ಪತಿ ಅಂಬರೀಷ್ ಅಗಲಿಕೆ ರಾಜಕೀಯ ಸೇರುವಂತೆ ಮಾಡಿತು: ಸುಮಲತಾ

ಪತಿ ಅಂಬರೀಷ್ ಅಗಲಿಕೆ ರಾಜಕೀಯ ಸೇರುವಂತೆ ಮಾಡಿತು: ಸುಮಲತಾ

Published : Mar 26, 2023, 02:31 PM ISTUpdated : Mar 26, 2023, 02:32 PM IST

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ-ರಾಜಕಾರಣಿ ಸುಮಲತಾ  ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.

ನ್ಯೂಸ್‌ ಅವರ್ ಸ್ಪೆಶಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ-ರಾಜಕಾರಣಿ ಸುಮಲತಾ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯಕ್ಕೆ ಬಂದಿರುವುದು ಆಕಸ್ಮಿಕ . ಇಷ್ಟ ಪಟ್ಟು ಬಂದಿರುವ ಕ್ಷೇತ್ರವಲ್ಲ ಎಂದು ಹೇಳಿದರು. ಇನ್ನು  ಅಂಬರೀಶ್  ಅಗಲಿಕೆಯ ನಂತರದ ಸಂದರ್ಭ ರಾಜಕೀಯಕ್ಕೆ ಸೇರುವಂತೆ ಮಾಡಿತು. ರಾಜಕೀಯ ಅನುಭವ ಎನ್ನುವುದು ನನಗೆ ಇರಲಿಲ್ಲ ಅಂಬರೀಶ್  ಜೊತೆ ಒಂದೆರಡು ಬಾರಿ ಪ್ರಚಾರಕ್ಕೆ ಹೋಗಿದ್ದೆ ಹೊರತು ಯಾವತ್ತು ರಾಜಕೀಯದ ಒಳಗೆ ಹೋಗಿರಲಿಲ್ಲ. 52 ವರ್ಷದ ನಂತರ ಇಂಡಿಪೆಂಡೆಂಟ್‌ ಆಗಿ ಗೆದ್ದದ್ದು  ಹೆಮ್ಮೆ ಇದೆ . ಭಯ ಇದ್ದಿದ್ದರೆ ರಾಜಕೀಯ ಕ್ಷೇತ್ರ ಬರುತ್ತಿರಲಿಲ್ಲ .ಐತಿಹಾಸಿಕ ಗೆಲುವನ್ನು ಸಾಧಿಸಿ ಬಂದಿದ್ದರು ಕೊನೆಗೆ ಬರೋದು ನಾನು ಒಂದು ಹೆಣ್ಣು . ರಾಜಕೀಯದಲ್ಲಿ ಬರುವ ಮಾತುಗಳನ್ನು ಕೇಳಿ ಕೇಳಿ ಕೆಲವೊಮ್ಮೆ ರಾಜಕೀಯ ಬೇಕಿತ್ತಾ ಎಂದು ಅನಿಸಿತ್ತು  ಎಂದು ಹೇಳಿದರು.  

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?