ಉಳ್ಳಾಲದಲ್ಲಿ ಮುಸ್ಲಿಂ ವರ್ಸಸ್‌ ಮುಸ್ಲಿಂ ಎಲೆಕ್ಷನ್‌ ಗುದ್ದಾಟ:  ಖಾದರ್‌ ವಿರುದ್ಧ ಮುಗಿಬಿದ್ದ ಎಸ್‌ಡಿಪಿಐ

ಉಳ್ಳಾಲದಲ್ಲಿ ಮುಸ್ಲಿಂ ವರ್ಸಸ್‌ ಮುಸ್ಲಿಂ ಎಲೆಕ್ಷನ್‌ ಗುದ್ದಾಟ: ಖಾದರ್‌ ವಿರುದ್ಧ ಮುಗಿಬಿದ್ದ ಎಸ್‌ಡಿಪಿಐ

Published : Apr 19, 2023, 04:51 PM IST

ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್‌ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ.

ಮಂಗಳೂರು:  ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್‌ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ. ಖಾದರ್ ವಿರುದ್ಧವೇ ಎಸ್‌ಡಿಪಿಐ ಸಮರ ಸಾರಿದೆ. ಯು.ಟಿ.  ಖಾದರ್  ವಿರುದ್ಧ ಉಳ್ಳಾಲದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.  ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್ ಅವರು ಈಗ ಖಾದರ್ ವಿರುದ್ಧ ಅಕ್ರಮದ ಆರೋಪ ಮಾಡಿದ್ದಾರೆ.  ಯುಟಿ ಖಾದರ್‌ 3500 ಕೋಟಿಯ ಅಧಿಕೃತ ಒಡೆಯ 10 ಸಾವಿರ ಕೋಟಿಗಳ ಅನಧಿಕೃತ ಒಡೆಯ ಎಂದು  ರಿಯಾಜ್ ಆರೋಪಿಸಿದ್ದಾರೆ. 
 

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more