ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

Published : Jul 20, 2023, 03:49 PM IST

ಮತ್ತೆ ಗದ್ದುಗೆ ಏರಲು ಮೋದಿ ಶತಃಸಿದ್ಧ!
ಮೋದಿಗೆ ಟಕ್ಕರ್ ಕೊಡಲು I.N.D.I.A ರೆಡಿ!
I.N.D.I.A ಪರಿವಾರವಾದಿಗಳ ಮಹಾಮೇಳ!

ಬೆಂಗಳೂರಲ್ಲಿ ಸಿದ್ಧವಾದ I.N.D.I.A ರಣತಂತ್ರಕ್ಕೆ ದೆಹಲಿಯಲ್ಲೇ (Delhi) ಮಹಾರಣತಂತ್ರ ಹೆಣೆದು ಯುದ್ಧಾಹ್ವಾನ ನೀಡಿದೆ ಎನ್‌ಡಿಎ(NDA) ಈಗ ಲೋಕಸಭಾ ಕುರುಕ್ಷೇತ್ರಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಅತಿ ದೊಡ್ಡದೊಂದು ಸಂಚಲನ ಶುರುವಾಗಿದೆ. ಇಡೀ ದೇಶದ ಕಣ್ಣು ಇದ್ದದ್ದು, ಇದೇ ಬೆಂಗಳೂರಿನ(Bengaluru) ಮೇಲೆ. ಯಾಕಂದ್ರೆ, ಬೆಂಗಳೂರಿನ, ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ 2 ದಿನಗಳ ಕಾಲ ಮಹಾಘಟಬಂಧನದ ಸಭೆ ನಡೆದಿತ್ತು. ಅದು ಮುಕ್ತಾಯವಾಗೋ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಮಣಿಸೋಕೆ 26 ವಿಪಕ್ಷಗಳು ಒಟ್ಟಾಗಿ, ವಿಚಿತ್ರವ್ಯೂಹವೊಂದನ್ನ ಹೆಣೆದಿದ್ವು. ಅಷ್ಟೇ ಅಲ್ಲ, ಸತತ 2 ದಿನಗಳ ಕಾಲ ನಡೆದಿದ್ದ ಸಾಲು ಸಾಲು ಸಭೆಗಳಲ್ಲಿ,  ಸೀಟು ಹಂಚಿಕೆ ಚರ್ಚೆ ನಡೆದಿತ್ತು.. ಮೈತ್ರಿಯ ಬಗ್ಗೆ ಇದ್ದ ಗೊಂದಲಗಳನ್ನೆಲ್ಲಾ ಎಲ್ಲರೊಟ್ಟಿಗೆ ಚರ್ಚೆ ಮಾಡಿ ಬಗೆಹಿರಿಸಿಕೊಳ್ಳೋ ಪ್ರಯತ್ನವಾಗಿತ್ತು. ಅದೆಲ್ಲಾ ಆದ ಬಳಿಕ, ಮಹಾಘಟಬಂಧನ್ 2.0ಗೆ ಹೊಸ ನಾಮಕರಣ ಮಾಡಲಾಯ್ತು.

ಇದನ್ನೂ ವೀಕ್ಷಿಸಿ:  ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
Read more