Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

Published : Apr 08, 2024, 05:40 PM ISTUpdated : Apr 08, 2024, 05:42 PM IST

ಟಾರ್ಗೆಟ್ 28 ತಲುಪೋಕೆ ಕೇಸರಿಪಡೆಯ ನಿಗೂಢ ವ್ಯೂಹ!
ಲೋಕ ಸಂಗ್ರಾಮದಲ್ಲಿ ಗೇಮ್ ಚೇಂಜರ್ ಆಗ್ತಾರಾ ಮೋದಿ?
ಕೇಸರಿ ಸೇನೆಯ ನಾಗಾಲೋಟಕ್ಕೆ ಅಡ್ಡಿಯಾಗುತ್ತಾ ಕೈಪಡೆ?

ದಿನಗಳುರುಳಿದ ಹಾಗೆಲ್ಲಾ ಲೋಕಸಮರ ಸಮೀಪಿಸ್ತಾ ಇದೆ. ಆ ಲೋಕಸಂಗ್ರಾಮದಲ್ಲಿ ಗೆಲ್ಲೋಕೆ, ಕಾಂಗ್ರೆಸ್(Congress) ಬಿಜೆಪಿ ಮಾತ್ರವೇ ಅಲ್ಲ, ಸರ್ವಪಕ್ಷಗಳೂ ಶತ ಪ್ರಯತ್ನ ಮಾಡ್ತಾ ಇದಾವೆ. ಈಗಾಗ್ಲೇ, ಆಲ್ ಮೋಸ್ಟ್ ಎಲ್ಲಾ ಕ್ಷೇತ್ರಗಳ ರಣಕಲಿಗಳೂ ಆಯ್ಕೆಯಾಗಿದ್ದಾಗಿದೆ. ಇನ್ನೇನಿದ್ರೂ ಮತಸಂಗ್ರಾಮ ನಡೆದು, ಗೆದ್ದ ಅಭ್ಯರ್ಥಿ ಯಾರು ಅನ್ನೋದು ಡಿಸೈಡ್ ಆಗೋದಷ್ಟೇ ಬಾಕಿ ಇರೋದು. ಈ ಬಾರಿ ಲೋಕಸಭಾ ಚುನಾವಣೆ(Loksabha Election) ಹತ್ತಾರು ಕುತೂಹಲಕ್ಕೆ ಕಾರಣವಾಗಿದೆ. ಒಂದೆಡೆ, ಪ್ರಧಾನಿ ಮೋದಿ(Narendra Modi) ಬಿಜೆಪಿ(BJP) 370 ಕ್ಷೇತ್ರಗಳಲ್ಲಿ ಗೆಲ್ಲಬೇಕು, ಎನ್‌ಡಿಎ ಶತಾಯಗತಾಯ 400 ಸ್ಥಾನಗಳನ್ನ ತನ್ನದಾಗಿಸಿಕೊಳ್ಳಬೇಕು ಅಂತ ಕಂಕಣ ತೊಟ್ಟಿದ್ದಾರೆ. ಮೋದಿ ಅವರ ಟಾರ್ಗೆಟ್ 400 ಸೀಟುಗಳು. ಅಂದ್ರೆ ದೇಶದಲ್ಲಿರೋ 543 ಸ್ಥಾನಗಳ ಪೈಕಿ, ಬರೋಬ್ಬರಿ 400 ಸೀಟುಗಳನ್ನ ಗೆಲ್ಲೋದು ಅಂದ್ರೆ, ಅದು ಹೇಳಿದಷ್ಟು ಸುಲಭದ ಮಾತಲ್ಲ. ಒಂದ್ ವೇಳೆ, ಮೋದಿ ಸೇನೆ 400ರ ಗಡಿ ಸಮೀಪಿಸಿದರೆ, ಅದೊಂದು ರೆಕಾರ್ಡ್ ಆಗೋದ್ರಲ್ಲಿ ಸಂದೇಹವಂತೂ ಇಲ್ಲ. ಮೋದಿ ಅವರು ತಾವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯೋದು ಅನ್ನೋ ವಿಶ್ವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಶತಾಯಗತಾಯ 370 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಅನ್ನೋ ನಿರ್ಣಯವನ್ನೂ ಮಾಡ್ಕೊಂಡಿದಾರೆ. ಆದ್ರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಆ ಕಠಿಣ ಕಾರ್ಯವನ್ನೂ ಸುಲಭಸಾಧ್ಯ ಮಾಡಿಕೊಳ್ಳೋಕೆ ಮೋದಿ ಪಡೆ ಚಿತ್ರ ವಿಚಿತ್ರ ವ್ಯೂಹ ಹೆಣೆದು ಅಖಾಡಕ್ಕೆ ಧುಮುಕ್ತಾ ಇದೆ.

ಇದನ್ನೂ ವೀಕ್ಷಿಸಿ:  ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more