ಉಳ್ಳಾಲದಲ್ಲಿ ಮುಸ್ಲಿಂ ವರ್ಸಸ್‌ ಮುಸ್ಲಿಂ ಎಲೆಕ್ಷನ್‌ ಗುದ್ದಾಟ:  ಖಾದರ್‌ ವಿರುದ್ಧ ಮುಗಿಬಿದ್ದ ಎಸ್‌ಡಿಪಿಐ

ಉಳ್ಳಾಲದಲ್ಲಿ ಮುಸ್ಲಿಂ ವರ್ಸಸ್‌ ಮುಸ್ಲಿಂ ಎಲೆಕ್ಷನ್‌ ಗುದ್ದಾಟ: ಖಾದರ್‌ ವಿರುದ್ಧ ಮುಗಿಬಿದ್ದ ಎಸ್‌ಡಿಪಿಐ

Published : Apr 19, 2023, 04:51 PM IST

ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್‌ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ.

ಮಂಗಳೂರು:  ಕರಾವಳಿಯಲ್ಲೂ ಕರ್ನಾಟಕ ವಿಧಾನಸಭಾ ಚುನಾವಣೆ ಗರಿಗೆದರಿದೆ. ಕಾಂಗ್ರೆಸ್ ನಾಯಕ ಮುಸ್ಲಿಂ ಮುಖಂಡ ಯು.ಟಿ ಖಾದರ್‌ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಬದಲು ಅವರಿಗೆ ಮುಸ್ಲಿಂ ಸಮುದಾಯದ ಎಸ್‌ಡಿಪಿಐ ಸಂಘಟನೆಯೇ ಶತ್ರುವಾಗಿ ಕಾಡುತ್ತಿದೆ. ಖಾದರ್ ವಿರುದ್ಧವೇ ಎಸ್‌ಡಿಪಿಐ ಸಮರ ಸಾರಿದೆ. ಯು.ಟಿ.  ಖಾದರ್  ವಿರುದ್ಧ ಉಳ್ಳಾಲದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.  ಎಸ್‌ಡಿಪಿಐ ಅಭ್ಯರ್ಥಿ ರಿಯಾಜ್ ಅವರು ಈಗ ಖಾದರ್ ವಿರುದ್ಧ ಅಕ್ರಮದ ಆರೋಪ ಮಾಡಿದ್ದಾರೆ.  ಯುಟಿ ಖಾದರ್‌ 3500 ಕೋಟಿಯ ಅಧಿಕೃತ ಒಡೆಯ 10 ಸಾವಿರ ಕೋಟಿಗಳ ಅನಧಿಕೃತ ಒಡೆಯ ಎಂದು  ರಿಯಾಜ್ ಆರೋಪಿಸಿದ್ದಾರೆ. 
 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more