ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

Published : Jul 20, 2023, 03:49 PM IST

ಮತ್ತೆ ಗದ್ದುಗೆ ಏರಲು ಮೋದಿ ಶತಃಸಿದ್ಧ!
ಮೋದಿಗೆ ಟಕ್ಕರ್ ಕೊಡಲು I.N.D.I.A ರೆಡಿ!
I.N.D.I.A ಪರಿವಾರವಾದಿಗಳ ಮಹಾಮೇಳ!

ಬೆಂಗಳೂರಲ್ಲಿ ಸಿದ್ಧವಾದ I.N.D.I.A ರಣತಂತ್ರಕ್ಕೆ ದೆಹಲಿಯಲ್ಲೇ (Delhi) ಮಹಾರಣತಂತ್ರ ಹೆಣೆದು ಯುದ್ಧಾಹ್ವಾನ ನೀಡಿದೆ ಎನ್‌ಡಿಎ(NDA) ಈಗ ಲೋಕಸಭಾ ಕುರುಕ್ಷೇತ್ರಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಅತಿ ದೊಡ್ಡದೊಂದು ಸಂಚಲನ ಶುರುವಾಗಿದೆ. ಇಡೀ ದೇಶದ ಕಣ್ಣು ಇದ್ದದ್ದು, ಇದೇ ಬೆಂಗಳೂರಿನ(Bengaluru) ಮೇಲೆ. ಯಾಕಂದ್ರೆ, ಬೆಂಗಳೂರಿನ, ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ 2 ದಿನಗಳ ಕಾಲ ಮಹಾಘಟಬಂಧನದ ಸಭೆ ನಡೆದಿತ್ತು. ಅದು ಮುಕ್ತಾಯವಾಗೋ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಮಣಿಸೋಕೆ 26 ವಿಪಕ್ಷಗಳು ಒಟ್ಟಾಗಿ, ವಿಚಿತ್ರವ್ಯೂಹವೊಂದನ್ನ ಹೆಣೆದಿದ್ವು. ಅಷ್ಟೇ ಅಲ್ಲ, ಸತತ 2 ದಿನಗಳ ಕಾಲ ನಡೆದಿದ್ದ ಸಾಲು ಸಾಲು ಸಭೆಗಳಲ್ಲಿ,  ಸೀಟು ಹಂಚಿಕೆ ಚರ್ಚೆ ನಡೆದಿತ್ತು.. ಮೈತ್ರಿಯ ಬಗ್ಗೆ ಇದ್ದ ಗೊಂದಲಗಳನ್ನೆಲ್ಲಾ ಎಲ್ಲರೊಟ್ಟಿಗೆ ಚರ್ಚೆ ಮಾಡಿ ಬಗೆಹಿರಿಸಿಕೊಳ್ಳೋ ಪ್ರಯತ್ನವಾಗಿತ್ತು. ಅದೆಲ್ಲಾ ಆದ ಬಳಿಕ, ಮಹಾಘಟಬಂಧನ್ 2.0ಗೆ ಹೊಸ ನಾಮಕರಣ ಮಾಡಲಾಯ್ತು.

ಇದನ್ನೂ ವೀಕ್ಷಿಸಿ:  ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more