ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

ಕಾಂಗ್ರೆಸ್‌ ಕಲ್ಲಾಯ್ತು..ಬಿಜೆಪಿ ಬೆಲ್ಲ,ಬೇವು,ಕಹಿ ಆಯ್ತು..!ರಾಜಕೀಯ ಪಕ್ಷಗಳಿಗೆ ಕಲ್ಲೂರು ಸಿದ್ಧರಿಂದ ಶಾಕಿಂಗ್ ಭವಿಷ್ಯ..!

Published : May 20, 2024, 09:44 AM IST

ಅಳಿಯಲಿದೆಯಂತೆ ದೊಡ್ಡ-ದೊಡ್ಡ ಮಹಾನ್‌ರ ಯೋಗ..!
ಗೋಡೆಗೆ ಇದ್ದವರು ರೋಡಿಗೆ ಬರೋ ಟೈಂ ಬಂದಿದೆಯಂತೆ.!
ರಾಜಕೀಯ ಕಾರ್ಣಿಕ ಕೇಳಿದ ರಾಜಕಾರಣಿಗಳೆಲ್ಲ ಗಡಗಡ..!

ಈ ಬಾರಿ ಲೋಕಸಭಾ ಚುನಾವಣೆ(Lok Sabha elections 2024) ಜನರಲ್ಲಿ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಈ ಬಾರಿ ಗೆಲುವು ಯಾರದ್ದು ಎನ್ನುವ ವಿಚಾರ ಜನರ ತಲೆ ಚಿಟ್‌ಹಿಡಿಸಿದೆ. ಒಂದೆಡೆ ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದ್ರೆ, ಮತ್ತೊಂದೆಡೆ ಜನರು ಫಲಿತಾಂಶ(Result) ಏನಾಗಿರಲಿದೆ ಅನ್ನೋದನ್ನ ತಿಳಿದುಕೊಳ್ಳೊಕೆ ಸಮೀಕ್ಷೆಗಳ ಮೊರೆ ಹೋಗ್ತಿದ್ದಾರೆ. ಇದರ ಜೊತೆಗೆ ಕೆಲ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿದ ಭವಿಷ್ಯಗಳು(Prediction) ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರಿ ಚುಕ್ಕಾಣೆ ಯಾರಿಗೆ ಅನ್ನೋದನ್ನ ಗೂಢಾರ್ಥಗಳ ಮೂಲಕ ಹೇಳಿವೆ. ಇನ್ನೇನು ಬರೋ ಜೂನ್‌4 ರಂದು ಎಲೆಕ್ಷನ್‌ ರಿಜಲ್ಟ್‌ ಅನೌನ್ಸ್ ಆಗೇ ಬಿಡುತ್ತೆ. ದಿನ ಕಳೆದಂತೆ ಚುನಾವಣೆ ರಿಜಲ್ಟ್‌ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗ್ತಿದೆ. ಕೆಲವರು ಮತ್ತೆ ಮೋದಿ ಪ್ರಧಾನಿ(Narendra Modi) ಗದ್ದುಗೆ ಏರ್ತಾರೆ. ಇಸ್ ಬಾರ್‌ ಚಾರ್‌ಸೋ ಪಾರ್ ಫಿಕ್ಸ್ ಅನ್ತಿದ್ದಾರೆ. ಇನ್ನು ಕೆಲವರು ಇಂಡಿಯಾ ಅಲೈನ್ಸ್‌ನತ್ತ ಬೊಟ್ಟು ಮಾಡುವ ಮೂಲಕ ಬದಲಾವಣೆ ಪಕ್ಕಾ ಎನ್ತಿದ್ದಾರೆ. ಮತ್ತೆ ಕೆಲವರು ಕಾಂಗ್ರೆಸ್‌ನ(Congress) ರಾಹುಲ್‌ಪ್ರಧಾನಿಯಾಗುವ ಕನಸು ಬಿಚ್ಚಿಡ್ತಿದ್ದಾರೆ. ಈ ಬಾರಿ ಎಲೆಕ್ಷನ್‌ನ ರಿಜಲ್ಟ್‌ಮುಂಚಿತವಾಗಿಯೇ ಹೇಳೋದು ಅಂದ್ರೆ ಅದು ಸಾಧ್ಯವಾಗದ ಮಾತು. 

ಇದನ್ನೂ ವೀಕ್ಷಿಸಿ:  ಸೀರಿಯಲ್‌ ವಿಲನ್‌ಗಳಿಬ್ಬರ ಲವ್‌ ಸ್ಟೋರಿ ಸಾವಿನಲ್ಲಿ ಅಂತ್ಯ! ಪವಿತ್ರಾ ಜೊತೆ ಚಂದುಗೆ ಅಕ್ರಮ ಸಂಬಂಧ?

18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more