Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

Published : Jun 05, 2024, 04:38 PM ISTUpdated : Jun 05, 2024, 04:39 PM IST

ಕೇಸರಿ ಪಾಳಯಕ್ಕೆ ಯು.ಪಿಲಿ ಭಾರೀ ಹಿನ್ನಡೆ!
ಯೋಗಿ ನಾಡಲ್ಲಿ ಗೆದ್ದು ಬೀಗಿದ I.N.D.I.A..!
ಅಯೋಧ್ಯೆಯ ಕ್ಷೇತ್ರದಲ್ಲೂ ಬಿಜೆಪಿಗೆ ಹಿನ್ನಡೆ!

ಅಂತೂ ಇಂತೂ ದೇಶದ ಜನ ನೀಡಿದ್ದ ಅಂತಿಮ ಫಲಿತಾಂಶ ಈಗ ಹೊರಬಂದಿದೆ. ಬಿಜೆಪಿ(BJP) ನೇತೃತ್ವದ ಕೇಸರಿ ಪಾಳಯಕ್ಕೆ, ಬಹುಮತವೇನೋ ಸಿಕ್ಕಾಗಿದೆ. ಕಾಂಗ್ರೆಸ್(Congress) ಕೂಡ ಕಳೆದ ಎರಡು ಚುನಾವಣೆಗಿಂತಲೂ ಅಧಿಕ ಸ್ಥಾನ ಳಿಸಿದೆ. ಈ ಸಲ ತಾನೂ ಕೂಡ ಸರ್ಕಾರ ರಚನೆ ಮಾಡೋ ತೋಳ್ಬಲ ಹೊಂದಿದ್ದೀನಿ ಅಂತ ಹೇಳ್ತಾ ಇದೆ. ದೇಶದ ಜನರಂತು, ಇನ್ನೂ ಹಲವು ಗಂಟೆಗಳಲ್ಲಿ ಅದೇನೇನು ವಿಚಿತ್ರಗಳು ನಡೆಯಲಿವೆಯೋ  ಅನ್ನೋ ಯೋಚನೆಗೆ ಬಿದ್ದಿದ್ದಾರೆ. ಪ್ರಧಾನಿ ಮೋದಿ(Narendra Modi) ಅವರು, ಅಬ್ ಕಿ ಬಾರ್, ಚಾರ್ ಸೌ ಪಾರ್ ಅನ್ನೋ ರಣಘೋಷ ಮೊಳಗಿಸಿ ರಣಾಂಗಣಕ್ಕೆ ಪ್ರವೇಶಿಸಿದ್ರು. ಆದ್ರೆ, ಈಗ ನೋಡಿದ್ರೆ ಆ ನಂಬರ್‌ಗಿಂತಾ ಆಲ್ ಮೋಸ್ಟ್ ನೂರು ಸ್ಥಾನ ಕಡಿಮೆ ಇದೆ. ಅಷ್ಟೇ ಅಲ್ಲ, ಮಿತ್ರಪಕ್ಷಗಳ ಸಹಕಾರವಿಲ್ಲದೆ ಸ್ವಂತ ಸರ್ಕಾರ ನಡೆಸೋದೂ ಕೂಡ ಕಷ್ಟವಾಗಿದೆ. ಇದೇ ಮೊದಲ ಬಾರಿಗೆ, ಮೋದಿ ಸೇನೆ, ಬಹುಮತಕ್ಕಿಂತಾ ಕಡಿಮೆ ಸ್ಥಾನಗಳಿಸಿದೆ. ಬಿಜೆಪಿ ಮಿತ್ರ ಪಕ್ಷಗಳ ತೊಳ್ಬಲ ಈಗ ದುಪ್ಪಟ್ಟಾಗಿದೆ. ಅಸಲಿಗೆ, 303 ಸ್ಥಾನ ಗೆದ್ದುಬೀಗಿದ್ದ ಬಿಜೆಪಿ, ಈಗ ಸರಳ ಬಹುಮತ ಪಡೆಯೋಕೂ ಸಾಧ್ಯವಾಗಿಲ್ಲ.

ಇದನ್ನೂ ವೀಕ್ಷಿಸಿ:  ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ, ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ: ಕರಡಿ ಸಂಗಣ್ಣ

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
Read more