Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Published : May 26, 2024, 04:40 PM IST

ಒಬ್ಬರದ್ದು 28/28 ಲೆಕ್ಕ.. ಇನ್ನಿಬ್ಬರದ್ದು ಮಿಷನ್ 20 ಟಾರ್ಗೆಟ್..!
2019ರಲ್ಲಿ ಇಪ್ಪತ್ತೈದು.. ಈ ಬಾರಿ ರಾಜ್ಯದಲ್ಲಿ  ಬಿಜೆಪಿಗೆ ಎಷ್ಟು ಸ್ಥಾನ..?
ಪ್ಲಸ್, ಮೈನಸ್ ಆಟದಲ್ಲಿ ಯಾರಿಗೆ ಇಪ್ಪತ್ತು..? ಯಾರಿಗೆ ಆಪತ್ತು..? 
ಇನ್ನು ಹತ್ತೇ ದಿನ ಬಾಕಿ.. ಹತ್ತಿರ ಬರುತ್ತಿದೆ ಜೂನ್ 4ರ ಡಿಸೈಡಿಂಗ್ ಡೇ..!

ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ರಾಜ್ಯದಲ್ಲಂತೂ ಚುನಾವಣೆ ಮುಗಿದು 18 ದಿನಗಳೇ ಕಳೆದು ಹೋಗಿವೆ. ಈಗ ಎಲ್ಲರೂ ಕಾಯ್ತಾ ಇರೋದು ಜೂನ್ 4ರ ಆ ನಿರ್ಣಾಯಕ ದಿನವನ್ನ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ( Lok sabha elections 2024 ) ನಡೀತಾ ಇದೆ. ಶನಿವಾರಕ್ಕೆ ಆರು ಹಂತಗಳು ಕಂಪ್ಲೀಟ್ ಆಗಿದ್ದು, ಇನ್ನುಳಿದಿರೋದು ಒಂದೇ ಒಂದು ಹಂತ. ಅದು ಜೂನ್ 1ನೇ ತಾರೀಕು. ಆ ನಂತ್ರ ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ ಜೂನ್ 4ರ ಡಿಸೈಡಿಂಗ್ Dayಗೆ ಕೌಂಟ್ ಡೌನ್ ಶುರು(Siddaramaiah). ಈ ಬಾರಿ ದೆಹಲಿ ಗದ್ದುಗೆ ಯಾರಿಗೆ..? ನರೇಂದ್ರ ಮೋದಿಯವರು(Narendra modi) ಸತತ 3ನೇ ಬಾರಿ ಪ್ರಧಾನಿ ಪಟ್ಟವೇರ್ತಾರಾ..? ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅಥವಾ ಎನ್.ಡಿ.ಎಗೆ ಇಂಡಿಯಾ ಮೈತ್ರಿಕೂಟ ಟಕ್ಕರ್ ಕೊಡುತ್ತಾ..? ಈ ಪ್ರಶ್ನೆಗಳಿಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಉತ್ತರ. ಬಿಜೆಪಿಯವ್ರ(BJP) ಹೇಳ್ತಾರೆ, ದೆಹಲಿಗೆ ಗದ್ದುಗೆ ಈ ಬಾರಿಯೂ ನಮ್ದೇ, ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ. ಇಂಡಿಯಾ ಮೈತ್ರಿಕೂಟದವ್ರು ಹೇಳ್ತಾರೆ, ನೋಡ್ತಾ ಇರಿ.. ಈ ಬಾರಿ ದೊಡ್ಡ ಶಾಕ್ ಕಾದಿದೆ ಅಂತ. ತಮ್ಮ ವಾದಗಳಿಗೆ ಇಬ್ಬರೂ ತಮ್ಮದೇ ಲಾಜಿಕ್'ಗಳನ್ನು ಮುಂದಿಡ್ತಾ ಇದ್ದಾರೆ. ಇತ್ತ ಕರ್ನಾಟಕದಲ್ಲೂ ಸೀಟು ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more