ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..?: ಸಂಖ್ಯೆಗಳು ಹೇಳುತ್ತಿವೆಯಾ ವಿಚಿತ್ರ ಫಲಿತಾಂಶ!

ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..?: ಸಂಖ್ಯೆಗಳು ಹೇಳುತ್ತಿವೆಯಾ ವಿಚಿತ್ರ ಫಲಿತಾಂಶ!

Published : Jul 04, 2023, 01:16 PM IST

ಜಯಾಪಜಯದ ಬೆನ್ನು ಹತ್ತಿ ಹೋದವರಿಗೆ ಸಮೀಕ್ಷೆಯಲ್ಲಿ ಉತ್ತರ!
ವಿಚಿತ್ರ ರಹಸ್ಯ ತೆರೆದಿಟ್ಟಿದೆ ಲಕ್ಷಾಂತರ ಮಂದಿಯ ಅಭಿಪ್ರಾಯ!
ಪಂಚಾಗ್ನಿ ಪರೀಕ್ಷೆಯೇ ನಿರ್ಧರಿಸುತ್ತಾ ಲೋಕ ಸಂಗ್ರಾಮ ಫಲಿತಾಂಶ..?
 

ಲೋಕಸಮರಕ್ಕೆ ಕೌಂಟ್ ಡೌನ್ ಶುರುವಾಗ್ತಾ ಇದೆ. ಇದೇ ಹೊತ್ತಲ್ಲಿ, ಸೋಲುಗೆಲುವಿನ ಲೆಕ್ಕಾಚಾರವೂ ಜೋರಾಗ್ತಾ ಇದೆ. ಈ ಜಯಾಪಜಯದ ಗುಟ್ಟಿನ ಬೆನ್ನು ಹತ್ತಿ, ಒಂದಷ್ಟು ಸಮೀಕ್ಷೆಗಳು ಹೊರಬರ್ತಿದ್ದಾವೆ. ಈಗ ಅಂಥದ್ದೇ ಒಂದು ಸಮೀಕ್ಷೆ, ಒಂದು ಹೊಸ ರಹಸ್ಯವನ್ನ ತೆರೆದಿಟ್ಟಿದೆ.. ಲಕ್ಷಾಂತರ ಜನರ ಅಭಿಪ್ರಾಯ ಸಂಗ್ರಹಿಸಿರೋ ಈ ಸಮೀಕ್ಷೆ, ಮೋದಿ ಪರ ನಿಂತವರೆಷ್ಟು..? ಕಾಂಗ್ರೆಸ್ ಕೈಹಿಡಿದವರೆಷ್ಟು..? ಎಷ್ಟು ಮಂದಿಗೆ ಎಷ್ಟು ಅಸಹನೆ ಇದೆ, ಅಸಮಾಧಾನ ಇದೆ ಅನ್ನೋದನ್ನೆಲ್ಲಾ ಹೇಳ್ತಾ ಇದೆ. ಖಾಸಗಿ ಸುದ್ದಿ ವಾಹಿನಿಯೊಂದರ ಸಮೀಕ್ಷೆಯಲ್ಲಿ ಈ ಸಂಗತಿಯ ಬಗ್ಗೆ, ಕೆಲವೊಂದಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಅಂಶಗಳು ಬಯಲಾಗಿದ್ದಾವೆ. ಯಾವ ರಾಜ್ಯದಲ್ಲಿ ಯಾರ ಕಡೆ ಅತಿ ಹೆಚ್ಚು ಒಲವಿದೆ ಅನ್ನೋದರಿಂದ ಮೊದಲ್ಗೊಂಡು, ಪ್ರಧಾನಿ ಗದ್ದುಗೆ ಮೇಲೆ ಅಧಿಕಾರ ಸ್ಥಾಪನೆ ಮಾಡೋದು ಯಾರು ಅನ್ನೋ ತನಕ ಸಮೀಕ್ಷೆ ನಡೆದಿದೆ.

ಇದನ್ನೂ ವೀಕ್ಷಿಸಿ: ಎಚ್‌ಡಿಕೆ 30 ಲಕ್ಷದ ಬಾಂಬ್.. ಬೊಮ್ಮಾಯಿ "ಕೋಟಿ" ಬಾಂಬ್: ಕುಮಾರಸ್ವಾಮಿ ಹೇಳಿದ "YST" ಟ್ಯಾಕ್ಸ್‌ನ ಅಸಲಿಯತ್ತೇನು..?

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!