Suvarna Special: ಸಿದ್ದು ಆರ್ಮಿ ಸೈಲೆಂಟ್​: ಪಟ್ಟ ಕಾಳಗದಲ್ಲಿ ಸಿದ್ದು ಸಿಪಾಯಿಗಳ ನಿಗೂಢ ಮೌನ!

Suvarna Special: ಸಿದ್ದು ಆರ್ಮಿ ಸೈಲೆಂಟ್​: ಪಟ್ಟ ಕಾಳಗದಲ್ಲಿ ಸಿದ್ದು ಸಿಪಾಯಿಗಳ ನಿಗೂಢ ಮೌನ!

Published : Jun 20, 2025, 06:24 PM IST
ಸಿದ್ದರಾಮಯ್ಯ ಸೇನೆಯ ಮೌನದ ಹಿಂದಿನ ಉದ್ದೇಶವೇನು? ಸಿಎಂ ಪಟ್ಟದ ರಕ್ಷಣೆಗೆ ನಿಂತವರಿಗೇ ಇಕ್ಕಟ್ಟು? ಕಾಂಗ್ರೆಸ್‌ನ ಒಳಸಂಘರ್ಷದ ರೋಚಕ ತಿರುವುಗಳ ಅಸಲಿ ಕಥೆ.

ಬೆಂಗಳೂರು (ಜೂ.20): ಸಿದ್ದು ಸೇನೆ ಮೌನಕ್ಕೆ ಜಾರಿದಂತಿದೆ. ಆದರೆ, ಆ ಮೌನದ ಹಿಂದಿರೋ ಉದ್ದೇಶವೇನು..? ಪಟ್ಟದಾಟದ ಅಸಲಿ ಕಥೆಯೇನು..? ಸಿದ್ದರಾಮಯ್ಯ ಅವರ ಸಿಎಂ ಸಿಂಹಾಸನ ಪಟ್ಟದ ರಕ್ಷಣೆಗೆ ನಿಂತವರೇ ಇಕ್ಕಟ್ಟಿಗೆ ಸಿಲುಕಿದ್ರಾ..?

ಎರಡು ವರ್ಷದ ಹಿಂದೆ, ಒಂದೇ ಸಾಮ್ರಾಜ್ಯದ ಎರಡು ಪಡೆಗಳ ನಡುವೆ ಆರಂಭವಾಗಿರೋ ಈ ಒಳಸಂಘರ್ಷ ರೋಚಕ ಹಂತಕ್ಕೆ ಬಂದು ನಿಂತಿದ್ಯಾ..?  ಕೈ ಕೋಟೆಯೊಳಗಿನ ಪಟ್ಟದ ಕದನದ ಅಸಲಿ ಕಥೆಯೇನು?

ಕಾಂಗ್ರೆಸ್‌ನಲ್ಲಿ ಸಿಎಂ ಪಟ್ಟದ ಜೊತೆಗೆ ಸಂಘರ್ಷಕ್ಕೆ ಕಾರಣವಾಗೋ ಮತ್ತೊಂದು ವಿಚಾರ ಎಂದರೆ, ಅದು ಸಚಿವ ಸಂಪುಟ ಪುನರ್ ರಚನೆ ವಿಚಾರ. ಸದ್ಯ ಕಿರಿಯ ಶಾಸಕ ಆಡಿದ್ದ ಮಾತಿಗೆ ಕೆರಳಿ, ಪರೋಕ್ಷವಾಗಿ ಕೌಂಟರ್​ ಕೊಟ್ಟಿದ್ದಾರೆ ಹಿರಿಯ ಸಚಿವ. 
 

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more