ಆಪರೇಷನ್‌ ಹಸ್ತಕ್ಕೆ ರಣಬೇಟೆಗಾರ ಡಿ.ಕೆ. ಶಿವಕುಮಾರ್‌ ರಣತಂತ್ರ: ದಸರಾದಲ್ಲೇ ಮುಹೂರ್ತ ಫಿಕ್ಸ್‌

ಆಪರೇಷನ್‌ ಹಸ್ತಕ್ಕೆ ರಣಬೇಟೆಗಾರ ಡಿ.ಕೆ. ಶಿವಕುಮಾರ್‌ ರಣತಂತ್ರ: ದಸರಾದಲ್ಲೇ ಮುಹೂರ್ತ ಫಿಕ್ಸ್‌

Published : Sep 16, 2023, 01:19 PM IST

ಲೋಕಸಭಾ ಚುನಾವಣೆಗೂ ಮುನ್ನವೇ ಆಪರೇಷನ್‌ ಹಸ್ತ ಶುರುಮಾಡಿದ ಡಿ.ಕೆ. ಶಿವಕುಮಾರ್‌ ದಸರಾ ಹಬ್ಬದ ವೇಳೆಯೇ ಹಲವರ ಆಪರೇಶಷನ್‌ಗೆ ರಣತಂತ್ರವನ್ನು ರೂಪಿಸಿದ್ದಾರೆ.

ಬೆಂಗಳೂರು (ಸೆ.16): ರಾಜ್ಯದ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಅಧಿಕಾರಾರೂಢ ಕಾಂಗ್ರೆಸ್‌ ಆಪರೇಷನ್‌ ಹಸ್ತಕ್ಕೆ ಕೈ ಹಾಕಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವರು ಕಾಂಗ್ರೆಸ್‌ ಸೇರಿದ್ದಾರೆ. ಈಗ ದಸರಾಗೆ ಮತ್ತೊಂದು ಆಪರೇಷನ್ ಪಕ್ಕಾ ಆಗಿದೆ. ಇದು ಆಪರೇಷನ್ ಬೇಟೆಗಾರ ಡಿಕೆ ಶಿವಕುಮಾರ್ ಅವ್ರೇ ಫಿಕ್ಸ್ ಮಾಡಿರೋ ಮುಹೂರ್ತವಾಗಿದೆ. ಆಪರೇಷನ್ ಹಸ್ತಕ್ಕೆ ಡಿಕೆಶಿ ರೋಚಕ ಸೂತ್ರವೊಂದನ್ನು ರೆಡಿ ಮಾಡಿದ್ದಾರೆ. ಡಬಲ್ ಧಮಾಕದ ಮೇಲೆ ಗುರಿ ಇಟ್ಟು ರೆಡಿಯಾಗಿರೋ ಆ ಸೂತ್ರದ ಗುಟ್ಟನ್ನು ತೋರಿಸ್ತೀವಿ ನೋಡಿ..

ನಾನು ಸೈಲೆಂಟಾಗಿರೋನಲ್ಲ, ಫುಟ್ಬಾಲ್ ಆಡಲ್ಲ, ಚೆಸ್ ಗೇಮ್ ಆಡ್ತೀನಿ ಅಂತಿದ್ದ ಡಿಕೆ ಶಿವಕುಮಾರ್ ನಿಜಕ್ಕೂ ಚೆಸ್ ಆಟ ಶುರು ಮಾಡಿದ್ದಾರೆ. ಒಂದು ಸುತ್ತಿನ ಆಪರೇಷನ್ ಮುಗಿಸಿ ಮತ್ತೊಂದು ಆಪರೇಷನ್'ಗೆ ದಸರಾ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಆಪರೇಷನ್ ಹಸ್ತಕ್ಕೆ ರೋಚಕ ಸೂತ್ರವೊಂದನ್ನೂ ರೆಡಿ ಮಾಡಿದ್ದಾರೆ. ಡಬಲ್ ಧಮಾಕದ ಮೇಲೆ ಗುರಿ ಇಟ್ಟು ರೆಡಿಯಾಗಿದ್ದಾರೆ.

ಕಾಂಗ್ರೆಸ್‌ ಮೂವರನ್ನು ಡಿಸಿಎಂ ಮಾಡಿದ್ರೆ, ಎಲ್ಲ ಸಮುದಾಯಗಳ ಬೆಂಬಲ ಸಿಗುತ್ತದೆ: ಸಚಿವ ಕೆ.ಎನ್. ರಾಜಣ್ಣ

ಆಪರೇಷನ್ ಸಾಮ್ರಾಟ್ ಕಾರ್ಯಾಚರಣೆಯಲ್ಲಿ ಡಿಕೆ ಶಿವಕುಮಾರ್ ಖೆಡ್ಡಾಗೆ ಕಾಂಗ್ರೆಸ್ ಸೇರಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆಪರೇಷನ್'ನಿಂದ ಬಿಜೆಪಿ ಕೋಟೆ ಅಲುಗಾಡಲಿದೆ ಎಂದು ಕೇಳಿಬರುತ್ತಿದೆ. ಬಿಜೆಪಿಯ ಸಾಮ್ರಾಟ್‌ ಆರ್.ಅಶೋಕ್ ಅವರ ಬಲಗೈಯಂತಿದ್ದವರನ್ನೇ ಡಿಕೆಶಿ ಕಾಂಗ್ರೆಸ್'ಗೆ ಸೆಳೆದಿದ್ದಾರೆ. ಈ ಆಪರೇಷನ್'ನಿಂದ ಸಾಮ್ರಾಟ್ ಕಟ್ಟಿದ ಕೋಟೆ ಅಲುಗಾಡಲಿದೆಯೇ ? ಅವರ ಶಕ್ತಿ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆಪರೇಷನ್ ದಸರಾ ಸಸ್ಪೆನ್ಸ್'ಗೆ ಅಕ್ಟೋಬರ್ 20 ಅಥವಾ 21ಕ್ಕೆ ಉತ್ತರ ಸಿಗಲಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವ್ರೇ ಹೇಳಿದ್ದಾರೆ. 

25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
Read more