130ಕ್ಕೆ ಗುರಿಯೊಂದಿಗೆ ಅಖಾಡಕ್ಕಿಳಿದ ಗುರಿಕಾರರು, ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈಗೆ ನೂರೆಂಟು ವಿಘ್ನ

130ಕ್ಕೆ ಗುರಿಯೊಂದಿಗೆ ಅಖಾಡಕ್ಕಿಳಿದ ಗುರಿಕಾರರು, ಕರ್ನಾಟಕ ಕುರುಕ್ಷೇತ್ರದ ಹೊಸ್ತಿಲಲ್ಲಿ ಕೈಗೆ ನೂರೆಂಟು ವಿಘ್ನ

Published : Jul 05, 2022, 04:48 PM IST

 130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..? 

ಬೆಂಗಳೂರು, (ಜುಲೈ.05):  130ಕ್ಕೆ ಗುರಿ ಇಟ್ಟು ಅಖಾಡಕ್ಕಿಳಿದಿದ್ದಾರೆ ಕೈ ಗುರಿಕಾರರು.. ಕೈ ಬಿಟ್ಟ ಬಾಣ ಗುರಿ ತಲುಪುತ್ತಾ..? ಕಾಂಗ್ರೆಸ್ ಕನಸನ್ನು ನುಚ್ಚುನೂರು ಮಾಡಲಿದ್ಯಾ ಯಾದವೀ ಕಲಹ..? ಕೈ ಟಾರ್ಗೆಟ್"ಗೆ ಕಂಟಕವಾಗ್ತಿರೋದು ಹೇಗೆ ಸಿದ್ದು-ಡಿಕೆ ಫ್ಯಾಕ್ಟರ್..? ಶಕ್ತಿಯಾಗಬೇಕಿದ್ದವರೇ ಕಾಂಗ್ರೆಸ್'ಗೆ ದೌರ್ಬಲ್ಯವಾಗ್ತಿರೋದು ಹೇಗೆ..? 9 ವರ್ಷಗಳ ಹಿಂದಿನ ಮಹಾವಿಜಯವನ್ನು ಮರಳಿ ಪಡೆಯಲು ಹೊರಟವರಿಗೆ ಎದುರಾಗ್ತಿರೋ ವಿಘ್ನ ಎಂಥದ್ದು..? 

'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?

ಕಾಂಗ್ರೆಸ್'ಗೆ ಎದುರಾಗ್ತಿರೋ ನೂರೆಂಟು ವಿಘ್ನದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ದೊಡ್ಡ ಪಾರ್ಟ್ನರ್"ಗಳು. ಅಷ್ಟಕ್ಕೂ ಡಿಕೆ ಫ್ಯಾಕ್ಟರ್ ಕಾಂಗ್ರೆಸ್"ಗೆ  ಪ್ಲಸ್ಸಾ..? ಮೈನಸ್ಸಾ..? ಡಿಕೆ Vs ಸಿದ್ದು ಗುದ್ದಾಟವೇ ಕಾಂಗ್ರೆಸ್"ಗೆ ಕಂಟಕವಾಗಿ ಬಿಡುತ್ತಾ..?  ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕೈಗೆ ನೂರೆಂಟು ವಿಘ್ನ.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more