ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

Published : May 20, 2024, 09:44 AM IST

ಅಳಿಯಲಿದೆಯಂತೆ ದೊಡ್ಡ-ದೊಡ್ಡ ಮಹಾನ್‌ರ ಯೋಗ..!
ಗೋಡೆಗೆ ಇದ್ದವರು ರೋಡಿಗೆ ಬರೋ ಟೈಂ ಬಂದಿದೆಯಂತೆ.!
ರಾಜಕೀಯ ಕಾರ್ಣಿಕ ಕೇಳಿದ ರಾಜಕಾರಣಿಗಳೆಲ್ಲ ಗಡಗಡ..!

ಈ ಬಾರಿ ಲೋಕಸಭಾ ಚುನಾವಣೆ(Lok Sabha elections 2024) ಜನರಲ್ಲಿ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಈ ಬಾರಿ ಗೆಲುವು ಯಾರದ್ದು ಎನ್ನುವ ವಿಚಾರ ಜನರ ತಲೆ ಚಿಟ್‌ಹಿಡಿಸಿದೆ. ಒಂದೆಡೆ ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದ್ರೆ, ಮತ್ತೊಂದೆಡೆ ಜನರು ಫಲಿತಾಂಶ(Result) ಏನಾಗಿರಲಿದೆ ಅನ್ನೋದನ್ನ ತಿಳಿದುಕೊಳ್ಳೊಕೆ ಸಮೀಕ್ಷೆಗಳ ಮೊರೆ ಹೋಗ್ತಿದ್ದಾರೆ. ಇದರ ಜೊತೆಗೆ ಕೆಲ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿದ ಭವಿಷ್ಯಗಳು(Prediction) ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರಿ ಚುಕ್ಕಾಣೆ ಯಾರಿಗೆ ಅನ್ನೋದನ್ನ ಗೂಢಾರ್ಥಗಳ ಮೂಲಕ ಹೇಳಿವೆ. ಇನ್ನೇನು ಬರೋ ಜೂನ್‌4 ರಂದು ಎಲೆಕ್ಷನ್‌ ರಿಜಲ್ಟ್‌ ಅನೌನ್ಸ್ ಆಗೇ ಬಿಡುತ್ತೆ. ದಿನ ಕಳೆದಂತೆ ಚುನಾವಣೆ ರಿಜಲ್ಟ್‌ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗ್ತಿದೆ. ಕೆಲವರು ಮತ್ತೆ ಮೋದಿ ಪ್ರಧಾನಿ(Narendra Modi) ಗದ್ದುಗೆ ಏರ್ತಾರೆ. ಇಸ್ ಬಾರ್‌ ಚಾರ್‌ಸೋ ಪಾರ್ ಫಿಕ್ಸ್ ಅನ್ತಿದ್ದಾರೆ. ಇನ್ನು ಕೆಲವರು ಇಂಡಿಯಾ ಅಲೈನ್ಸ್‌ನತ್ತ ಬೊಟ್ಟು ಮಾಡುವ ಮೂಲಕ ಬದಲಾವಣೆ ಪಕ್ಕಾ ಎನ್ತಿದ್ದಾರೆ. ಮತ್ತೆ ಕೆಲವರು ಕಾಂಗ್ರೆಸ್‌ನ(Congress) ರಾಹುಲ್‌ಪ್ರಧಾನಿಯಾಗುವ ಕನಸು ಬಿಚ್ಚಿಡ್ತಿದ್ದಾರೆ. ಈ ಬಾರಿ ಎಲೆಕ್ಷನ್‌ನ ರಿಜಲ್ಟ್‌ಮುಂಚಿತವಾಗಿಯೇ ಹೇಳೋದು ಅಂದ್ರೆ ಅದು ಸಾಧ್ಯವಾಗದ ಮಾತು. 

ಇದನ್ನೂ ವೀಕ್ಷಿಸಿ:  ಸೀರಿಯಲ್‌ ವಿಲನ್‌ಗಳಿಬ್ಬರ ಲವ್‌ ಸ್ಟೋರಿ ಸಾವಿನಲ್ಲಿ ಅಂತ್ಯ! ಪವಿತ್ರಾ ಜೊತೆ ಚಂದುಗೆ ಅಕ್ರಮ ಸಂಬಂಧ?

24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
Read more