130ಕ್ಕೆ ಗುರಿಯೊಂದಿಗೆ ಅಖಾಡಕ್ಕಿಳಿದ ಗುರಿಕಾರರು, ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈಗೆ ನೂರೆಂಟು ವಿಘ್ನ

130ಕ್ಕೆ ಗುರಿಯೊಂದಿಗೆ ಅಖಾಡಕ್ಕಿಳಿದ ಗುರಿಕಾರರು, ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈಗೆ ನೂರೆಂಟು ವಿಘ್ನ

Published : Jul 05, 2022, 04:48 PM IST

 130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..? 

ಬೆಂಗಳೂರು, (ಜುಲೈ.05):  130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..? 

'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?

ಕಾಂಗ್ರೆಸ್'ಗೆ ಎದುರಾಗ್ತಿರೋ ನೂರೆಂಟು ವಿಘ್ನದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ದೊಡ್ಡ ಪಾರ್ಟ್ನರ್"ಗಳು. ಅಷ್ಟಕ್ಕೂ ಡಿಕೆ ಫ್ಯಾಕ್ಟರ್ ಕಾಂಗ್ರೆಸ್"ಗೆ  ಪ್ಲಸ್ಸಾ..? ಮೈನಸ್ಸಾ..? ಡಿಕೆ Vs ಸಿದ್ದು ಗುದ್ದಾಟವೇ ಕಾಂಗ್ರೆಸ್"ಗೆ ಕಂಟಕವಾಗಿ ಬಿಡುತ್ತಾ..?  ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕೈಗೆ ನೂರೆಂಟು ವಿಘ್ನ.

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more