Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Published : May 26, 2024, 04:40 PM IST

ಒಬ್ಬರದ್ದು 28/28 ಲೆಕ್ಕ.. ಇನ್ನಿಬ್ಬರದ್ದು ಮಿಷನ್ 20 ಟಾರ್ಗೆಟ್..!
2019ರಲ್ಲಿ ಇಪ್ಪತ್ತೈದು.. ಈ ಬಾರಿ ರಾಜ್ಯದಲ್ಲಿ  ಬಿಜೆಪಿಗೆ ಎಷ್ಟು ಸ್ಥಾನ..?
ಪ್ಲಸ್, ಮೈನಸ್ ಆಟದಲ್ಲಿ ಯಾರಿಗೆ ಇಪ್ಪತ್ತು..? ಯಾರಿಗೆ ಆಪತ್ತು..? 
ಇನ್ನು ಹತ್ತೇ ದಿನ ಬಾಕಿ.. ಹತ್ತಿರ ಬರುತ್ತಿದೆ ಜೂನ್ 4ರ ಡಿಸೈಡಿಂಗ್ ಡೇ..!

ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ರಾಜ್ಯದಲ್ಲಂತೂ ಚುನಾವಣೆ ಮುಗಿದು 18 ದಿನಗಳೇ ಕಳೆದು ಹೋಗಿವೆ. ಈಗ ಎಲ್ಲರೂ ಕಾಯ್ತಾ ಇರೋದು ಜೂನ್ 4ರ ಆ ನಿರ್ಣಾಯಕ ದಿನವನ್ನ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ( Lok sabha elections 2024 ) ನಡೀತಾ ಇದೆ. ಶನಿವಾರಕ್ಕೆ ಆರು ಹಂತಗಳು ಕಂಪ್ಲೀಟ್ ಆಗಿದ್ದು, ಇನ್ನುಳಿದಿರೋದು ಒಂದೇ ಒಂದು ಹಂತ. ಅದು ಜೂನ್ 1ನೇ ತಾರೀಕು. ಆ ನಂತ್ರ ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ ಜೂನ್ 4ರ ಡಿಸೈಡಿಂಗ್ Dayಗೆ ಕೌಂಟ್ ಡೌನ್ ಶುರು(Siddaramaiah). ಈ ಬಾರಿ ದೆಹಲಿ ಗದ್ದುಗೆ ಯಾರಿಗೆ..? ನರೇಂದ್ರ ಮೋದಿಯವರು(Narendra modi) ಸತತ 3ನೇ ಬಾರಿ ಪ್ರಧಾನಿ ಪಟ್ಟವೇರ್ತಾರಾ..? ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅಥವಾ ಎನ್.ಡಿ.ಎಗೆ ಇಂಡಿಯಾ ಮೈತ್ರಿಕೂಟ ಟಕ್ಕರ್ ಕೊಡುತ್ತಾ..? ಈ ಪ್ರಶ್ನೆಗಳಿಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಉತ್ತರ. ಬಿಜೆಪಿಯವ್ರ(BJP) ಹೇಳ್ತಾರೆ, ದೆಹಲಿಗೆ ಗದ್ದುಗೆ ಈ ಬಾರಿಯೂ ನಮ್ದೇ, ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ. ಇಂಡಿಯಾ ಮೈತ್ರಿಕೂಟದವ್ರು ಹೇಳ್ತಾರೆ, ನೋಡ್ತಾ ಇರಿ.. ಈ ಬಾರಿ ದೊಡ್ಡ ಶಾಕ್ ಕಾದಿದೆ ಅಂತ. ತಮ್ಮ ವಾದಗಳಿಗೆ ಇಬ್ಬರೂ ತಮ್ಮದೇ ಲಾಜಿಕ್'ಗಳನ್ನು ಮುಂದಿಡ್ತಾ ಇದ್ದಾರೆ. ಇತ್ತ ಕರ್ನಾಟಕದಲ್ಲೂ ಸೀಟು ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more