ಅನ್ನಭಾಗ್ಯ ಅಕ್ಕಿ ಮೋದಿದ್ದು, ಚೀಲ-ಫೋಟೋ ಸಿದ್ರಾಮಣ್ಣಾನದ್ದು! ಯಾರದ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ!

ಅನ್ನಭಾಗ್ಯ ಅಕ್ಕಿ ಮೋದಿದ್ದು, ಚೀಲ-ಫೋಟೋ ಸಿದ್ರಾಮಣ್ಣಾನದ್ದು! ಯಾರದ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ!

Published : Nov 27, 2022, 04:14 PM ISTUpdated : Nov 27, 2022, 04:15 PM IST

ನನ್ನನ್ನ ಸಿಎಂ ಮಾಡುವುದಾದರೆ ಕಾಂಗ್ರೆಸ್‍ಗೆ ಮತ ಹಾಕಿ ಎನ್ನುವ ಸಿದ್ದರಾಮಯ್ಯ ಬೇಡಿಕೊಂಡಿದ್ದರು. ಆಗ ಜನರು ಮತಹಾಕಿ 5 ವರ್ಷ ಕೊಟ್ಟಿದ್ರಲ್ಲಾ ಸಿದ್ರಾಮಣ್ಣ, ಏನು ಮಾಡ್ದಪ್ಪಾ.. ಅಕ್ಕಿ ಮೋದಿದೂ, ಚೀಲ ಸಿದ್ದರಾಮಯ್ಯಂದು, ಫೋಟೋ ಸಿದ್ದುದು. ಯಾರ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ ಮಾಡಿದರು.

ಚಿಕ್ಕಮಗಳೂರು (ನ.27) : ನನ್ನನ್ನ ಸಿಎಂ ಮಾಡುವುದಾದರೆ ಕಾಂಗ್ರೆಸ್‍ಗೆ ಮತ ಹಾಕಿ ಎನ್ನುವ ಸಿದ್ದರಾಮಯ್ಯ ಬೇಡಿಕೊಂಡಿದ್ದರು. ಆಗ ಜನರು ಮತಹಾಕಿ 5 ವರ್ಷ ಕೊಟ್ಟಿದ್ರಲ್ಲಾ ಸಿದ್ರಾಮಣ್ಣ, ಏನು ಮಾಡ್ದಪ್ಪಾ.. ಅಕ್ಕಿ ಮೋದಿದೂ, ಚೀಲ ಸಿದ್ದರಾಮಯ್ಯಂದು, ಫೋಟೋ ಸಿದ್ದುದು. ಯಾರ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ ಮಾಡಿದರು. ಸಿದ್ರಾಮಣ್ಣ ಸಾಕು ಕಣ್ಣಪ್ಪಾ ನೀನು ಅಧಿಕಾರಕ್ಕೆ ಬರೋದು ಬೇಡ. ಇವರ ಮೇಲಿದ್ದ ಕೇಸುಗಳನ್ನ ಮುಚ್ಚಿಕೊಳ್ಳಲು ಲೋಕಾಯುಕ್ತವನ್ನ ಮುಚ್ಚಿದರು. ಇವರಿಗೆ ಬೇಕಾದಾಂತೆ ಎಸಿಬಿ ಮಾಡಿ, 50 ಕೇಸ್ ಮುಚ್ಚಿ ಹಾಕಿದ್ದಾರೆ. ಆ 50 ಕೇಸುಗಳು ಇವರ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿವೆ. ರಾಜೇಗೌಡರ ವಿರುದ್ಧವೂ ಕೇಸ್ ದಾಖಲು ಆಗಿದ್ದರೂ, ಆಮಿಷ ನೀಡಿ ತೆಗೆಸಿದ್ದಾರೆ. 
ವಿವೇಕಾನದಂದ ಪ್ರೇರಣೆ ಸಿಗಲಿ ಅಂತ ಆ ಹೆಸರಿಟ್ಟಿದ್ದೇವೆ. ಅವರಿಗೆ ವಿವೇಕಾನಂದ ಹೆಸರೂ ಅಲರ್ಜಿ ಆಗಿದೆ. ಜ್ಞಾನ ಇಲ್ಲದವರಿಗೆ ಅಜ್ಞಾನಿ, ಅವಿವೇಕಿಗಳಿಗೆ ಈ ದೇಶವನ್ನ ಕೊಡಲು ಸಾಧ್ಯವಿಲ್ಲ. ದತ್ತಪೀಠ ಈ ಭಾಗದ ಎಲ್ಲರ ಭಾವನೆ ದೇವಸ್ಥಾನ. ಸಿ.ಟಿ.ರವಿ, ಹಲವು ದಶಕಗಳಿಂದ ಹೋರಾಡ್ತಿದ್ದಾರೆ. ದತ್ತಮಾಲೆ ಧರಿಸಿ ಸಂಕಲ್ಪ ಮಾಡಿದ್ದಾರೆ. ಕಾನೂನು, ಜನರ ಮೂಲಕ ಹೋರಾಡಿದ್ದಾರೆ. ಈಗ ದತ್ತಪೀಠದ ವಿಚಾರ ಒಂದು ಹಂತಕ್ಕೆ ಬಂದಿದೆ. ಮುಂದೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ವಾಗುತ್ತದೆ. ದತ್ತಪೀಠ-ಮುಳ್ಳಯ್ಯನಗಿರಿಗೆ ರೋಪ್‍ವೇ ಕೂಡ ನಿರ್ಮಾಣ ಮಾಡಲಿದ್ದೇವೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more