ಡಿಸಿಎಂ ದಂಗಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ದಾಯಾದಿ ಯುದ್ಧ, "ಲಕ್ಷ್ಮೀ" ಪಟಾಕಿ, ಸೀಕ್ರೆಟ್ ಆಪರೇಷನ್..!

ಡಿಸಿಎಂ ದಂಗಲ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ದಾಯಾದಿ ಯುದ್ಧ, "ಲಕ್ಷ್ಮೀ" ಪಟಾಕಿ, ಸೀಕ್ರೆಟ್ ಆಪರೇಷನ್..!

Published : Jan 11, 2024, 10:36 AM IST

ಕೈ ದಾಯಾದಿ ದಂಗಲ್'ನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಡಿಸಿಎಂ ಜಟಾಪಟಿ. ಸಿದ್ದರಾಮಯ್ಯ ಬಣ ಆರಂಭಿಸಿದ ಚದುರಂಗದಾಟಕ್ಕೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. 

ಬೆಂಗಳೂರು(ಜ.11):  ಕಾಂಗ್ರೆಸ್ ಕೋಟೆಯೊಳಗೆ ಮತ್ತೆ ಭುಗಿಲೆದ್ದ ದಾಯಾದಿ ಕಾಳಗ, ಯಾದವೀ ಕಲಹ..! ಅಂತರ್ಯುದ್ಧದಲ್ಲಿ 3 ಅಧ್ಯಾಯಗಳು, ಆರು ರಹಸ್ಯಗಳು. ಡಿಸಿಎಂ ಪಟ್ಟದ ಚದುರಂಗದಾಟ, ಢಮ್ ಢಮಾರ್ ಅಂದ ಲಕ್ಷ್ಮೀ ಪಟಾಕಿ.. ಬಂಡೆಗೆ ಸಡ್ಡು ಹೊಡೆಯಲು ಸಿದ್ದು ಬಣದ ಸೀಕ್ರೆಟ್ ಆಪರೇಷನ್.. ಬಂದೂಕಿಗೆ ಹೆಗಲು ಕೊಟ್ಟವರು ಯಾರೋ, ಬಂದೂಕು ಇನ್ಯಾರದ್ದೋ..? ದಂಡು ಕಟ್ಟಿದ ದಳವಾಯಿಗಳ ಟಾರ್ಗೆಟ್ ಮಾತ್ರ ಡಿಸಿಎಂ ಡಿಕೆ ಶಿವಕುಮಾರ್. ಅಷ್ಟಕ್ಕೂ ಏನಿದು ಕೈ ಸಾಮ್ರಾಜ್ಯದಲ್ಲಿ ಧಗಧಗಿಸ್ತಾ ಇರೋ ಅಂತರ್ಯುದ್ಧ ಜ್ವಾಲೆ..? ಈ ಪ್ರಶ್ನೆಗೆ ಉತ್ತರವೇ ಇವತ್ತಿನ ಸುವರ್ಣ ಸ್ಪೆಷಲ್, ಕೈ ದಾಯಾದಿ ದಂಗಲ್.

ಕೈ ದಾಯಾದಿ ದಂಗಲ್'ನಲ್ಲಿ ಡಿಸಿಎಂ ಚದುರಂಗ ಮೊದಲ ಅಧ್ಯಾಯ. ಡಿಕೆಶಿ ವಿರುದ್ಧ ಅಬ್ಬರಿಸಿದ್ದವರ ಆಪರೇಷನ್'ಗೆ ಸ್ಕೆಚ್ ಹಾಕಿರೋದು 2ನೇ ಅಧ್ಯಾಯ.. ಹಾಗಾದ್ರೆ 3ನೇ ಅಧ್ಯಾಯ ಯಾವುದು..? ಅಲ್ಲೂ ಟಾರ್ಗೆಟ್ ಡಿಕೆನೇನಾ..? ಉತ್ತರ ಕೊಡ್ತೀವಿ. 

ಶ್ರೀರಾಮನನ್ನೇ ಕಕ್ಷಿದಾರನನ್ನಾಗಿಸಿ ಗೆದ್ದ ವಕೀಲ: ಇವರು ಕೋಟು ತೊಟ್ಟು ಕೋರ್ಟಿಗೆ ಹೋಗಿದ್ದೇ ರಾಮನಿಗಾಗಿ

ಇದು ಕಳೆದ 24 ಗಂಟೆಗಳೊಳಗೆ ಭುಗಿಲೆದ್ದ ಕೈ ದಾಯಾದಿ ದಂಗಲ್. ಈ ದಂಗಲ್'ನಲ್ಲಿರೋದು ಒಟ್ಟು ಮೂರು ಅಧ್ಯಾಯಗಳು. ಒಂದು ತ್ರಿವಳಿ ಡಿಸಿಎಂ ರಣರಂಗ, ಮತ್ತೊಂದು ಸಿದ್ದು ಆಪ್ತನ ಚದುರಂಗ. ಹಾಗಾದ್ರೆ 3ನೇ ಅಧ್ಯಾಯ ಯಾವುದು..? ಅಲ್ಲೂ ಡಿಸಿಎಂ ಡಿಕೆಶಿಯವ್ರೇ ಟಾರ್ಗೆಟ್ ಆಗಿದ್ದು ಹೇಗೆ..? ಇಲ್ಲಿದೆ ನೋಡಿ ಆ ಇಂಟ್ರೆಸ್ಟಿಂಗ್ ಸ್ಟೋರಿ.

ಕೈ ದಾಯಾದಿ ದಂಗಲ್'ನಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಡಿಸಿಎಂ ಜಟಾಪಟಿ. ಸಿದ್ದರಾಮಯ್ಯ ಬಣ ಆರಂಭಿಸಿದ ಚದುರಂಗದಾಟಕ್ಕೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್‌ನಲ್ಲಿ ದಾಯಾದಿ ಕಲಹ, ಅಂತರ್ಯುದ್ಧ, ಅಂತಃಕಲಹ ಹೊಸತೇನಲ್ಲ. ಈಗ ಸಣ್ಣ ಕಿಡಿಕಿಚ್ಚಿನಂತೆ ಕಾಣ್ತಿರೋ ಅಂತರ್ಯುದ್ಧ ಬೆಂಕಿಯ ಜ್ವಾಲೆಯಾಗದಂತೆ ತಡೆಯೋದೇ ಕೈ ನಾಯಕರ ಮುಂದಿರೋ ಸವಾಲು. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more