ಆಪ್ತಮಿತ್ರ ಎಚ್‌ಡಿಕೆಯನ್ನು ಬಿಟ್ಟು ಸಿದ್ದು ಗರಡಿ ಸೇರಿದ್ದೇಕೆ ಜಮೀರ್ ಅಹ್ಮದ್..?

Feb 2, 2021, 12:59 PM IST

ಬೆಂಗಳೂರು (ಫೆ. 02): ರಾಜ್ಯ ರಾಜಕೀಯದಲ್ಲಿ ಖಾಸಾ ಖಾಸಾ ದೋಸ್ತ್ ಅಂತಿದ್ದ ಕುಮಾರಸ್ವಾಮಿ, ಜಮೀರ್ ಅಹ್ಮದ್ ಸ್ನೇಹದಲ್ಲಿ ಬಿರುಕು ಮೂಡಿದೆ. ಎಚ್‌ಡಿಕೆ ವಿರುದ್ಧ, ಜಮೀರ್ ಭಾಯ್ ಆಗಾಗ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಅವನ್ಯಾವ ಸೀಮೆ ನಾಯಕ ಸ್ವಾಮಿ ಎಂದು ಪ್ರಶ್ನಿಸಿದ್ದಾರೆ. ಗೌಡರ ಗರಡಿಯಲ್ಲಿ ಬೆಳೆದು, ಕುಮಾರಣ್ಣನ ಬಲಗೈ ಬಂಟನಾಗಿದ್ದ ಜಮೀರ್ ಅಹ್ಮದ್ ಈಗ ಸಿದ್ದರಾಮಯ್ಯ ಬಂಟನಾಗಿದ್ದಾರೆ. ಹಾಗಾದರೆ ಜಮೀರ್‌ಗೆ ಎಚ್‌ಡಿಕೆ ಮೇಲೆ ಮುನಿಸ್ಯಾಕೆ.? 

ನಿಮೋ ಇಂಜೆಕ್ಷನ್: ಕೊರೊನಾ ಅವಾಂತರಕ್ಕೆ ಮೋದಿ ಸರ್ಜರಿ!