Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Published : May 26, 2024, 04:40 PM IST

ಒಬ್ಬರದ್ದು 28/28 ಲೆಕ್ಕ.. ಇನ್ನಿಬ್ಬರದ್ದು ಮಿಷನ್ 20 ಟಾರ್ಗೆಟ್..!
2019ರಲ್ಲಿ ಇಪ್ಪತ್ತೈದು.. ಈ ಬಾರಿ ರಾಜ್ಯದಲ್ಲಿ  ಬಿಜೆಪಿಗೆ ಎಷ್ಟು ಸ್ಥಾನ..?
ಪ್ಲಸ್, ಮೈನಸ್ ಆಟದಲ್ಲಿ ಯಾರಿಗೆ ಇಪ್ಪತ್ತು..? ಯಾರಿಗೆ ಆಪತ್ತು..? 
ಇನ್ನು ಹತ್ತೇ ದಿನ ಬಾಕಿ.. ಹತ್ತಿರ ಬರುತ್ತಿದೆ ಜೂನ್ 4ರ ಡಿಸೈಡಿಂಗ್ ಡೇ..!

ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ರಾಜ್ಯದಲ್ಲಂತೂ ಚುನಾವಣೆ ಮುಗಿದು 18 ದಿನಗಳೇ ಕಳೆದು ಹೋಗಿವೆ. ಈಗ ಎಲ್ಲರೂ ಕಾಯ್ತಾ ಇರೋದು ಜೂನ್ 4ರ ಆ ನಿರ್ಣಾಯಕ ದಿನವನ್ನ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ( Lok sabha elections 2024 ) ನಡೀತಾ ಇದೆ. ಶನಿವಾರಕ್ಕೆ ಆರು ಹಂತಗಳು ಕಂಪ್ಲೀಟ್ ಆಗಿದ್ದು, ಇನ್ನುಳಿದಿರೋದು ಒಂದೇ ಒಂದು ಹಂತ. ಅದು ಜೂನ್ 1ನೇ ತಾರೀಕು. ಆ ನಂತ್ರ ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ ಜೂನ್ 4ರ ಡಿಸೈಡಿಂಗ್ Dayಗೆ ಕೌಂಟ್ ಡೌನ್ ಶುರು(Siddaramaiah). ಈ ಬಾರಿ ದೆಹಲಿ ಗದ್ದುಗೆ ಯಾರಿಗೆ..? ನರೇಂದ್ರ ಮೋದಿಯವರು(Narendra modi) ಸತತ 3ನೇ ಬಾರಿ ಪ್ರಧಾನಿ ಪಟ್ಟವೇರ್ತಾರಾ..? ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅಥವಾ ಎನ್.ಡಿ.ಎಗೆ ಇಂಡಿಯಾ ಮೈತ್ರಿಕೂಟ ಟಕ್ಕರ್ ಕೊಡುತ್ತಾ..? ಈ ಪ್ರಶ್ನೆಗಳಿಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಉತ್ತರ. ಬಿಜೆಪಿಯವ್ರ(BJP) ಹೇಳ್ತಾರೆ, ದೆಹಲಿಗೆ ಗದ್ದುಗೆ ಈ ಬಾರಿಯೂ ನಮ್ದೇ, ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ. ಇಂಡಿಯಾ ಮೈತ್ರಿಕೂಟದವ್ರು ಹೇಳ್ತಾರೆ, ನೋಡ್ತಾ ಇರಿ.. ಈ ಬಾರಿ ದೊಡ್ಡ ಶಾಕ್ ಕಾದಿದೆ ಅಂತ. ತಮ್ಮ ವಾದಗಳಿಗೆ ಇಬ್ಬರೂ ತಮ್ಮದೇ ಲಾಜಿಕ್'ಗಳನ್ನು ಮುಂದಿಡ್ತಾ ಇದ್ದಾರೆ. ಇತ್ತ ಕರ್ನಾಟಕದಲ್ಲೂ ಸೀಟು ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more