Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Published : Apr 08, 2024, 05:40 PM ISTUpdated : Apr 08, 2024, 05:42 PM IST

ಟಾರ್ಗೆಟ್ 28 ತಲುಪೋಕೆ ಕೇಸರಿಪಡೆಯ ನಿಗೂಢ ವ್ಯೂಹ!
ಲೋಕ ಸಂಗ್ರಾಮದಲ್ಲಿ ಗೇಮ್ ಚೇಂಜರ್ ಆಗ್ತಾರಾ ಮೋದಿ?
ಕೇಸರಿ ಸೇನೆಯ ನಾಗಾಲೋಟಕ್ಕೆ ಅಡ್ಡಿಯಾಗುತ್ತಾ ಕೈಪಡೆ?

ದಿನಗಳುರುಳಿದ ಹಾಗೆಲ್ಲಾ ಲೋಕಸಮರ ಸಮೀಪಿಸ್ತಾ ಇದೆ. ಆ ಲೋಕಸಂಗ್ರಾಮದಲ್ಲಿ ಗೆಲ್ಲೋಕೆ, ಕಾಂಗ್ರೆಸ್(Congress) ಬಿಜೆಪಿ ಮಾತ್ರವೇ ಅಲ್ಲ, ಸರ್ವಪಕ್ಷಗಳೂ ಶತ ಪ್ರಯತ್ನ ಮಾಡ್ತಾ ಇದಾವೆ. ಈಗಾಗ್ಲೇ, ಆಲ್ ಮೋಸ್ಟ್ ಎಲ್ಲಾ ಕ್ಷೇತ್ರಗಳ ರಣಕಲಿಗಳೂ ಆಯ್ಕೆಯಾಗಿದ್ದಾಗಿದೆ. ಇನ್ನೇನಿದ್ರೂ ಮತಸಂಗ್ರಾಮ ನಡೆದು, ಗೆದ್ದ ಅಭ್ಯರ್ಥಿ ಯಾರು ಅನ್ನೋದು ಡಿಸೈಡ್ ಆಗೋದಷ್ಟೇ ಬಾಕಿ ಇರೋದು. ಈ ಬಾರಿ ಲೋಕಸಭಾ ಚುನಾವಣೆ(Loksabha Election) ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ, ಪ್ರಧಾನಿ ಮೋದಿ(Narendra Modi) ಬಿಜೆಪಿ(BJP) 370 ಕ್ಷೇತ್ರಗಳಲ್ಲಿ ಗೆಲ್ಲಬೇಕು, ಎನ್‌ಡಿಎ ಶತಾಯಗತಾಯ 400 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಬೇಕು ಅಂತ ಕಂಕಣ ತೊಟ್ಟಿದ್ದಾರೆ. ಮೋದಿ ಅವರ ಟಾರ್ಗೆಟ್ 400 ಸೀಟುಗಳು. ಅಂದ್ರೆ ದೇಶದಲ್ಲಿರೋ 543 ಸ್ಥಾನಗಳ ಪೈಕಿ, ಬರೋಬ್ಬರಿ 400 ಸೀಟುಗಳನ್ನ ಗೆಲ್ಲೋದು ಅಂದ್ರೆ, ಅದು ಹೇಳಿದಷ್ಟು ಸುಲಭದ ಮಾತಲ್ಲ. ಒಂದ್ ವೇಳೆ, ಮೋದಿ ಸೇನೆ 400ರ ಗಡಿ ಸಮೀಪಿಸಿದರೆ, ಅದೊಂದು ರೆಕಾರ್ಡ್ ಆಗೋದ್ರಲ್ಲಿ ಸಂದೇಹವಂತೂ ಇಲ್ಲ. ಮೋದಿ ಅವರು ತಾವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯೋದು ಅನ್ನೋ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಶತಾಯಗತಾಯ 370 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಅನ್ನೋ ನಿರ್ಣಯವನ್ನೂ ಮಾಡ್ಕೊಂಡಿದಾರೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಆ ಕಠಿಣ ಕಾರ್ಯವನ್ನೂ ಸುಲಭಸಾಧ್ಯ ಮಾಡಿಕೊಳ್ಳೋಕೆ ಮೋದಿ ಪಡೆ ಚಿತ್ರ ವಿಚಿತ್ರ ವ್ಯೂಹ ಹೆಣೆದು ಅಖಾಡಕ್ಕೆ ಧುಮುಕ್ತಾ ಇದೆ.

ಇದನ್ನೂ ವೀಕ್ಷಿಸಿ:  ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more