ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..!  ಡಿಕೆ ಮೌನದ  ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?

ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?

Published : Jan 09, 2026, 11:25 AM IST

ಸಿದ್ದರಾಮಯ್ಯನವರು ದೇವರಾಜ್ ಅರಸು ಅವರ ದಾಖಲೆ ಮುರಿಯುವ ಮೂಲಕ ಪೂರ್ಣಾವಧಿ ಅಧಿಕಾರ ನಡೆಸುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದು ಡಿಸಿಎಂ ಡಿಕೆಶಿ ಅವರ ಸಿಎಂ ಕನಸಿಗೆ ಅಡ್ಡಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಇಬ್ಬರ ನಡುವಿನ ಅಧಿಕಾರ ಸಮರದಿಂದ ಸಂಕಷ್ಟಕ್ಕೆ ಸಿಲುಕಿದೆ.

ಅಧಿಕಾರದ ಅಗ್ನಿಕುಂಡಕ್ಕೆ ಪೂರ್ಣಾವಧಿಯ ಪೂರ್ಣಾಹುತಿ..! ರೆಕಾರ್ಡ್​ ರಾಮಯ್ಯ ಕೊಟ್ಟಾಯ್ತು ಮತ್ತೊಂದು ದಾಖಲೆಯ ಸಿಗ್ನಲ್​..! ಟಗರು ಮೈಲಿಗಲ್ಲು.. ಬಂಡೆಗೆ ಎದುರಾಯ್ತು ಮಹಾ ಸವಾಲು..!  ಕೈ ಸಾಮ್ರಾಜ್ಯದೊಳಗೆ ಮೊಳಗಿತು  ಎಚ್ಚರಿಕೆಯ ಗಂಟೆ.! ಅರಸು ದಾಖಲೆ ಮುರಿದ ಅರಸನ
ಪಟ್ಟಕ್ಕೆ ಸರ್ಪಕೋಟೆ..! ಡಿಕೆ ಮೌನದ  ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..? ಸಿಂಹಾಸನ  ಸಮರದಲ್ಲಿ ಏನಿದು ಶುಭ ಸಂದೇಶದ ತಿರುವು.? ಸಿದ್ದು ಪಟ್ಟದ ತಂಟೆಗೆ ಹೋದರೆ ಮುಳುಗುತ್ತಾ ಕಾಂಗ್ರೆಸ್..? ಕೈ ಸಾಮ್ರಾಜ್ಯದಲ್ಲಿ ಶುರುವಾಗಿರೋದು ಗದ್ದುಗೆ ಗುದ್ದಾಟದ ಮತ್ತೊಂದು ಅಧ್ಯಾಯ.

ಅರಸು ದಾಖಲೆ ಮುರಿದ ದಿನವೇ ಅರಸೊತ್ತಿಗೆ ಅಖಾಡದಲ್ಲಿ ತಮ್ಮಾಟ ಮುಗಿದಿಲ್ಲ ಅನ್ನೋ ಸಂದೇಶವನ್ನ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಅವರು ಕೇವಲ ಸಂದೇಶವನ್ನಷ್ಟೇ ಕೊಟ್ಟಿಲ್ಲ, ತಮ್ಮ ಪಟ್ಟ ರಕ್ಷಣಗೆ ಹಲವು ಬ್ರಹ್ಮಾಸ್ತ್ರಗಳನ್ನ ಸಿದ್ಧಪಡಿಸಿ ಇಟ್ಕೊಂಡಿ ದ್ದಾರೆ. ಹಾಗಿದ್ರೆ, ಈ ವರ್ಷವಿಡೀ ಝಳಪಿಸೋಕೆ ಸಿದ್ದು ಬತ್ತಳಿಕೆಯನ್ನ ಸೇರಿಕೊಂಡಿರೋ ಆ ಬ್ರಹ್ಮಾಸ್ತ್ರಗಳ್ಯಾವು.?

ಸಿದ್ದರಾಮಯ್ಯ ಅವರು ಪಟ್ಟವನ್ನ ಬಿಟ್ಟುಕೊಡೋ ಯಾವ ಲಕ್ಷಣಗಳೂ ಕಾಣಿಸ್ತಾಯಿಲ್ಲ. ಹಾಗಿದ್ರೆ ಡಿಕೆ ಮುಂದಿರೋ ದಾರಿಯೇನು? ಸಿದ್ದು ಆಟ.. ಡಿಕೆ ಹಠ.. ಕಾಂಗ್ರೆಸ್ ಹೈಕಮಾಂಡ್​ಗೆ ಸಿಂಹಾಸನ ಸಂಕಟ. ಒಂದ್ರೀತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ ಕಾಂಗ್ರೆಸ್ ಹೈಕಮಾಂಡ್. ಆದ್ರೆ  ಇದೇ ಹೈಕಮಾಂಡ್ ಮೇಲೆಯೇ ಸಂಪೂರ್ಣ ಭಾರ ಹಾಕಿ ಕೂತಿದ್ದಾರೆ ಡಿ.ಕೆ.ಶಿವಕುಮಾರ್  

03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
Read more