ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕೊಕ್‌:  6-10ನೇ ತರಗತಿ ಪಠ್ಯಗಳಲ್ಲಿ ತಿದ್ದುಪಡಿ, ಏನೇನು ಬದಲಾವಣೆ ಆಗಿದೆ  ?

ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕೊಕ್‌: 6-10ನೇ ತರಗತಿ ಪಠ್ಯಗಳಲ್ಲಿ ತಿದ್ದುಪಡಿ, ಏನೇನು ಬದಲಾವಣೆ ಆಗಿದೆ ?

Published : Jul 02, 2023, 09:30 AM IST

ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕಾಂಗ್ರೆಸ್‌ ತಿದ್ದುಪಡಿ ಮಾಡಿ, ಪ್ರತಿಗಳನ್ನು ಬಿಇಒ, ಡಿಡಿಪಿಐಗೆ ರವಾನೆ ಮಾಡಿದೆ.
 

ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕಾಂಗ್ರೆಸ್‌ ತಿದ್ದುಪಡಿ ಮಾಡಿದೆ. ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸಂಘ ಆರರಿಂದ ಹತ್ತನೇ ತರಗತಿವರೆಗಿನ ಪಠ್ಯದಲ್ಲಿ ತಿದ್ದುಪಡಿ ಮಾಡಿದೆ. ತಿದ್ದುಪಡಿ ಮಾಡಿದ ಪ್ರತಿಗಳನ್ನು ಬಿಇಒ, ಡಿಡಿಪಿಐಗೆ ರವಾನೆ ಮಾಡಲಾಗಿದೆ.ಮುದ್ರಣಕ್ಕೂ ಮುನ್ನ ಬಿಇಒ, ಡಿಡಿಪಿಐಗೆ ತಿದ್ದೋಲೆ ಕಳುಹಿಸಲಾಗಿದೆ. ಬಳಿಕ ಸಪ್ಲಿಮೆಂಟರಿ ಪುಸ್ತಕ ಮುದ್ರಣಕ್ಕೆ ಸಿದ್ದತೆ ನಡೆಸಲಾಗಿದೆ. 10ನೇ ತರಗತಿ ಕನ್ನಡದಲ್ಲಿ ಸೂಲಿಬೆಲೆ ಪಠ್ಯಕ್ಕೆ ಕೊಕ್‌ ಕೊಡಲಾಗಿದೆ. ಇಲ್ಲಿ ನಿಜವಾದ ಆದರ್ಶ ಪುರುಷ ಯಾರಾಗಬೇಕು ಪಾಠ ಸೇರಿಸಲಾಗಿದೆ. ಹೆಡಗೇವಾರ್‌ ಪಠ್ಯದ ಬದಲು ಸುಕುಮಾರಸ್ವಾಮಿ ಕಥೆ ಸೇರ್ಪಡೆ ಮಾಡಲಾಗಿದೆ. ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಬದಲು ಯುದ್ಧ ಸೇರಿಸಲಾಗಿದೆ. 

ಇದನ್ನೂ ವೀಕ್ಷಿಸಿ: Today Horoscope: ಈ ದಿನದ ರಾಶಿ ಭವಿಷ್ಯ ಹೀಗಿದ್ದು, ಇಂದು ಸೂರ್ಯ, ಅಂಬಿಕಾ ಆರಾಧನೆ ಮಾಡಿ

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more