ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

Published : Jul 20, 2023, 03:49 PM IST

ಮತ್ತೆ ಗದ್ದುಗೆ ಏರಲು ಮೋದಿ ಶತಃಸಿದ್ಧ!
ಮೋದಿಗೆ ಟಕ್ಕರ್ ಕೊಡಲು I.N.D.I.A ರೆಡಿ!
I.N.D.I.A ಪರಿವಾರವಾದಿಗಳ ಮಹಾಮೇಳ!

ಬೆಂಗಳೂರಲ್ಲಿ ಸಿದ್ಧವಾದ I.N.D.I.A ರಣತಂತ್ರಕ್ಕೆ ದೆಹಲಿಯಲ್ಲೇ (Delhi) ಮಹಾರಣತಂತ್ರ ಹೆಣೆದು ಯುದ್ಧಾಹ್ವಾನ ನೀಡಿದೆ ಎನ್‌ಡಿಎ(NDA) ಈಗ ಲೋಕಸಭಾ ಕುರುಕ್ಷೇತ್ರಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಅತಿ ದೊಡ್ಡದೊಂದು ಸಂಚಲನ ಶುರುವಾಗಿದೆ. ಇಡೀ ದೇಶದ ಕಣ್ಣು ಇದ್ದದ್ದು, ಇದೇ ಬೆಂಗಳೂರಿನ(Bengaluru) ಮೇಲೆ. ಯಾಕಂದ್ರೆ, ಬೆಂಗಳೂರಿನ, ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ 2 ದಿನಗಳ ಕಾಲ ಮಹಾಘಟಬಂಧನದ ಸಭೆ ನಡೆದಿತ್ತು. ಅದು ಮುಕ್ತಾಯವಾಗೋ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಮಣಿಸೋಕೆ 26 ವಿಪಕ್ಷಗಳು ಒಟ್ಟಾಗಿ, ವಿಚಿತ್ರವ್ಯೂಹವೊಂದನ್ನ ಹೆಣೆದಿದ್ವು. ಅಷ್ಟೇ ಅಲ್ಲ, ಸತತ 2 ದಿನಗಳ ಕಾಲ ನಡೆದಿದ್ದ ಸಾಲು ಸಾಲು ಸಭೆಗಳಲ್ಲಿ,  ಸೀಟು ಹಂಚಿಕೆ ಚರ್ಚೆ ನಡೆದಿತ್ತು.. ಮೈತ್ರಿಯ ಬಗ್ಗೆ ಇದ್ದ ಗೊಂದಲಗಳನ್ನೆಲ್ಲಾ ಎಲ್ಲರೊಟ್ಟಿಗೆ ಚರ್ಚೆ ಮಾಡಿ ಬಗೆಹಿರಿಸಿಕೊಳ್ಳೋ ಪ್ರಯತ್ನವಾಗಿತ್ತು. ಅದೆಲ್ಲಾ ಆದ ಬಳಿಕ, ಮಹಾಘಟಬಂಧನ್ 2.0ಗೆ ಹೊಸ ನಾಮಕರಣ ಮಾಡಲಾಯ್ತು.

ಇದನ್ನೂ ವೀಕ್ಷಿಸಿ:  ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more