ಎಚ್‌ಡಿಕೆ - ಯೋಗೇಶ್ವರ್ ಬಚ್ಚಾ ಬೈದಾಟ; ಯೋಗೇಶ್ವರ್ ಮುತ್ತಿಗೆ ಹಾಕಲು ಮುಂದಾದ JDS ಕಾರ್ಯಕರ್ತರು

Feb 28, 2021, 2:37 PM IST

ಬೆಂಗಳೂರು (ಫೆ. 28): ಎಚ್‌ಡಿಕೆ - ಯೋಗೇಶ್ವರ್ ಬಚ್ಚಾ ಬೈದಾಟಕ್ಕೆ ಕಾರ್ಯಕರ್ತರು ಎಂಟ್ರಿ ಕೊಟ್ಟಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಸಚಿವ ಯೋಗೀಶ್ವರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ವಿಚಾರ ಗೊತ್ತಾಗುತ್ತಿದ್ದಂತೆ ಮಂಗಳೂರು ಹೋಟೆಲ್‌ನಲ್ಲಿದ್ದ ಯೋಗೇಶ್ವರ್ ಸರ್ಕಿಟ್ ಹೌಸ್‌ಗೆ ಶಿಫ್ಟ್ ಆಗಿದ್ದಾರೆ. 

ಮೈಸೂರು ಮೇಯರ್ ಮೈತ್ರಿ ವಿವಾದಕ್ಕೆ ಟ್ವಿಸ್ಟ್ ಕೊಟ್ಟ ಸಾರಾ ಮಹೇಶ್, ಡಿಕೆಶಿಗೆ ತಿರುಗು ಬಾಣ!