ಎರಡು ದೇಹ ಒಂದೇ ಆತ್ಮದಂತಿದ್ದ ರೆಡ್ಡಿ-ರಾಮುಲು ದೂರವಾಗಿದ್ದೇಕೆ? ಅಷ್ಟಕ್ಕೂ ಆಸ್ತಿ, ನಂಬಿಕೆ ದ್ರೋಹ ಮಾಡಿದ್ಯಾರು?

ಎರಡು ದೇಹ ಒಂದೇ ಆತ್ಮದಂತಿದ್ದ ರೆಡ್ಡಿ-ರಾಮುಲು ದೂರವಾಗಿದ್ದೇಕೆ? ಅಷ್ಟಕ್ಕೂ ಆಸ್ತಿ, ನಂಬಿಕೆ ದ್ರೋಹ ಮಾಡಿದ್ಯಾರು?

Published : Jan 24, 2025, 08:40 PM IST

ಒಂದು ಕಾಲದ ಆಪ್ತ ಮಿತ್ರರಾಗಿದ್ದ ಗಣಿ ಧಣಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ದ್ವೇಷದ ಕಿಡಿ ಹೊತ್ತಿಕೊಂಡಿದೆ. ಈ ಸ್ನೇಹದಲ್ಲಿ ಬಿರುಕು ಮೂಡಲು ಕಾರಣವೇನು? ಸೇಡಿನ ಯುದ್ಧಕ್ಕೆ ಕಾರಣವೇನು?

ಸ್ನೇಹಕ್ಕೆ ಜೀವ ಕೊಡ್ತೀವಿ ಅಂದಿದ್ರು ಆ ಜೀವದ ಗೆಳೆಯರು.. ದೋಸ್ತಿಗಳ ಮಧ್ಯೆ ಭುಗಿಲೆದ್ದು ನಿಂತಿತು ರಣದ್ವೇಷ, ದುಷ್ಮನಿ. ಶ್ರೀರಾಮುಲು ಚರಿತ್ರೆಯನ್ನೇ ಬಿಚ್ಚಿಟ್ಟ ಗಣಿಧಣಿ ಜನಾರ್ಧನ ರೆಡ್ಡಿ. ಅದೊಂದು ಮರ್ಡರ್ ಕೇಸ್, ರೆಡ್ಡಿ ಹೇಳಿದ ಚಾಕು ಕೊಡಲಿ ಕಥೆಗೆ ರಾಮುಲು ರೆಬೆಲ್. ಹಳೇ ಕಥೆ, ರೋಚಕ ಚರಿತ್ರೆ. ಎಲ್ಲವನ್ನೂ ಬಿಚ್ಚಿಡ್ತೇನೆ ಹುಷಾರ್ ಅಂತ ಅಬ್ಬರಿಸಿದ ಬಳ್ಳಾರಿಯ ಜನಾರ್ಧನ ರೆಡ್ಡಿ. ಹಾಗಾದರೆ ಎರಡು ದೇಹ ಒಂದೇ ಆತ್ಮದಂತಿದ್ದವರು ದೂರವಾಗಿದ್ಯಾಕೆ.? ಸ್ನೇಹಕ್ಕೆ ಅನ್ವರ್ಥ ಅಂತಿದ್ದವರು ವೈರಿಗಳಾಗಿದ್ದು ಯಾಕೆ..? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಅಷ್ಟಕ್ಕೂ ಗಟ್ಟಿಯಾಗಿದ್ದ ಸ್ನೇಹದಲ್ಲಿ ಬಿರುಕು ಬಿಟ್ಟದ್ದು ಯಾಕೆ..? ದೋಸ್ತಿಗಳು ದುಷ್ಮನ್'ಗಳಾಗಲು ಕಾರಣವಾದ ಆ ಘಟನೆ ಯಾವುದು..? ಅದೊಂದು ಕಾರಣಕ್ಕೆ ಗೆಳೆಯರ ಮಧ್ಯೆ ದ್ವೇಷದ ಜ್ವಾಲೆ ಹೊತ್ತಿಕೊಳ್ತಾ..? ಎರಡು ದೇಹ ಒಂದೇ ಆತ್ಮದಂತಿದ್ದವರ ಮಧ್ಯೆ ಸೇಡಿನ ಯುದ್ಧ ಆರಂಭವಾಗಿದ್ದು ಯಾಕೆ ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಎರಡು ದೇಹ ಒಂದೇ ಆತ್ಮದಂತಿದ್ದವರ ಮಧ್ಯೆ ಸೇಡಿನ ಯುದ್ಧ ಆರಂಭವಾಗಿದೆ. ಆಪ್ತಮಿತ್ರರಾಗಿದ್ದವರು ಕದನಕ್ಕಿಳಿದಿದ್ದಾರೆ. ಬಿಜೆಪಿಯಲ್ಲಿ ಮುನಿಸಿಕೊಂಡಿರೋ ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ..? ಮಾಜಿ ಆಪ್ತಮಿತ್ರನ ಕೈ ಸೇರ್ಪಡೆ ಬಗ್ಗೆ ರೆಡ್ಡಿ ಹೇಳಿದ್ದೇನು..? ರೆಡ್ಡಿ ಮಾತಿಗೆ ರಾಮುಲು ಕೊಟ್ಟ ಕೌಂಟರ್ ಕೊಟ್ಟಿದ್ದಾರೆ. ಒಂದು ಕಾಲದ ಆಪ್ತಮಿತ್ರರ ಮಧ್ಯೆ ನಾನಾ-ನೀನಾ ಯುದ್ಧ ಶುರುವಾಗಿದೆ. ಮಾಜಿ ದೋಸ್ತಿ ವಿರುದ್ಧ ರೆಡ್ಡಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ದೋಸ್ತಿಗಳಾಗಿದ್ದವರು 'ದುಷ್ಮನ್'ಗಳಾದ ಕಥೆ ಇದು.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more