Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

Narendra Modi: ಬಹುಮತ ಪಡೆಯದ ಬಿಜೆಪಿ, ಎಡವಟ್ಟಾಗಿದ್ದೆಲ್ಲಿ..? ಕಮಲಾಧಿಪತಿಗಳ ಕಣ್ಣಿಗೆ ಕಾಣಲಿಲ್ವಾ ಆ ವಿಚಿತ್ರ ಲೆಕ್ಕಾಚಾರ..?

Published : Jun 05, 2024, 04:38 PM ISTUpdated : Jun 05, 2024, 04:39 PM IST

ಕೇಸರಿ ಪಾಳಯಕ್ಕೆ ಯು.ಪಿಲಿ ಭಾರೀ ಹಿನ್ನಡೆ!
ಯೋಗಿ ನಾಡಲ್ಲಿ ಗೆದ್ದು ಬೀಗಿದ I.N.D.I.A..!
ಅಯೋಧ್ಯೆಯ ಕ್ಷೇತ್ರದಲ್ಲೂ ಬಿಜೆಪಿಗೆ ಹಿನ್ನಡೆ!

ಅಂತೂ ಇಂತೂ ದೇಶದ ಜನ ನೀಡಿದ್ದ ಅಂತಿಮ ಫಲಿತಾಂಶ ಈಗ ಹೊರಬಂದಿದೆ. ಬಿಜೆಪಿ(BJP) ನೇತೃತ್ವದ ಕೇಸರಿ ಪಾಳಯಕ್ಕೆ, ಬಹುಮತವೇನೋ ಸಿಕ್ಕಾಗಿದೆ. ಕಾಂಗ್ರೆಸ್(Congress) ಕೂಡ ಕಳೆದ ಎರಡು ಚುನಾವಣೆಗಿಂತಲೂ ಅಧಿಕ ಸ್ಥಾನ ಳಿಸಿದೆ. ಈ ಸಲ ತಾನೂ ಕೂಡ ಸರ್ಕಾರ ರಚನೆ ಮಾಡೋ ತೋಳ್ಬಲ ಹೊಂದಿದ್ದೀನಿ ಅಂತ ಹೇಳ್ತಾ ಇದೆ. ದೇಶದ ಜನರಂತು, ಇನ್ನೂ ಹಲವು ಗಂಟೆಗಳಲ್ಲಿ ಅದೇನೇನು ವಿಚಿತ್ರಗಳು ನಡೆಯಲಿವೆಯೋ  ಅನ್ನೋ ಯೋಚನೆಗೆ ಬಿದ್ದಿದ್ದಾರೆ. ಪ್ರಧಾನಿ ಮೋದಿ(Narendra Modi) ಅವರು, ಅಬ್ ಕಿ ಬಾರ್, ಚಾರ್ ಸೌ ಪಾರ್ ಅನ್ನೋ ರಣಘೋಷ ಮೊಳಗಿಸಿ ರಣಾಂಗಣಕ್ಕೆ ಪ್ರವೇಶಿಸಿದ್ರು. ಆದ್ರೆ, ಈಗ ನೋಡಿದ್ರೆ ಆ ನಂಬರ್‌ಗಿಂತಾ ಆಲ್ ಮೋಸ್ಟ್ ನೂರು ಸ್ಥಾನ ಕಡಿಮೆ ಇದೆ. ಅಷ್ಟೇ ಅಲ್ಲ, ಮಿತ್ರಪಕ್ಷಗಳ ಸಹಕಾರವಿಲ್ಲದೆ ಸ್ವಂತ ಸರ್ಕಾರ ನಡೆಸೋದೂ ಕೂಡ ಕಷ್ಟವಾಗಿದೆ. ಇದೇ ಮೊದಲ ಬಾರಿಗೆ, ಮೋದಿ ಸೇನೆ, ಬಹುಮತಕ್ಕಿಂತಾ ಕಡಿಮೆ ಸ್ಥಾನಗಳಿಸಿದೆ. ಬಿಜೆಪಿ ಮಿತ್ರ ಪಕ್ಷಗಳ ತೊಳ್ಬಲ ಈಗ ದುಪ್ಪಟ್ಟಾಗಿದೆ. ಅಸಲಿಗೆ, 303 ಸ್ಥಾನ ಗೆದ್ದುಬೀಗಿದ್ದ ಬಿಜೆಪಿ, ಈಗ ಸರಳ ಬಹುಮತ ಪಡೆಯೋಕೂ ಸಾಧ್ಯವಾಗಿಲ್ಲ.

ಇದನ್ನೂ ವೀಕ್ಷಿಸಿ:  ಬಿಜೆಪಿಯಲ್ಲಿ ಗಟ್ಟಿ ನಿರ್ಧಾರದ ನಾಯಕರು ಇಲ್ಲ, ಸ್ಥಳೀಯವಾಗಿ ಗ್ರೌಂಡ್ ರಿಪೋರ್ಟ್‌ ತಗೊಳ್ತಾಯಿಲ್ಲ: ಕರಡಿ ಸಂಗಣ್ಣ

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more