Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Published : Apr 08, 2024, 05:40 PM ISTUpdated : Apr 08, 2024, 05:42 PM IST

ಟಾರ್ಗೆಟ್ 28 ತಲುಪೋಕೆ ಕೇಸರಿಪಡೆಯ ನಿಗೂಢ ವ್ಯೂಹ!
ಲೋಕ ಸಂಗ್ರಾಮದಲ್ಲಿ ಗೇಮ್ ಚೇಂಜರ್ ಆಗ್ತಾರಾ ಮೋದಿ?
ಕೇಸರಿ ಸೇನೆಯ ನಾಗಾಲೋಟಕ್ಕೆ ಅಡ್ಡಿಯಾಗುತ್ತಾ ಕೈಪಡೆ?

ದಿನಗಳುರುಳಿದ ಹಾಗೆಲ್ಲಾ ಲೋಕಸಮರ ಸಮೀಪಿಸ್ತಾ ಇದೆ. ಆ ಲೋಕಸಂಗ್ರಾಮದಲ್ಲಿ ಗೆಲ್ಲೋಕೆ, ಕಾಂಗ್ರೆಸ್(Congress) ಬಿಜೆಪಿ ಮಾತ್ರವೇ ಅಲ್ಲ, ಸರ್ವಪಕ್ಷಗಳೂ ಶತ ಪ್ರಯತ್ನ ಮಾಡ್ತಾ ಇದಾವೆ. ಈಗಾಗ್ಲೇ, ಆಲ್ ಮೋಸ್ಟ್ ಎಲ್ಲಾ ಕ್ಷೇತ್ರಗಳ ರಣಕಲಿಗಳೂ ಆಯ್ಕೆಯಾಗಿದ್ದಾಗಿದೆ. ಇನ್ನೇನಿದ್ರೂ ಮತಸಂಗ್ರಾಮ ನಡೆದು, ಗೆದ್ದ ಅಭ್ಯರ್ಥಿ ಯಾರು ಅನ್ನೋದು ಡಿಸೈಡ್ ಆಗೋದಷ್ಟೇ ಬಾಕಿ ಇರೋದು. ಈ ಬಾರಿ ಲೋಕಸಭಾ ಚುನಾವಣೆ(Loksabha Election) ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ, ಪ್ರಧಾನಿ ಮೋದಿ(Narendra Modi) ಬಿಜೆಪಿ(BJP) 370 ಕ್ಷೇತ್ರಗಳಲ್ಲಿ ಗೆಲ್ಲಬೇಕು, ಎನ್‌ಡಿಎ ಶತಾಯಗತಾಯ 400 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಬೇಕು ಅಂತ ಕಂಕಣ ತೊಟ್ಟಿದ್ದಾರೆ. ಮೋದಿ ಅವರ ಟಾರ್ಗೆಟ್ 400 ಸೀಟುಗಳು. ಅಂದ್ರೆ ದೇಶದಲ್ಲಿರೋ 543 ಸ್ಥಾನಗಳ ಪೈಕಿ, ಬರೋಬ್ಬರಿ 400 ಸೀಟುಗಳನ್ನ ಗೆಲ್ಲೋದು ಅಂದ್ರೆ, ಅದು ಹೇಳಿದಷ್ಟು ಸುಲಭದ ಮಾತಲ್ಲ. ಒಂದ್ ವೇಳೆ, ಮೋದಿ ಸೇನೆ 400ರ ಗಡಿ ಸಮೀಪಿಸಿದರೆ, ಅದೊಂದು ರೆಕಾರ್ಡ್ ಆಗೋದ್ರಲ್ಲಿ ಸಂದೇಹವಂತೂ ಇಲ್ಲ. ಮೋದಿ ಅವರು ತಾವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯೋದು ಅನ್ನೋ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಶತಾಯಗತಾಯ 370 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಅನ್ನೋ ನಿರ್ಣಯವನ್ನೂ ಮಾಡ್ಕೊಂಡಿದಾರೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಆ ಕಠಿಣ ಕಾರ್ಯವನ್ನೂ ಸುಲಭಸಾಧ್ಯ ಮಾಡಿಕೊಳ್ಳೋಕೆ ಮೋದಿ ಪಡೆ ಚಿತ್ರ ವಿಚಿತ್ರ ವ್ಯೂಹ ಹೆಣೆದು ಅಖಾಡಕ್ಕೆ ಧುಮುಕ್ತಾ ಇದೆ.

ಇದನ್ನೂ ವೀಕ್ಷಿಸಿ:  ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
Read more