ಲೋಕಸಭೆ ಗೆಲ್ಲಲು I.N.D.I.A ತಂತ್ರಕ್ಕೆ ಕೇಸರಿ ಪಡೆ ರಣತಂತ್ರ: ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ..?

ಲೋಕಸಭೆ ಗೆಲ್ಲಲು I.N.D.I.A ತಂತ್ರಕ್ಕೆ ಕೇಸರಿ ಪಡೆ ರಣತಂತ್ರ: ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ..?

Published : Jul 31, 2023, 11:59 AM IST

I.N.D.I.A. ಒಕ್ಕೂಟ ಉದ್ಭವ ಬೆನ್ನಲ್ಲೇ..ಮೆಗಾ ಲೋಕಸಭೆ ಸಮೀಕ್ಷೆ!
ಎಷ್ಟು ಸೀಟು ಗೆಲ್ಲುತ್ತೆ ಮೋದಿ ಪಾರ್ಟಿ,ಒಕ್ಕೂಟಕ್ಕೆ ಎಷ್ಟು ಸೀಟು..?
ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸೀಟು..?,ಕಾಂಗ್ರೆಸ್ ಕಿಂಗ್ ಆಗುತ್ತಾ..?

ಲೋಕಸಭೆ ಎಲೆಕ್ಷನ್‌ಗೆ ದಿನಗಣನೆ ಶುರುವಾಗಿದೆ. ಕರ್ನಾಟಕ ಎಲೆಕ್ಷನ್ ನಂತರ ಮೋದಿಯನ್ನು(Modi) ಮಣಿಸಲು I.N.D.I.A. ಒಕ್ಕೂಟ ಉದ್ಭವವಾಗಿದೆ. ಈ ಬೆನ್ನಲ್ಲೇ ಇಂಡಿಯಾ ಟಿವಿ ನಡೆಸಿದ ಲೋಕಸಭೆ ಚುನಾವಣೆಯ(Loksabha) ಸಮೀಕ್ಷೆ(Survey) ಮತ್ತೆ ಮೋದಿಯೇ ಪ್ರಧಾನಿ ಅಂತಿದೆ. ಜಗತ್ತೇ ಕಾಯುತ್ತಿರುವ ಭಾರತದ ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಯಾರು ದೇಶದ ಪ್ರಧಾನಿಯಾಗ್ತಾರೆ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಸದ್ಯ ನರೇಂದ್ರ ಮೋದಿಯವರು ಸತತವಾಗಿ 2ನೇ ಬಾರಿ ಪ್ರಧಾನಿಯಾಗಿ ಆಡಳಿತ ನಡೆಸ್ತಿದ್ದಾರೆ. ಮುಂಬರುವ ಲೋಕಸಭೆ ಚುನವಣೆಯಲ್ಲೂ ಬಿಜೆಪಿ(BJP) ಭರ್ಜರಿ ಗೆಲುವು ಸಾಧಿಸಿ 3ನೇ ಬಾರಿ ನರೇಂದ್ರ ಮೋದಿಯವರೇ ಇಂಡಿಯಾದ ಪ್ರಧಾನಿಯಾಗ್ತಾರೆ ಅನ್ನೋ ಕೂಗು ಕೇಳಿ ಬರ್ತಿದೆ. ಆದ್ರೆ ಈ ಬಾರಿ ಅದು ಅಷ್ಟು ಸುಲಭವಲ್ಲಾ ಅನ್ನೋ ಮಾತುಗಳೂ ಸಹ ಕೇಳಿ ಬರ್ತಿದೆ. ಅದಕ್ಕೆ ಕಾರಣ I.N.D.I.A. ಒಕ್ಕೂಟ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಕಾಂಗ್ರೆಸ್ ಮಧ್ಯೆ ಗದ್ದುಗೆ ಗುದ್ದಾಟ: ಸಿಎಂ ಅಭ್ಯರ್ಥಿ ಹೆಸರು ಘೋಷಣೆಯೇ ಕೇಸರಿ ಪಡೆಗೆ ದೊಡ್ಡ ಸವಾಲ್‌

22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
Read more