ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾದ್ರಾ ಶಾಸಕರು..? ಎಂಎಲ್‌ಎಗಳ ಮನವಿಗೆ ಸ್ಪೀಕರ್ ಖಾದರ್‌ ಪುರಸ್ಕಾರ ಸಿಗುತ್ತಾ..!?

ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾದ್ರಾ ಶಾಸಕರು..? ಎಂಎಲ್‌ಎಗಳ ಮನವಿಗೆ ಸ್ಪೀಕರ್ ಖಾದರ್‌ ಪುರಸ್ಕಾರ ಸಿಗುತ್ತಾ..!?

Published : Jun 29, 2024, 11:47 AM IST

ವಿದೇಶ ಪ್ರವಾಸಕ್ಕೆ ಅನುಮತಿ ಕೊಡ್ತಾರಾ ಯು.ಟಿ ಖಾದರ್?
ಕುತೂಹಲಕ್ಕೆ ಕಾರಣವಾದ ಸ್ಪೀಕರ್ ಯು.ಟಿ ಖಾದರ್ ನಡೆ
ಪಕ್ಷಾತೀತವಾಗಿ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರ ಸಿದ್ಧತೆ 

‘ಲೋಕ’ ಎಲೆಕ್ಷನ್ ಮುಗಿದ ಬೆನ್ನಲ್ಲೇ ವಿದೇಶ ಪ್ರವಾಸಕ್ಕೆ(Foreign tour) ತೆರಳಲು ಪಕ್ಷಾತೀತವಾಗಿ ಶಾಸಕರು ಸಿದ್ಧರಾಗುತ್ತಿದ್ದಾರಂತೆ. ಆರ್ಥಿಕ ಸಂಕಷ್ಟದ ಮಧ್ಯೆಯೇ ಶಾಸಕರ ಟೂರ್ ಪ್ಲ್ಯಾನ್‌ (MLAs tour plan‌ ) ಮಾಡಲಾಗಿದೆ. ವಿವಿಧ ಸ್ಥಾಯಿ ಸಮಿತಿಗಳ ಮೂಲಕ ವಿದೇಶ ಪ್ರವಾಸಕ್ಕೆ ಅಧಿವೇಶನಕ್ಕೂ ಮುನ್ನವೇ ಫಾರಿನ್ ಟ್ರಿಪ್‌ಗೆ ತಯಾರಿ ಮಾಡಲಾಗುತ್ತಿದೆ. ಆಡಳಿತ ವೆಚ್ಚ ಕಡಿತಕ್ಕೆ ರಾಜ್ಯ ಸರ್ಕಾರ(state government) ಲೆಕ್ಕಹಾಕಿದ್ದು, ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟದಲ್ಲಿರುವ ಅನ್ನದಾತರು. ದರ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆಯೇ ವಿದೇಶ ಪ್ರವಾಸಕ್ಕೆ ತೆರಳಲು ಶಾಸಕರು ಪ್ಲ್ಯಾನ್‌ ಮಾಡಿದ್ದಾರಂತೆ. ಆಡಳಿತ ವೆಚ್ಚ ಕಡಿತ, ರಾಜ್ಯ ಸಂಕಷ್ಟದ ಬೆನ್ನಲ್ಲೆ ವಿದೇಶ ಪ್ರವಾಸ, ತೀವ್ರ ಚರ್ಚೆಗೆ ಕಾರಣವಾದ ಶಾಸಕರ ವಿದೇಶ ಪ್ರವಾಸ ಪ್ರಸ್ತಾಪ. ವಿದೇಶ ಪ್ರವಾಸ ಕುರಿತು ಸ್ಪೀಕರ್ ಮೇಲೆ ಹೆಚ್ಚಿದ ಒತ್ತಡ, ಯು.ಟಿ ಖಾದರ್ (Ut khader) ಮೇಲೆ ಒತ್ತಡ ಹೇರಿರುವ ಶಾಸಕರ ತಂಡ. ವಿವಿಧ ಸ್ಥಾಯಿ‌ ಸಮಿತಿಗಳ ಅಧ್ಯಕ್ಷರು, ಶಾಸಕರಿಂದ ಮನವಿ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಮೈಸೂರಲ್ಲಿ ಪಾರಿವಾಳಗಳಿಂದ ಅರಮನೆಗೆ ಕುತ್ತು: ಹಿಕ್ಕೆಯಲ್ಲಿನ ಆ್ಯಸಿಡ್‌ಯುಕ್ತ ಕಲ್ಮಶದಿಂದ ಅರಮನೆ ವಿರೂಪ!

21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!