Assembly Election: ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ!

Assembly Election: ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ!

Published : Feb 04, 2023, 10:50 AM IST

ಕುಬೇರನ ಮೂಲೆಯಿಂದಲೇ ಶುರು "ಬಂಡೆ" ದಂಡಯಾತ್ರೆ..!
ಕುರುಡುಮಲೆ ಗಣೇಶ ಸನ್ನಿಧಾನದಿಂದ ದಿಗ್ಗಜರ ದಿಗ್ವಿಜಯ..!
ಡಿಕೆಶಿ.. ಸಿದ್ದು.. ಕುಮಾರಣ್ಣ.. ಯಾರಿಗೆ ರಾಜಪಟ್ಟ..!?

ಬೆಂಗಳೂರು (ಫೆ.04): ಕುಬೇರನ ಮೂಲೆಯಿಂದಲೇ ಶುರು ಬಂಡೆ ದಂಡಯಾತ್ರೆ..! ಕುರುಡುಮಲೆ ಗಣೇಶನ ಸನ್ನಿಧಾನದಿಂದ ದಿಗ್ಗಜರ ದಿಗ್ವಿಜಯ..! ಡಿಕೆಶಿ.. ಸಿದ್ದು.. ಕುಮಾರಣ್ಣ..ಯಾರಿಗೆ ರಾಜಪಟ್ಟ ಎನ್ನುವುದರ ವಿಶೇಷ ವರದಿ ಇಲ್ಲಿದೆ ನೋಡಿ..

ಕುರುಡುಮಲೆ ಕುರುಕ್ಷೇತ್ರ... ಇದು ರಾಜ್ಯದ ಮೂವರು ದಿಗ್ಗಜರ ಮಧ್ಯೆ ಶುರುವಾಗಿರೋ ಕುರುಕ್ಷೇತ್ರ... ಅವತ್ತು ದೇವೇಗೌಡರು, ಎಸ್.ಎಂ ಕೃಷ್ಣ ಮತ್ತು ಸಿದ್ದರಾಮಯ್ಯ. ಇವತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ. ಇವರೇ ಕುರುಡುಮಲೆ ಕುರುಕ್ಷೇತ್ರದ ತ್ರಿಮೂರ್ತಿಗಳು. ಕುರುಡುಮಲೆ, ಕುಬೇರನ ಮೂಲೆ ಮತ್ತು ಮುಖ್ಯಮಂತ್ರಿ ಪಟ್ಟ. ಏನಿದರ ರಹಸ್ಯ..? ಏನಿದು ಕುರುಡುಮಲೆ ಕುರುಕ್ಷೇತ್ರ..?  1994ರಲ್ಲಿ ದೇವೇಗೌಡರು, 1999ರಲ್ಲಿ ಎಸ್.ಎಂ ಕೃಷ್ಣ, 2013ರಲ್ಲಿ ಸಿದ್ದರಾಮಯ್ಯ. ದಿಗ್ಗಜರಿಗೆ ಒಲಿದ ಕುರುಡುಮಲೆ ಗಣೇಶನ ಅನುಗ್ರಹ ಈ ಬಾರಿ ಯಾರಿಗೆ..? ಸಿದ್ದರಾಮಯ್ಯವರಿಗಾ, ಡಿಕೆಶಿಯವರಿಗಿ, ದಳಪತಿಗಾ..? ಎನ್ನುವುದು ರಾಜ್ಯ ಎಲ್ಲ ಮತದಾರರ ಪ್ರಶ್ನೆಯಾಗಿದೆ.

ಕಾಂಗ್ರೆಸ್‌ನ ನಾಲ್ವರಿಗೆ ಟಿಕೆಟ್ ಕೈತಪ್ಪುವ ಭೀತಿ, ಜೋರಾಯ್ತು ಜಾರಕಿಹೊಳಿ ಸಿಡಿ ಜಟಾಪಟಿ!

ಇದು ರಾಜ್ಯ ರಾಜಕಾರಣದಲ್ಲಿ ಶುರುವಾಗಿರೋ ಕುರುಡುಮಲೆ ಕುರುಕ್ಷೇತ್ರದ ರೋಚಕ ಸ್ಟೋರಿ. ಎರಡು ಪಕ್ಷಗಳ ಮೂವರು ದಿಗ್ಗಜ ನಾಯಕರ ಮಧ್ಯೆ ಸಿಎಂ ಕುರ್ಚಿಗಾಗಿ ನಡೀತಾ ಇರೋ ಚದುರಂಗದಾಟ. ತ್ರಿಮೂರ್ತಿಗಳಲ್ಲಿ ಕುರುಡುಮಲೆ ಕುರುಕ್ಷೇತ್ರ ಗೆಲ್ಲೋರು ಯಾರು..?ದೇವೇಗೌಡ್ರು, ಎಸ್.ಎಂ ಕೃಷ್ಣ, ಸಿದ್ದರಾಮಯ್ಯಗೆ ಒಲಿದ ಕುರುಡುಮಲೆ ಗಣೇಶನ ಅನುಗ್ರಹ ಈ ಬಾರಿ ಯಾರ ಮೇಲೆ..? ಮತ್ತೆ ಸಿದ್ದುನಾ..? ಡಿಕೆ ಸಾಹೇಬನಾ.., ದಳಪತಿನಾ..? ಕಾದು ನೋಡೋಣ. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more