್ತು.. ನಿಖಿಲ್‌ ಕುಮಾರಸ್ವಾಮಿಗೆ ಈಗ ರಾಮನಗರ ಖೆಡ್ಡಾ..! ಡಿಕೆ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಆಧುನಿಕ ಅಭಿಮನ್ಯು..? ಎಚ್‌ಡಿಕೆ ಮಗ Vs ಡಿ.ಕೆ ಬ್ರದರ್‌. ರಣರಂಗವಾಗಲಿದ್ಯಾ ರಾಮನಗರ..? 

ರಾಮನಗರ (ಮಾ.15): ರಾಜ್ಯದಲ್ಲಿ ಮಂಡ್ಯ ಆಯ್ತು.. ನಿಖಿಲ್‌ ಕುಮಾರಸ್ವಾಮಿಗೆ ಈಗ ರಾಮನಗರ ಖೆಡ್ಡಾ..! ಡಿಕೆ ಚಕ್ರವ್ಯೂಹದಲ್ಲಿ ಬಂಧಿಯಾಗ್ತಾರಾ ಆಧುನಿಕ ಅಭಿಮನ್ಯು..? ಎಚ್‌ಡಿಕೆ ಮಗ Vs ಡಿ.ಕೆ ಬ್ರದರ್‌. ರಣರಂಗವಾಗಲಿದ್ಯಾ ರಾಮನಗರ..? 

ಲೋಕಸಭಾ ಚುನಾವಣೆಯ ವೇಳೆ ಮಂಡ್ಯ ಚಕ್ರವ್ಯೂಹದಲ್ಲಿ ಬಂಧಿಯಾಗಿದ್ದ ಆಧುನಿಕ ಅಭಿಮನ್ಯುವಿನ ಸುತ್ತ ಈಗ ರಾಮನಗರ ಚಕ್ರವ್ಯೂಹ ಸಿದ್ಧವಾಗಿದೆ. ಈ ಚಕ್ರವ್ಯೂಹದ ಸೇನಾಪತಿ ಕಾಂಗ್ರೆಸ್ ಮಹಾ ದಂಡನಾಯಕ ಡಿಕೆ ಶಿವಕುಮಾರ್. ರಾಮನಗರ ರಣರಂಗದಲ್ಲಿ ಗೌಡರ ಮೊಮ್ಮಗನಿಗೆ ಶಾಕ್ ಕೊಡಲು ರೆಡಿಯಾಗ್ತಿದ್ದಾರೆ ಡಿಕೆ ಬ್ರದರ್ಸ್. ಕುಮಾರಸ್ವಾಮಿ ಮಗನ ವಿರುದ್ಧ ಡಿಕೆ ಸಹೋದರನೇ ಕಾಂಗ್ರೆಸ್ ಕ್ಯಾಂಡಿಡೇಟ್. ರಾಮನಗರ ರಣರಂಗದಿಂದ ಎದ್ದು ಬಂದಿರೋ ಸುನಾಮಿ ಸುದ್ದಿಯ ಇಂಟ್ರೆಸ್ಟಿಂಗ್ ಎಪಿಸೋಡ್ ಇಲ್ಲಿದೆ ನೋಡಿ.

ಮಾ.27ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ: ಹೈಕೋರ್ಟ್ ಆದೇಶದಲ್ಲಿ ಖುಷಿ ವಿಚಾರವೂ ಇದೆ

ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ದೊಡ್ಡ ಇತಿಹಾಸವೇ ಇದೆ. ಅಷ್ಟಕ್ಕೂ ಗೌಡರ ಫ್ಯಾಮಿಲಿ Vs ಡಿಕೆಶಿ ಜಿದ್ದಾಜಿದ್ದಿ ಹಿಂದಿನ ಚರಿತ್ರೆ ಎಂಥದ್ದು ಗೊತ್ತಾ..? ಆ ಚರಿತ್ರೆಯಲ್ಲಿ ಹೊಸ ಅಧ್ಯಾಯಕ್ಕೆ ರಾಮನಗರ ರಣರಂಗ ಸಾಕ್ಷಿಯಾಗುತ್ತಾ..? ರಾಮನಗರ ರಣರಂಗದಲ್ಲಿ ಕುಮಾರಸ್ವಾಮಿ ಮಗನ ವಿರುದ್ಧ ಸಹೋದರನನ್ನೇ ಕಣಕ್ಕಿಳಿಸುವ ಡಿಕೆಶಿ ಪ್ಲಾನ್ ಹಿಂದೆ ಸ್ಪಷ್ಟ ರಾಜಕೀಯ ಲೆಕ್ಕಾಚಾರ ಅಡಗಿದೆ. ಇದು ಗೌಡರ ಕೋಟೆಯನ್ನು ಕಬ್ಜಾ ಮಾಡಲು ಡಿಕೆ ಸಾಹೇಬ ಹೆಣೆದಿರೋ ರೋಚಕ ತಂತ್ರಗಾರಿಕೆ.

ಮಂಡ್ಯ ಚಕ್ರವ್ಯೂಹದಲ್ಲಿ ಬಂಧಿಯಾಗಿದ್ದ ಗೌಡರ ಮೊಮ್ಮಗ, ರಾಮನಗರದಿಂದ ಗೆದ್ದು ಶಾಸಕನಾಗೋ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಸಂಸದ ಡಿಕೆ ಸುರೇಶ್ ರಾಮನಗರದಿಂದ ಸ್ಪರ್ಧಿಸಿದ್ರೆ ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಚಕ್ರವ್ಯೂಹ ಎದುರಾಗೋದು ಗ್ಯಾರಂಟಿ ಆಗಿದೆ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more