ಕೇಸರಿ ಸೇನೆಯಲ್ಲಿ ಸೈನಿಕ ದಂಗೆ... ಟಾರ್ಗೆಟ್ ಯಾರು..?: "ಕೆಲ ನಾಯಕರಿಂದಲೇ ಬಿಜೆಪಿ ಮಣ್ಣು ತಿಂದಿದೆ"- ಪ್ರತಾಪ್ ಸಿಂಹ..!

ಕೇಸರಿ ಸೇನೆಯಲ್ಲಿ ಸೈನಿಕ ದಂಗೆ... ಟಾರ್ಗೆಟ್ ಯಾರು..?: "ಕೆಲ ನಾಯಕರಿಂದಲೇ ಬಿಜೆಪಿ ಮಣ್ಣು ತಿಂದಿದೆ"- ಪ್ರತಾಪ್ ಸಿಂಹ..!

Published : Jun 15, 2023, 11:09 AM IST

"ರಾಜಿ ರಾಜಕಾರಣದಿಂದಲೇ ಬಿಜೆಪಿಗೆ ಸೋಲು" -ಸಿ.ಟಿ ರವಿ..!
ಬಿಜೆಪಿ Vs ಬಿಜೆಪಿ.. ಯಾದವೀ ಕಲಹದ ಗುಟ್ಟೇನು ಗೊತ್ತಾ..?
ಕೇಸರಿವೀರರ ಕಿಡಿ ಕಿಚ್ಚು, ರೋಷಾಗ್ನಿ ಜ್ವಾಲೆ ಯಾರ ವಿರುದ್ಧ..?

ಒಂದು ಚುನಾವಣೆ ಅಂದ್ಮೇಲೆ ಸೋಲು-ಗೆಲುವು ಸಹಜ. ಗೆದ್ದವರು ಬೀಗ್ತಾರೆ, ಸೋತವರು ನೆಲ ಕಚ್ತಾರೆ. ಹಾಗಂತ ಒಂದು ಸೋಲಿಗೆ ಎಲ್ಲವೂ ಮುಗೀತು ಅಂತ ಅರ್ಥ ಅಲ್ಲ. ಸೋಲಿಗೆ ಕಾರಣಗಳನ್ನು ಹುಡುಕಿ ಸರಿ ಪಡಿಸಿಕೊಳ್ಳೋದು ರಾಜಕೀಯ ಪಕ್ಷವೊಂದರ ಜಾಣ ನಡೆ. ಬಿಜೆಪಿಯಲ್ಲಿ ಅಂಥಾ ಆತ್ಮಾವಲೋಕನ ಸಭೆ ಕಳೆದ ವಾರ ನಡೆದಿದೆ. ಸಭೆಯ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಜಿ ರಾಜಕಾರಣದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಾದ ವಿಚಾರವನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಅದೇ ಬಗಲ್ ಮೇ ದುಷ್ಮನ್'ಗಳಂತೆ. ಹಾಗಾದ್ರೆ ಬಿಜೆಪಿಯವರೇ ಹೇಳ್ತಿರೋ ಬಿಜೆಪಿಯ ಆ ಹಿತಶತ್ರು ಯಾರು..?

ಇದನ್ನೂ ವೀಕ್ಷಿಸಿ: ಗೃಹಲಕ್ಷ್ಮೀ ನೋಂದಣಿ ಕಾರ್ಯ ನಾಳೆಯಿಂದ ಆರಂಭ: ಗೃಹಜ್ಯೋತಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more